ಉಳ್ಳಾಲ ನೂರಾನಿ ಯತಿಂಖಾನ ಮಕ್ಕಳ ಕೇಂದ್ರದಲ್ಲಿ ಬಾಲಕನಿಗೆ ಲೈಂಗಿಕ ಕಿರುಕುಳ: ವಾರ್ಡನ್ ವಶಕ್ಕೆ
Team Udayavani, Apr 6, 2021, 2:44 PM IST
ಮಂಗಳೂರು: ಉಳ್ಳಾಲದ ನೂರಾನಿ ಯತಿಂಖಾನ ಮಕ್ಕಳ ಕೇಂದ್ರದಲ್ಲಿ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ವಾರ್ಡನ್ ಅಯೂಬ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ವೈರಲ್ ವಿಡಿಯೋ : ತಮಿಳುನಾಡಿನಲ್ಲಿ ಇವಿಎಮ್ ಸಾಗಿಸಲು ಕತ್ತೆಗಳ ಬಳಕೆ!
ಕಿರುಕುಳಕ್ಕೆ ಒಳಗಾದ ಬಾಲಕನನ್ನು ರಕ್ಷಣೆ ಮಾಡಲಾಗಿದೆ. ಮಕ್ಕಳ ಕೇಂದ್ರದ ವಾರ್ಡನ್ ಅಯೂಬ್ (52 ವ) ಇದೇ ರೀತಿ ಹಲವರಿಗೆ ಕಿರುಕುಳ ನೀಡಿರುವ ಮಾಹಿತಿ ಇದ್ದು, ತನಿಖೆ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಹೇಳಿದರು.
ಇದನ್ನೂ ಓದಿ: ‘ನಿನ್ನಮ್ಮ 2 ವಾರದಿಂದ ಕರೆದರೂ ಬರಲಿಲ್ಲ, ಪೆಟ್ರೋಲ್ ಹಾಕಿ ಸುಟ್ಟು ಬಿಟ್ಟೆ!’
ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.