ಆರ್ಯ ವೈಶ್ಯರಿಂದ ಆಹಾರ ಪೊಟ್ಟಣ ವಿತರಣೆ
Team Udayavani, Jun 21, 2021, 8:10 PM IST
ರಾಮನಗರ: ಬೆಂಗಳೂರಿನಲ್ಲಿ ಭಾನುವಾರ ನಡೆದ ಶ್ರೀ ವಾಸವಿ ಪೀಠಾರೋಹಣ ಮಹೋತ್ಸವ ಹಿನ್ನೆಲೆಯಲ್ಲಿ ನಗರದಆರ್ಯವೈಶ್ಯಸಮುದಾಯದವರು ವೃದ್ಧಾಶ್ರಮಗಳಿಗೆ ಹಣ್ಣುಗಳು ಮತ್ತು ಬಡವರು, ನಿರ್ಗತಿಕರಿಗೆ ಸಿದ್ಧಪಡಿಸಿದಆಹಾರ ವಿತರಿಸಿದರು.
ಆರ್ಯ ವೈಶ್ಯ ಕುಲಗುರುಗಳಾದ ಶ್ರೀಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಶ್ರೀವಾಸವಿ ಪೀಠಾರೋಹಣ ಮಾಡಿದ ಶುಭಸಂದರ್ಭಕ್ಕೆ ಕರ್ನಾಟಕ ಆರ್ಯ ವೈಶ್ಯಮಹಾಸಭೆ ನೀಡಿದ್ದ ಕರೆಯನ್ವಯ ಇಲ್ಲಿನಆರ್ಯ ವೈಶ್ಯ ಸಮುದಾಯ ತಮ್ಮ ಸಂಘಟನೆಯ ಮೂಲಕ ನೂರಾರು ಮಂದಿನಿರ್ಗತಿಕರು, ಬಡವರು, ದಿನಗೂಲಿ ನೌಕರರು, ರಸ್ತೆ ಬದಿ ವ್ಯಾಪಾರಿಗಳಿಗೆ ಸಿದ್ಧಪಡಿಸಿದ ಆಹಾರವನ್ನು ವಿತರಿಸಿದರು.
ಜತೆಗೆವೃದ್ಧಾಶ್ರಮಗಳಲ್ಲಿ ವಾಸ ಮಾಡುತ್ತಿರುವವರಿಗೆ ಹಣ್ಣುಗಳನ್ನು ವಿತರಿಸಿದರು.ಕಾರ್ಯದರ್ಶಿ ಕೆ.ವಿ.ಉಮೇಶ್,ವಾಸವಿ ವಿದ್ಯಾನಿಕೇತನ ಟ್ರಸ್ಟ್ನ ಕೆ.ಎಸ್.ನಾಗಪ್ರದೀಪ್, ವಾಸವಿ ಯೂತ್ಸ್ಫೋರಂ ಸದಸ್ಯರು ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ