ಕಾಡಾನೆ ದಾಳಿ ತಡೆಗೆ ಅರಣ್ಯ ಇಲಾಖೆ ವಿಫ‌ಲ


Team Udayavani, Aug 23, 2021, 8:49 PM IST

SAKALESHPURA NEWS

ಸಕಲೇಶಪುರ: ತಾಲೂಕಿನ ವಿವಿಧೆಡೆ ಆನೆ ದಾಳಿ ಅವ್ಯಾಹತ ವಾಗಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಅದನ್ನುನಿಯಂತ್ರಿ ಸುವಲ್ಲಿ ವಿಫ‌ಲವಾಗುತ್ತಿದೆ.

ಇತ್ತೀಚೆಗಷ್ಟೇ ಮಠಸಾಗರ ಗ್ರಾಮದಲ್ಲಿ ಸಲಗ ಮೆಣಸಿನ ಬಳ್ಳಿ ಕಿತ್ತುಆರ್ಭಟಿಸಿದ್ದಲ್ಲದೆ ಮನೆಗೆ ನುಗ್ಗಲುಯತ್ನಿಸಿತ್ತು.ಇದಕ್ಕಿಂತಲೂ ಮುಂಚೆ ಇಂಥಅನೇಕ ಘಟನೆಗಳು ನಡೆದಿವೆ. ಆದರೆಇದರ ನಿಯಂತ್ರಣಕ್ಕೆ ಶಾಶ್ವತ ಎಂಬಂಥಸೂತ್ರವನ್ನು ಜಿಲ್ಲಾಡಳಿತ ಅಥವಾ ಅರಣ್ಯಇಲಾಖೆ ಮಾಡದಿರು ವುದು ಸ್ಥಳೀಯರಸಂಕಷ್ಟಕ್ಕೆ ಕಾರಣವಾಗಿದೆ.
ಸಿಟ್ಟಿಗೆದ್ದಕಾಡಾನೆಗಳುಕಾಫಿ ತೋಟ,ಬಾಳೆತೋಟ, ಅಡಿಕೆ ತೋಟಗಳನ್ನುಧ್ವಂಸ ಮಾಡಿ ರೈತರ ವಾರ್ಷಿಕ ಆದಾಯದ ಜತೆಗೆ ಆತನ ನಿತ್ಯ ಜೀವನಕ್ಕೂತೊಂದರೆ ನೀಡುತ್ತಿವೆ. ಮತೊಂದೆಡೆವಾರ್ಷಿಕವಾಗಿ ರೈತರು ಆನೆ ದಾಳಿಯಿಂದ ಅಸುನೀಗುತ್ತಿರುವ ಪ್ರಕರಣಗಳನ್ನೂ ತಳ್ಳಿ ಹಾಕುವಂತಿಲ್ಲ.

ಆನೆ ಮಾರ್ಗ ಪರಿಶೀಲನೆ: ಪ್ರತಿ ವರ್ಷಆನೆ ಯಾವ ಕಾಲದಲ್ಲಿ ಸಕಲೇಶಪುರಸೇರಿದಂತೆ ಜಿಲ್ಲೆಯಲ್ಲಿ ಲಗ್ಗೆ ಇಡುತ್ತವೆಎಂಬುದನ್ನು ಅರಣ್ಯ ಇಲಾಖೆಯು ಪತ್ತೆಮಾಡಿ, ಆನೆಗಳ ಹಿಂಡು ಯಾವಮಾರ್ಗದಲ್ಲಿ ಚಲಿಸಿ ಮತ್ತೆ ಯಾವಮಾರ್ಗದಲ್ಲಿ ಬರುತ್ತವೆ ಎಂಬುದನ್ನುಗುರುಸಿಕೊಂಡರೆ ಅನೆಗಳ ಹಿಂಡುಅದೇ ಮಾರ್ಗದಲ್ಲಿ ಮತ್ತೆ ಬರುವಸಂದರ್ಭವನ್ನು ಗುರುತಿಸಿ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲು ಹಾಗೂನಿರ್ದಿಷ್ಟ ಪ್ರದೇಶದಲ್ಲಿ ಇರುವ ಗ್ರಾವುಗಳಿಗೆ ಜಾಗೃತಿ ಮೂಡಿಸಲು ಅನುಕೂಲವಾಗುತ್ತದೆ. ಅಲ್ಲದೆ ಬೆಳೆಹಾನಿಮತ್ತು ಪ್ರಾಣ ಹಾನಿಯನ್ನೂತಡೆಯಬಹುದಾಗಿದೆ.

ಪರಿಹಾರ ನೀಡುವಲ್ಲಿ ವಿಳಂಬ:ಕಾಡಾನೆದಾಳಿಯಿಂದ ಅನೇಕ ಗ್ರಾಮಗಳಲ್ಲಿ ಬೆಳೆಹಾನಿ, ರೈತರ ಪ್ರಾಣಹಾನಿ ಸಂಭವಿಸಿದ್ದರೂ ಸಹ ಜಿಲ್ಲಾಡಳಿತ ಮತ್ತು ಅರಣ್ಯಇಲಾಖೆ ಸಿಬ್ಬಂದಿ, ಅಧಿಕಾರಿಗಳು ಸ್ಥಳಕ್ಕೆಭೇಟಿ ನೀಡಿ ಮೃತರ ಕುಟುಂಬಗಳಿಗೆಸಾಂತ್ವನ ನೀಡಿ ಹೋಗುತ್ತಾರೆಯೇಹೊರತು ಬಳಿಕ ಅವರಿಗೆ ಸರಿಯಾದರೀತಿಯಲ್ಲಿ ಪರಿಹಾರ ಸಿಕ್ಕಿದೆಯೇಎಂಬುದನ್ನು ನೋಡುವುದಿಲ್ಲ. ಇದರಿಂದ ರೈತಾಪಿ ಕುಟುಂಬಗಳು ಆರ್ಥಿಕನಷ್ಟವನ್ನು ಎದುರಿಸುವ ಜತೆಗೆ ಸೂಕ್ತಪರಿಹಾರವಿಲ್ಲದೆ ಸರ್ಕಾರಿ ಕಚೇರಿಗಳಿಗೆಅಲೆಯುವ ಸ್ಥಿತಿ ನಿರ್ಮಾಣವಾಗಿದೆ.

ಇನ್ನೊಂದೆಡೆ ಸರ್ಕಾರಿ ಕಚೇರಿಗಳಿಗೂಹಣ ನೀಡಿ ಕೆಲಸ ಮಾಡಿಸಿಕೊಳ್ಳುವಪರಿಸ್ಥಿತಿ ಎದುರಾಗಿದೆ.ಇತರೆ ಪ್ರಾಣಿಗಳಿಂದಲೂ ತೊಡಕು:ಕಾಡಾನೆ ಒಂದೇ ದಾಳಿ ಮಾಡುವುದಿಲ್ಲ.ಚಿರತೆ, ಕರಡಿಯಂಥ ಪ್ರಾಣಿಗಳುಆಗಾಗ್ಗೆ ಗ್ರಾಮಗಳಿಗೆ ಲಗ್ಗೆಯಟ್ಟು ಜನರಲ್ಲಿ ಆತಂಕ ಮೂಡಿಸುತ್ತಿರುತ್ತವೆ. ಇದರಿಂದ ಅರಣ್ಯ ತೀರದ ಗ್ರಾಮಗಳಲ್ಲಿಸಾರ್ವಜನಿಕರು ಒಬ್ಬಂಟಿಯಾಗಿಒಡಾಟ ನಡೆಸಲು ಭಯಪಡುವಂತಾಗಿದೆ.

ಇನ್ನೂ ಇದೇ ಸಮಯವನ್ನುಲಾಭವಾಗಿಸಿಕೊಂಡು ಕಾಡಂಚಿನಲ್ಲಿವನ್ಯ ಮೃಗಗಳನ್ನು ಬೇಟೆಯಾಡುವಪ್ರವೃತ್ತಿಯೂ ಅಲ್ಲಲ್ಲಿಕಂಡು ಬರುತ್ತಿದೆ.ಆದರೂ ಮಾನವ – ಪ್ರಾಣಿಸಂಘರ್ಷದಲ್ಲಿ ಕಾಡು ಪ್ರಾಣಿಗಳ ರಕ್ಷಣೆಪಡೆಯುವಲ್ಲಿ ಸರ್ಕಾರದ ಇಲಾಖೆಗಳುಮತ್ತಷ್ಟು ಶ್ರಮವಹಿಸಿ ನಾಗರರಿಕರರಕ್ಷಣೆ ಮುಂದಾಗಬೇಕು ಎಂಬುದುಸ್ಥಳೀಯ ಗ್ರಾಮಸ್ಥರ ಅಳಲಾಗಿದೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.