ಗ್ರಾಮ ಪಂಚಾಯತ್‌ಗಳಿಂದ ಜಾಗೃತಿ ಕಾರ್ಯಕ್ರಮ ಆರಂಭ:ಕನಿಷ್ಠ ಕಂತಿನ ಗರಿಷ್ಠ ವಿಮಾ ಯೋಜನೆ


Team Udayavani, Jun 24, 2021, 5:10 AM IST

ಗ್ರಾಮ ಪಂಚಾಯತ್‌ಗಳಿಂದ ಜಾಗೃತಿ ಕಾರ್ಯಕ್ರಮ ಆರಂಭ:ಕನಿಷ್ಠ ಕಂತಿನ ಗರಿಷ್ಠ ವಿಮಾ ಯೋಜನೆ

ಉಡುಪಿ: ಆಕಸ್ಮಿಕವಾಗಿ ಉಂಟಾಗುವ ಸಾವಿನ ಸಂದರ್ಭ ಬಿಪಿಎಲ್‌ / ಎಪಿಎಲ್‌ ಭೇದವಿಲ್ಲದೆ ಎಲ್ಲರಿಗೂ ಸುಲಭ ಕಂತುಗಳಲ್ಲಿ ನೆರವಾಗುವ ಯೋಜನೆಗಳೆಂದರೆ ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ).

 ಅರ್ಹತೆ:

18 ರಿಂದ 50 ವರ್ಷ ವಯೋಮಾನದ ಖಾತೆದಾರರು ಈ ಎರಡೂ ವಿಮೆ ಮಾಡಿಕೊಳ್ಳಬಹುದು. ಇವರಿಗೆ ವರ್ಷಕ್ಕೆ ಒಟ್ಟು 342 ರೂ. ಪ್ರೀಮಿಯಂ ಬರುತ್ತದೆ. ಆಕಸ್ಮಿಕವಾಗಿ ಇವರು ಅಪಘಾತದಲ್ಲಿ ಮರಣ ಹೊಂದಿದರೆ ಇವರ ನಾಮಿನಿಗೆ 4 ಲಕ್ಷ ರೂ. ವಿಮೆ ಸೌಲಭ್ಯ ಸಿಗುತ್ತದೆ.

ನೋಂದಣಿ ಹೇಗೆ?:

ಪ್ರೀಮಿಯಂ ಮೇ ತಿಂಗಳಲ್ಲಿ ಬ್ಯಾಂಕ್‌ ಖಾತೆಯಿಂದ  ಕಡಿತವಾಗುತ್ತದೆ. ಖಾತೆ ತೆರೆಯುವಾಗ ಅಥವಾ ಈಗಾಗಲೇ ಇರುವ ಖಾತೆಯಾದರೂ ನೋಂದಣಿ ಮಾಡಬಹುದು.

ಜಿÇÉೆಯಲ್ಲಿ ಕಳೆದ ಆರು ವರ್ಷಗಳಲ್ಲಿ ಕೇವಲ 6,26,429 ಮಂದಿ ನೋಂದಣಿ ಮಾಡಿಕೊಂಡಿ¨ªಾರೆ. ಇವರಲ್ಲಿ 1,086 ಜನ  ಪ್ರಯೋಜನ ಪಡೆದುಕೊಂಡಿದ್ದಾರೆ.  ಸೌಲಭ್ಯ ಕುರಿತು ತಿಳಿವಳಿಕೆ ಇಲ್ಲದ ಕಾರಣ ವಾರಸುದಾರರಿಗೆ ಸೌಲಭ್ಯ ಸಿಗುತ್ತಿಲ್ಲ.

ಹೇಗೆ ಕ್ಲೇಮ್‌ ಮಾಡಬೇಕು? :

ಸವಲತ್ತು ವಾರಸುದಾರರಿಗೆ ಸಿಗಬೇಕಾದರೆ ವಾರಸುದಾರರು ಮರಣ ಹೊಂದಿದವರ ಖಾತೆಯನ್ನು ಕ್ಲೋಸ್‌ ಮಾಡಲು ಬ್ಯಾಂಕ್‌ಗೆ ಬಂದಾಗ ಖಾತೆಯಲ್ಲಿ ಪ್ರೀಮಿಯಂ ಕಡಿತವಾಗಿದೆಯೇ ಎಂದು ನೋಡಬೇಕು. ಕಡಿತವಾಗಿದ್ದರೆ ವಾರಸುದಾರರು ಅಗತ್ಯದ ದಾಖಲೆ  ಕೊಡಬೇಕು. ಆದರೆ  ಮೃತ ಪಟ್ಟ 30 ದಿನಗಳೊಳಗೆ ಬ್ಯಾಂಕ್‌ಅನ್ನು ಸಂಪರ್ಕಿಸಬೇಕು.

ವ್ಯಕ್ತಿ ಮೃತ ಪಟ್ಟಾಗ ಅವರ ವಾರಸುದಾರರಿಗೆ  ಯೋಜನೆ ಬಗ್ಗೆ ತಿಳಿಸಬೇಕು. ಮರಣ ಪತ್ರ ಕೊಡುವಾಗ ಸ್ಥಳೀಯ ಸಂಸ್ಥೆಯವರು ಪಾಸ್‌ ಪುಸ್ತಕ ತರಿಸಿ ಯೋಜನೆಗೆ ಸೇರಿದ ವಿಷಯ ತಿಳಿಸಿ ಸಕಾಲದಲ್ಲಿ ಬ್ಯಾಂಕ್‌ಗೆ ದಾಖಲೆಗಳನ್ನು ಒದಗಿಸಲು ತಿಳಿಸಬಹುದು.

ವಿಮಾ ಯೋಜನೆಗಳನ್ನು ಗ್ರಾ.ಪಂ. ನೌಕರರು, ಸ್ವಸಹಾಯ ಗುಂಪಿನ ಸದಸ್ಯರು, ಎಸ್‌ಎಲ್‌ಆರ್‌ಎಂ (ಸ್ವಚ್ಛತ) ಕಾರ್ಮಿಕರಿಗೆ ಅಳವಡಿಸಬೇಕು. ಯೋಜನೆಯ ಲಾಭ ಕನಿಷ್ಠ ಈ ವರ್ಗಕ್ಕೆ ಸಿಗಬೇಕೆಂದು ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ನಿರ್ಧರಿಸಿದ್ದಾರೆ. ಇದಕ್ಕಾಗಿ ಜೂ. 20ರಿಂದ 30ರವರೆಗೆ ಎಲ್ಲ ಗ್ರಾ.ಪಂ.ಗಳಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ.  ಜೂ. 24 ಮತ್ತು 25ರಂದು ಗ್ರಾ.ಪಂ.ಗಳಲ್ಲಿ  ಸ್ಥಳದಲ್ಲೇ ನೋಂದಣಿ ನಡೆಸಲಾಗುವುದು.

ಜೂ. 24, 25: ಸ್ಥಳದಲ್ಲೇ ನೋಂದಣಿ  :

ವಿಮಾ ಯೋಜನೆಗಳಲ್ಲದೆ ಸುಕನ್ಯಾ ಸಮೃದ್ಧಿ ಖಾತೆ, ಅಟಲ್‌ ಪಿಂಚಣಿ ಇನ್ನಿತರ ಯೋಜನೆ ಕುರಿತು ಬ್ಯಾಂಕ್‌ನಲ್ಲಿ ಇರುವ ಸೌಲಭ್ಯದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅಮೂಲ್ಯ ಆರ್ಥಿಕ  ಸಾಕ್ಷರತಾ  ಕೇಂದ್ರದ ಆರ್ಥಿಕ  ಸಮಾಲೋಚಕರನ್ನು (ಉಡುಪಿ: 0820- 2529331, ಕುಂದಾಪುರ: 08254- 233334, ಕಾರ್ಕಳ: 08258- 230438) ಸಂಪರ್ಕಿಸಬಹುದು.  -ಸಂತೋಷ ಕುಮಾರ್‌ ಬೇಕಲ್‌, ಸಮಾಲೋಚಕರು, ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ, ಉಡುಪಿ.

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

State Government School; ದಸರಾ ರಜೆ ಕ್ರಿಸ್ಮಸ್‌ಗೆ ಹೊಂದಿಸಲು ಅವಕಾಶ

State Government School; ದಸರಾ ರಜೆ ಕ್ರಿಸ್ಮಸ್‌ಗೆ ಹೊಂದಿಸಲು ಅವಕಾಶ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.