ಅಪರೂಪದ ಅತಿಥಿ


Team Udayavani, Apr 21, 2021, 12:53 PM IST

ಅಪರೂಪದ ಅತಿಥಿ

ಕೋವಿಡ್‌ ಬಂದಾಗಿನಿಂದ ಎಲ್ಲವೂ ವರ್ಕ್‌ ಫ್ರಮ್ ಹೋಮ್. ಅದರಂತೆ ಸಾಫ್ಟ್ ವೇರ್‌ ಅಳಿಯ ಕೋಣೆಯಲ್ಲಿ ಕಿಟಕಿ ಎದುರು ಲ್ಯಾಪ್‌ಟಾಪ್‌ ಹಿಡಿದು ಕುಳಿತಿದ್ದರು. ಸಮಯ-ಬೆಳಗಿನ 10 ಗಂಟೆ. ನಾನು ಮೂಲೆಯ ಮಂಚದ ಮೇಲೆ ಕುಳಿತು ದಿನಪತ್ರಿಕೆ ತಿರುವುತ್ತಿದ್ದೆ.

ಒಮ್ಮೆಲೇ ಚಿಂವ್‌…ಚಿಂವ್‌ ಶಬ್ದದ ಮೊರೆತ. ನೋಡಿದರೆ ಅಲ್ಲೊಬ್ಬ ವಿಶೇಷ ಅತಿಥಿ! ಚೆಂದದ ಪಂಚರಂಗಿ ಗಿಳಿಯೊಂದು ಕಿಟಕಿಯ ಗ್ರಿಲ್ಸ್‌ ದಾಟಿ ಒಳ ಬಂದು ಕುಳಿತು ಲ್ಯಾಪ್‌ಟಾಪ್‌ ಹಾಗೂ ಅದರ ಒಡೆಯನನ್ನೇ ನೋಡುತ್ತಿತ್ತು,ಅಳಿಯಂದಿರು ಅಕ್ಕರೆಯೊಂದಿಗೆ ದೂರದಿಂದ ಬಂದಂಥ ಸುಂದರಾಂಗ ಜಾಣ ಎನ್ನುತ್ತಾ ಕೈ ಚಾಚಿದರು. ಗಿಣಿರಾಮ ಬೆದರುತ್ತಲೇ ಬಲಿಗಾಲಿಟ್ಟು ಮುಂದೆ ಬಂದ, ಪುಟ್ಟಪುಟ್ಟ ಹೆಜ್ಜೆಗಳೊಂದಿಗೆ ಟೇಬಲ್‌ ತುಂಬಾ ಕಲರವ ಮೂಡಿಸಿದ.

ಇಲ್ಲಿ ಶತ್ರುಗಳಾರೂ ಇಲ್ಲ ಎಂಬ ಧೈರ್ಯ ಮೂಡಿದ ನಂತರ ಲ್ಯಾಪ್‌ಟಾಪ್‌ ಪರದೆಯನ್ನು ನೋಡಿ ಈ ಸಾಫ್ಟ್ ವೇರ್‌ ಎಂಜಿನಿಯರ್‌ನ ಕಾಯಕಪರೀಕ್ಷೆಗೈದ. ಬಟನ್‌ಗಳ ಮೇಲೆಲ್ಲ ಓಡಾಡಿದ.ಅಷ್ಟರಲ್ಲಾಗಲೇ ಒಳಗಿದ್ದ ಮಗಳು, ಮೊಮ್ಮಕ್ಕಳು ಜೋಳ, ಗೋಧಿ, ಹಣ್ಣಿನ ಚೂರು ತಂದು ಅತಿಥಿ ಸತ್ಕಾರ ಮಾಡಿಯಾಗಿತ್ತು.

ಆಕ್ಷೇಪಿಸದೇ ಮೊಮ್ಮಕ್ಕಳೊಂದಿಗೆ ಪೋಸು ಕೊಟ್ಟ. ಹೊಟ್ಟೆ ಭರ್ತಿಯಾಯಿತೇನೋ, ಬೈ ಹೇಳಿ ಪುರ್ರೆಂದು ಕಿಟಕಿಯಿಂದ ಹಾರಿಹೋದ, ಐದು ನಿಮಿಷಗಳಷ್ಟೇ ಇದ್ದದು ನಿಜವಾದರೂ, ಐದು ವರ್ಷಗಳಿಗಾಗುವಷ್ಟು ಸವಿ ನೆನಪು ತುಂಬಿ ಹೋಗಿದ್ದ.

 

-ಕೆ.ಲೀಲಾ ಶ್ರೀನಿವಾಸ್

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

ಯುಗಾದಿ ಮರಳಿ ಬರುತಿದೆ…

ಯುಗಾದಿ ಮರಳಿ ಬರುತಿದೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.