5 ಸಾವಿರದಿಂದ 1,800ಕ್ಕೆ ಕೋವಿಡ್ ಹಾಸಿಗೆ ಇಳಿಕೆ
Team Udayavani, Jul 16, 2021, 6:21 PM IST
ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾಪ್ರಕರಣಗಳು ಇಳಿಮುಖವಾಗುತ್ತಿದ್ದು, ಆಸ್ಪತ್ರೆಗೆಹಾಗೂ ಸಿಸಿಸಿ ಸೆಂಟರ್ಗಳಿಗೆ ದಾಖಲಾಗುವವರ ಪ್ರಮಾಣವೂ ಕಡಿಮೆಯಾಗಿದೆ.
ಪ್ರಸ್ತುತ ಇರುವ 5ಸಾವಿರ ಕೋವಿಡ್ ಹಾಸಿಗೆಗಳನ್ನು 1,800ಹಾಸಿಗೆಗಳಿಗೆ ಇಳಿಸುವ ಸಾಧ್ಯತೆ ಇದೆ.ಈ ಕುರಿತು ಗುರುವಾರ ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ,ಕೋವಿಡ್ ಪ್ರಕರಣಗಳ ಸಂಖ್ಯೆಇಳಿಮುಖದಿಂದ ಆಸ್ಪತ್ರೆಗೆ ಹಾಗೂ ಸಿಸಿಸಿಸೆಂಟರ್ಗಳಿಗೆ ದಾಖಲಾಗುವವರ ಪ್ರಮಾಣಕಡಿಮೆಯಾಗಿದೆ.
ನಿತ್ಯ 30ಕ್ಕಿಂತಲೂ ಕಡಿಮೆಜನರು ಮಾತ್ರ ದಾಖಲಾಗುತ್ತಿದ್ದು, ಎಲ್ಲಾ ಸಿಸಿಸಿ ಕೇಂದ್ರಗಳನ್ನು ಹಳೆಯ ಮಾದರಿಯಲ್ಲಿಮುಂದುವರಿಸಲು ಸಾಧ್ಯವಿಲ್ಲ ಎಂದರು.ಪ್ರಸ್ತುತಸ್ಥಿತಿಗತಿಗಮನದಲ್ಲಿಟ್ಟುಕೊಂಡುಆಸ್ಪತ್ರೆಗಳಕೋವಿಡ್ ಹಾಸಿಗೆಗಳನ್ನು 13 ಸಾವಿರದಿಂದ 5ಸಾವಿರಕ್ಕೆ ಇಳಿಸಲಾಗಿದೆ. ಮುಂದಿನ ದಿನಗಳಲ್ಲಿಇದನ್ನು 1,800 ಹಾಸಿಗೆಗಳಿಗೆ ಇಳಿಸುವ ಪ್ರಸ್ತಾವನೆ ಇದೆ. 30 ಸಿಸಿಸಿ ಸೆಂಟರ್ಗಳನ್ನು 8ಕ್ಕೆ ಕಡಿಮೆಮಾಡಲಾಗುವುದು. 200 ರಿಂದ 300 ಹಾಸಿಗೆಗಳನ್ನುಮುಂದುವರಿಸಿಕೊಂಡು ಹೋಗಲಾಗುವುದುಎಂದು ತಿಳಿಸಿದರು.
ಕೊರೊನಾ 2ನೇ ಅಲೆ ತಡೆಗಟ್ಟಲು ನಗರದಲ್ಲಿ 60ಕಡೆಗಳಲ್ಲಿಟ್ರಯಾಜಿಂಗ್ಸೆಂಟರ್ಹಾಗೂಕೋವಿಡ್ಕೇರ್ ಸೆಂಟರ್ಗಳನ್ನು ಪ್ರಾರಂಭಿಸಲಾಗಿತ್ತು.ಈಪೈಕಿ30 ಕಡೆಗಳಲ್ಲಿ 10ಕ್ಕಿಂತ ಹೆಚ್ಚು ಹಾಸಿಗೆ ಲಭ್ಯವಿದ್ದು,ಒಟ್ಟು ಸುಮಾರು3ಸಾವಿರ ಹಾಸಿಗೆಗಳಿದ್ದವು. ಪ್ರಸ್ತುತ55 ಕೋವಿಡ್ ಕೇರ್ ಸೆಂಟರ್ಗಳನ್ನುಸ್ಥಗಿತಗೊಳಿಸಲಾಗಿದ್ದು, ಹತ್ತರಲ್ಲಿ ಕೇವಲ 40 ಮಂದಿಚಿಕಿತ್ಸೆ ಪಡೆಯುತ್ತಿ¨ªಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theft Case: ಅಕ್ಕನ ಮನೆಯಲ್ಲಿ 52 ಲಕ್ಷ, ಚಿನ್ನ ಕದ್ದ ತಂಗಿ
Bengaluru: ಚಿನ್ನಾಭರಣ ಇರಿಸಿದ್ದ ಯುವಕನ ಬ್ಯಾಗ್ ಕದ್ದ ಆಟೋ ಡ್ರೈವರ್ ಬಂಧನ
Crime: ರಸ್ತೆಯಲ್ಲಿ ಅಟ್ಟಾಡಿಸಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಗೈದ ದುಷ್ಕರ್ಮಿಗಳು ಪರಾರಿ
Arrested: 95 ಲಕ್ಷ ರೂ. ನಕಲಿ ಉತ್ಪನ್ನ ವಶ, ಮೂವರ ಸೆರೆ
Cryptocurrency ವೆಬ್ಸೈಟ್ ಹ್ಯಾಕ್: ಕೊನೆಗೂ ಆರೋಪಿ ಶ್ರೀಕಿ ಬಂಧನ
MUST WATCH
ಹೊಸ ಸೇರ್ಪಡೆ
Sandalwood: ಈತ ಊರ ಬೆಳೆಸೋ ಜಂಟಲ್ಮ್ಯಾನ್; ರಾಮನ ಅವತಾರ ಬಗ್ಗೆ ರಿಷಿ
Theft Case: ಅಕ್ಕನ ಮನೆಯಲ್ಲಿ 52 ಲಕ್ಷ, ಚಿನ್ನ ಕದ್ದ ತಂಗಿ
Muslim ಆ್ಯನಿಮೇಟೆಡ್ ವೀಡಿಯೋ ತೆಗದುಹಾಕಲು ಎಕ್ಸ್ಗೆ ಆಯೋಗ ಸೂಚನೆ
Bengaluru: ಚಿನ್ನಾಭರಣ ಇರಿಸಿದ್ದ ಯುವಕನ ಬ್ಯಾಗ್ ಕದ್ದ ಆಟೋ ಡ್ರೈವರ್ ಬಂಧನ
Crime: ರಸ್ತೆಯಲ್ಲಿ ಅಟ್ಟಾಡಿಸಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಗೈದ ದುಷ್ಕರ್ಮಿಗಳು ಪರಾರಿ