ವರ್ಗವಾರು ಮೀಸಲಿನಲ್ಲಿ ಮಹಿಳೆಯರಿಗೇ ಹೆಚ್ಚು ಸ್ಥಾನ


Team Udayavani, May 2, 2021, 8:07 PM IST

Women rank higher in class reserves

ಯಾದಗಿರಿ: ರಾಜ್ಯ ಚುನಾವಣಾ ಆಯೋಗಜಿಪಂ ಮತ್ತು ತಾಪಂಗಳಿಗೆ ವರ್ಗವಾರುಮೀಸಲಾತಿ ನಿಗದಿಗೊಳಿಸಿ ಆದೇಶ ಹೊರಡಿಸಿದೆ.ಜಿಪಂನಲ್ಲಿ ಪುರುಷ ಮತ್ತು ಮಹಿಳೆಗೆ ಶೇ.50ಮೀಸಲಾತಿ ನಿಗದಿಯಾಗಿದೆ. ಆದರೆ, ತಾಪಂಸ್ಥಾನಗಳಲ್ಲಿ ಮಹಿಳೆಯರಿಗೆ ಹೆಚ್ಚು ಸ್ಥಾನನೀಡಲಾಗಿದ್ದು, ಪುರುಷರಿಗೆ ಆದ್ಯತೆ ನೀಡಿಲ್ಲಎನ್ನುವ ಅಸಮಾಧಾನದ ಮಾತುಗಳು ಕೇಳಿಬಂದಿದೆ.

ಗುರುಮಠಕಲ್‌ ತಾಪಂನ 10 ಸ್ಥಾನಗಳಲ್ಲಿಅನುಸೂಚಿತ ಜಾತಿ ಮತ್ತು ಪಂಗಡಿಗಳಿಗೆಮೀಸಲಿರಿಸಿದ ಸ್ಥಾನಗಳಲ್ಲಿ ಪುರುಷರಿಗೆ ಆದ್ಯತೆನೀಡಲಾಗಿಲ್ಲ. ಒಟ್ಟು ಸ್ಥಾನಗಳಲ್ಲಿ ಸಮಾನಸ್ಥಾನಗಳನ್ನು ಮಹಿಳೆ-ಪುರುಷರಿಗೆ ತಲಾ 5 ಸ್ಥಾನಮೀಸಲಿರಿಸಲಾಗಿದೆ.

ಆದರೆ, ಅನುಸೂಚಿತಜಾತಿಗೆ ಮೀಸಲಿರುವ 3 ಸ್ಥಾನಗಳಲ್ಲಿ 2ಮಹಿಳೆ, ಅನುಸೂಚಿತ ಪಂಗಡ 1 ಸ್ಥಾನಕ್ಕೆಮಹಿಳೆ, ಹಿಂದುಳಿದ ವರ್ಗ “ಅ’ಕ್ಕೆ 1 ಸ್ಥಾನಮಹಿಳೆಗೆ ಮೀಸಲಿರಿಸಲಾಗಿದೆ. 5 ಸಾಮಾನ್ಯಸ್ಥಾನಗಳಲ್ಲಿ ಪುರುಷರಿಗೆ 4, 1 ಸ್ಥಾನ ಮಹಿಳೆಗೆಮೀಸಲಿರಿಸಲಾಗಿದೆ. ಹೀಗಾಗಿ ಅನುಸೂಚಿತಜಾತಿ ಮತ್ತು ಪಂಗಡದ ಸ್ಥಾನಗಳಿಗೆ ಪುರುಷರಿಗೆಆದ್ಯತೆ ನೀಡಬೇಕಿತ್ತು ಎನ್ನುವ ಮಾತುಗಳುಚರ್ಚೆಗೆ ಎಡೆ ಮಾಡಿಕೊಟ್ಟಿವೆ.

ಇನ್ನು ವಡಗೇರಾ ತಾಪಂನ ಅನುಸೂಚಿತಜಾತಿ 2 ಸ್ಥಾನದಲ್ಲಿ 1 ಸ್ಥಾನ ಮಹಿಳೆಗೆ ಮೀಸಲಿದ್ದುಅನುಸೂಚಿತ ಪಂಗಡ 1 ಸ್ಥಾನ ಮಹಿಳೆ, ಬಿಸಿಎ1ಸ್ಥಾನಕ್ಕೆ ಮಹಿಳೆ ಹಾಗೂ 5 ಸಾಮಾನ್ಯ ಸ್ಥಾನಗಳಲ್ಲಿ2 ಸ್ಥಾನ ಮಹಿಳೆಯರಿಗೆ ಮೀಸಲಿರಿಸಲಾಗಿದೆ.ಹಾಗೆಯೇ ಸುರಪುರದಲ್ಲೂ ಅನುಸೂಚಿತಜಾತಿ 3 ಸ್ಥಾನಗಳಲ್ಲಿ ಮಹಿಳೆಯರಿಗೆ 2,ಅನುಸೂಚಿತ ಪಂಗಡ 3 ಸ್ಥಾನಗಳಲ್ಲಿ 2 ಸ್ಥಾನಮಹಿಳೆಯರಿಗೆ ಬಿಸಿಎಗೆ ಕ್ಷೇತ್ರ ಮೀಸಲಾಗಿಲ್ಲ.

ಸಾಮಾನ್ಯ 7 ಸ್ಥಾನಗಳಲ್ಲಿ 3 ಮಹಿಳೆಯರಿಗೆಮೀಸಲಿರಿಸಲಾಗಿದೆ.ಯಾದಗಿರಿ ಜಿಪಂನ 30 ಸ್ಥಾನಗಳಲ್ಲಿ 15ಸ್ಥಾನಗಳು ವಿವಿಧ ವರ್ಗಕ್ಕೆ ಮೀಸಲಿದ್ದು, ಉಳಿದ15 ಸ್ಥಾನಗಳು ಸಾಮಾನ್ಯ ವರ್ಗಕ್ಕೆ. ಇದರಲ್ಲಿ7 ಸ್ಥಾನಗಳು ಮಹಿಳೆ, 8 ಸ್ಥಾನ ಪುರುಷರಿಗೆಮೀಸಲಾಗಿದೆ. ಅನುಸೂಚಿತ ಜಾತಿಗೆ 8ಸ್ಥಾನಗಳಲ್ಲಿ 4 ಮಹಿಳೆಯರು, ಅನುಸೂಚಿತಪಂಗಡದ 4 ಸ್ಥಾನಗಳಲ್ಲಿ 2 ಮಹಿಳೆ ಹಾಗೂಹಿಂದುಳಿದ ವರ್ಗ “ಅ’ಕ್ಕೆ 2 ಸ್ಥಾನಗಳು ಮಹಿಳೆ,ಹಿಂದುಳಿದ “ಬ’ ವರ್ಗಕ್ಕೆ 1 ಸ್ಥಾನ ಪುರುಷಗೆಮೀಸಲಿರಿಸಲಾಗಿದೆ.ಇನ್ನು ಜಿಲ್ಲೆಯ 6 ತಾಲೂಕುಪಂಚಾಯಿತಿಗಳಿದ್ದು, ಯಾದಗಿರಿ ತಾಪಂಗೆ 15ಸ್ಥಾನದಲ್ಲಿ 8 ಮಹಿಳೆ, ಶಹಾಪುರ ತಾಪಂ 16ಸ್ಥಾನಗಳಲ್ಲಿ 8 ಮಹಿಳೆ, ವಡಗೇರಾ ತಾಪಂ 9ಸ್ಥಾನಗಳಲ್ಲಿ 5 ಮಹಿಳೆ, ಸುರಪುರ 13 ಸ್ಥಾನಗಳಲ್ಲಿ7 ಮಹಿಳೆ, ಹುಣಸಗಿ ತಾಪಂ 12 ಸ್ಥಾನಗಳಲ್ಲಿ 6ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.

 

ಅನಿಲ ಬಸೂದೆ

ಟಾಪ್ ನ್ಯೂಸ್

Terror 2

LOC; ದೇಶಕ್ಕೆ ನುಸುಳಲು 70 ಉಗ್ರರು ಸಜ್ಜು: ಕಾಶ್ಮೀರ ಡಿಜಿಪಿ ರಶ್ಮಿ

1-wewq-ewqewq

Hyderabad ಇನ್ನು ಮುಂದೆ ತೆಲಂಗಾಣಕ್ಕಷ್ಟೇ ರಾಜಧಾನಿ

police crime

West Bengal ಬಿಜೆಪಿಯ ಮುಸ್ಲಿಂ ಕಾರ್ಯಕರ್ತನ ಬರ್ಬರ ಹತ್ಯೆ

1-wq-wewqe

T20 World Cup; ಪಪುವಾ ನ್ಯೂ ಗಿನಿಯ ವಿರುದ್ಧ ವಿಂಡೀಸ್‌ ಗೆ 5 ವಿಕೆಟ್ ಗಳ ಜಯ

Udupi: ಐತಿಹಾಸಿಕ ರಂಗು ಪಡೆದ ವಿಧಾನ ಪರಿಷತ್‌ ಚುನಾವಣೆ..

Udupi: ಐತಿಹಾಸಿಕ ರಂಗು ಪಡೆದ ವಿಧಾನ ಪರಿಷತ್‌ ಚುನಾವಣೆ..

Mansoon: ರಾಜ್ಯ ಕರಾವಳಿಗೆ ಪ್ರವೇಶ ಪಡೆದ ಮುಂಗಾರು… 4 ದಿನ “ಎಲ್ಲೋ ಅಲರ್ಟ್‌’

Mansoon: ರಾಜ್ಯ ಕರಾವಳಿಗೆ ಪ್ರವೇಶ ಪಡೆದ ಮುಂಗಾರು… 4 ದಿನ “ಎಲ್ಲೋ ಅಲರ್ಟ್‌’

ಮಡಿಕೇರಿ: ಈ ಬಾರಿಯೂ ಮಳೆ ಕೊರತೆ ಸಾಧ್ಯತೆ: ಪ್ರವಾಹ, ಭೂಕುಸಿತ ಪರಿಸ್ಥಿತಿ ಇಲ್ಲ: ಪ್ರಕಾಶ್‌

ಮಡಿಕೇರಿ: ಈ ಬಾರಿಯೂ ಮಳೆ ಕೊರತೆ ಸಾಧ್ಯತೆ: ಪ್ರವಾಹ, ಭೂಕುಸಿತ ಪರಿಸ್ಥಿತಿ ಇಲ್ಲ: ಪ್ರಕಾಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭೀಕರ ಅಪಘಾತ: ಖಾಸಗಿ ಬಸ್ ಪಲ್ಟಿಯಾಗಿ ಹಲವರಿಗೆ ಗಾಯ, ಪ್ರಯಾಣಿಕರು ಬಸ್ಸಿನಡಿ ಸಿಲುಕಿರುವ ಶಂಕೆ

Road Mishap: ಖಾಸಗಿ ಬಸ್ ಪಲ್ಟಿಯಾಗಿ ಹಲವರಿಗೆ ಗಾಯ… ಓರ್ವ ಪ್ರಯಾಣಿಕ ಸಿಲುಕಿರುವ ಶಂಕೆ

yadagiri

Yadagiri: ರೈತರ‌ ಬಾಳಲ್ಲಿ ಆಟವಾಡುತ್ತಿರುವ ಕಾಂಗ್ರೆಸ್ ಸರಕಾರ: ಸಿ.ಟಿ.ರವಿ ಆಕ್ರೋಶ

1-qwewqe

Yadgir; ಭಾರೀ ಬಿರುಗಾಳಿ ಸಹಿತ ಮಳೆ: ಭೀತರಾದ ಜನರು

Wadgera; A crocodile appeared in the farm

Wadgera; ಜಮೀನಿನಲ್ಲಿ ಕಾಣಿಸಿಕೊಂಡು ರೈತರಿಗೆ ಆತಂಕ ತಂದ ಮೊಸಳೆ

4-yadagiri

Eknath Shindeಗೆ ತಾಕತ್ ಇದ್ದರೆ ನಮ್ಮ ರಾಜ್ಯಕ್ಕೆ ಬರಲಿ: ಸಚಿವ ದರ್ಶನಾಪುರ ಸವಾಲ್

MUST WATCH

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

ಹೊಸ ಸೇರ್ಪಡೆ

1-asdasdas

Tamil actor ಕರುಣಾಸ್‌ ಬಳಿ 40 ಬುಲೆಟ್‌ಗಳು ಪತ್ತೆ!

mob

WhatsApp ನಲ್ಲಿ ಶೀಘ್ರ ಚಾಟ್‌ ಫಿಲ್ಟರ್‌ ಅಪ್‌ಡೇಟ್‌?

Vimana 2

Again ವಿಮಾನಕ್ಕೆ ಬಾಂಬ್‌ ಬೆದರಿಕೆ: ವಾರದಲ್ಲಿ 4ನೇ ಘಟನೆ

Terror 2

LOC; ದೇಶಕ್ಕೆ ನುಸುಳಲು 70 ಉಗ್ರರು ಸಜ್ಜು: ಕಾಶ್ಮೀರ ಡಿಜಿಪಿ ರಶ್ಮಿ

1-wewq-ewqewq

Hyderabad ಇನ್ನು ಮುಂದೆ ತೆಲಂಗಾಣಕ್ಕಷ್ಟೇ ರಾಜಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.