ಭಾರತದಲ್ಲಿ ಪಬ್ಜಿಯನ್ನು ಮತ್ತೆ ಬಿಡುಗಡೆ ಮಾಡುವ ಯೋಜನೆಯಲ್ಲಿ ಕ್ರಾಫ್ಟನ್..!
Team Udayavani, Mar 5, 2021, 2:23 PM IST
ಪಬ್ಜಿ(PUBG) ಮೊಬೈಲ್ ಇಂಡಿಯಾ ತಂಡವು ಆಟದ(ಗೇಮ್) ಭಾರತೀಯ ಆವೃತ್ತಿಯನ್ನು ದೇಶಕ್ಕೆ ತರುವತ್ತ ಗಮನ ಹರಿಸಿದೆ ಎಂದು ಕ್ರಾಫ್ಟನ್ ಪ್ರತಿನಿಧಿ ಹೇಳಿದ್ದಾರೆ.
ವರದಿಯ ಪ್ರಕಾರ, ಹೊಸ ಆವೃತ್ತಿಯ ಆಟವನ್ನು ಮತ್ತು ಕ್ರಮವಾಗಿ ಗೂಗಲ್ ಪ್ಲೇ ಮತ್ತು ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಿಗಾಗಿ ಆಪ್ ಸ್ಟೋರ್ ನಲ್ಲಿ ಪೂರ್ವ ನೋಂದಣಿಗೆ ಸಿದ್ಧವಾಗಿದೆ ಎಂದು ಕ್ರಾಫ್ಟ್ನ್ ಮಾಹಿತಿ ನೀಡಿದೆ.
ಓದಿ : ಅಮೇರಿಕಾದ ಮೇಲೆ ಭಾರತೀಯ ಅಮೇರಿಕನ್ನರು ಹಿಡಿತ ಸಾಧಿಸುತ್ತಿದ್ದಾರೆ : ಬೈಡನ್
ಚೀನಾದ ಕಂಪನಿ ಟೆನ್ಸೆಂಟ್ ನೊಂದಿಗಿನ ಸಂಬಂಧದಿಂದಾಗಿ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಪಬ್ಜಿ ಮೊಬೈಲ್ ನನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು ಮತ್ತು ಅದನ್ನು ಮರಳಿ ತರಲು ಹಲವಾರು ಪ್ರಯತ್ನಗಳನ್ನು ಕೂಡ ಕಂಪೆನಿ ಮಾಡಿತ್ತು. ನಿಷೇಧದ ನಂತರ, ಪಬ್ಜಿ ಮೊಬೈಲ್ನ ಪ್ರಕಾಶನ ಮತ್ತು ವಿತರಣಾ ಹಕ್ಕುಗಳನ್ನು ಕೊರಿಯಾದ ಕ್ರಾಫ್ಟನ್ ಸ್ವಾಧೀನಪಡಿಸಿಕೊಂಡಿದೆ.
ಏತನ್ಮಧ್ಯೆ, ಭಾರತದಲ್ಲಿ ಪಬ್ಜಿಗಾಗಿ ತಮ್ಮ ಯೋಜನೆಯ ಕುರಿತು ಸರ್ಕಾರದ ನಿರ್ಧಾರಕ್ಕಾಗಿ ಕಂಪೆನಿ ಕಾಯುತ್ತಿದೆ ಎಂದು ಕ್ರಾಫ್ಟನ್ ಸಂವಹನ ಕಾರ್ಯನಿರ್ವಾಹಕ ಹೇಳಿದ್ದಾರೆ ಎಂದು ಸ್ಪೋರ್ಟ್ಸ್ ಕೀಡಾ ವರದಿ ಮಾಡಿದೆ.
” ಪಬ್ಜಿಯ ನಮ್ಮ ಮುಂದಿನ ಯೋಜನೆಗೆ ಭಾರತ ಸರ್ಕಾರದ ಪರಿಗಣನೆ ಮತ್ತು ನಿರ್ಧಾರಕ್ಕಾಗಿ ನಾವು ಕಾಯುತ್ತಿದ್ದೇವೆ” ಎಂದು ಕ್ರಾಫ್ಟನ್ ಸಂವಹನ ಪ್ರತಿನಿಧಿ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಓದಿ : ಅಮೇರಿಕಾದ ಮೇಲೆ ಭಾರತೀಯ ಅಮೇರಿಕನ್ನರು ಹಿಡಿತ ಸಾಧಿಸುತ್ತಿದ್ದಾರೆ : ಬೈಡನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಟ್ವಿಟರ್ ಹೋಯಿತು, ಈಗ ಎಕ್ಸ್.ಕಾಮ್ ಅಧಿಕೃತ: ಎಲಾನ್ ಮಸ್ಕ್
Android ಮೊಬೈಲ್ ಅಪ್ಡೇಟ್ ಮಾಡಿ: ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ
Airtel: ಕರ್ನಾಟಕದಲ್ಲಿ 6.9 ಮಿಲಿಯನ್ 5G ಗ್ರಾಹಕರು
ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್, ಫೀಚರ್ಸ್
Smart Home Audio; ಸೌಂಡ್ ಬಾರ್ ಕ್ಷೇತ್ರಕ್ಕೆ ಕಾಲಿಟ್ಟ BOULT: ಎರಡು ಸೌಂಡ್ ಬಾರ್ ಬಿಡುಗಡೆ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
BJP ಕಚೇರಿಗೆ ಬರುತ್ತಿದ್ದೇವೆ.. ಎಲ್ಲರನ್ನೂ ಬಂಧಿಸಿ: ಪ್ರಧಾನಿಗೆ ಕೇಜ್ರಿವಾಲ್ ಸವಾಲು
Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ
RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ
Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು
Ramanagara; ಅಪ್ರಾಪ್ತ ಮಕ್ಕಳ ಮೈಯನ್ನು ಕಾದ ಕಬ್ಬಿಣದಿಂದ ಸುಟ್ಟ ಮದ್ಯವ್ಯಸನಿ ತಂದೆ