ಕೊಂಕಣ ರೈಲ್ವೇ: 31ನೇ ಸ್ಥಾಪನ ದಿನ: ವಿದ್ಯುದೀಕರಣ ಡಿಸೆಂಬರ್‌ಗೆ ಪೂರ್ಣ


Team Udayavani, Oct 18, 2021, 6:33 AM IST

ಕೊಂಕಣ ರೈಲ್ವೇ: 31ನೇ ಸ್ಥಾಪನ ದಿನ: ವಿದ್ಯುದೀಕರಣ ಡಿಸೆಂಬರ್‌ಗೆ ಪೂರ್ಣ

ಉಡುಪಿ: ಕೊಂಕಣ ರೈಲ್ವೇ 30 ವರ್ಷಗಳ ಸುದೀರ್ಘ‌ ಸೇವೆಯನ್ನು ಸಲ್ಲಿಸಿ 31ನೇ ಸ್ಥಾಪನ ದಿನವನ್ನು ವರ್ಚುವಲ್‌ ವಿಧಾನದಲ್ಲಿ ಆಚರಿಸಿತು. ಸಂಸ್ಥೆಯ ಸಿಎಂಡಿ ಸಂಜಯ ಗುಪ್ತ ಅಧ್ಯಕ್ಷತೆ ವಹಿಸಿದ್ದರು. ಕೊಂಕಣ ರೈಲ್ವೇಯ ನಿರ್ದೇಶಕ (ಮಾರ್ಗ ಮತ್ತು ಕಾಮಗಾರಿ) ಸುಭಾಶ್‌ ಸಿ. ಗುಪ್ತ, ನಿರ್ದೇಶಕ (ಹಣಕಾಸು) ರಾಜೇಶ್‌ ಎಂ. ಭಾದಂಗ್‌, ಸಿಎಂ (ಆಡಳಿತ) ನಂದು ತೆಲಂಗ್‌, ಡೆಪ್ಯುಟಿ ಸಿಪಿಒ ಶೈಲೇಶ್‌ ಬಾಪಟ್‌ ಉಪಸ್ಥಿತರಿದ್ದರು.

ರೈಲ್ವೇ ಇಲಾಖೆಯು 2020ರ ಮಾರ್ಚ್‌ನಿಂದ ರಾಷ್ಟ್ರೀಯ ಲಾಕ್‌ಡೌನ್‌ ಪರಿಣಾಮ ಎಲ್ಲ ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಿದ್ದು ಕ್ರಮೇಣ ಹಂತ ಹಂತವಾಗಿ ಓಡಿಸಲಾರಂಭಿಸಿದೆ. ಕೊಂಕಣ ರೈಲ್ವೇಯಲ್ಲಿ ಈಗ 42 ಜೋಡಿ ಎಕ್ಸ್‌ಪ್ರೆಸ್‌ ಮತ್ತು 5 ಜೋಡಿ ಪ್ರಯಾಣಿಕ ರೈಲುಗಳ ಸೇವೆ ನಡೆಯುತ್ತಿದೆ. ಗಣೇಶ ಚತುರ್ಥಿ ವೇಳೆ 256 ವಿಶೇಷ ರೈಲುಗಳನ್ನು ಓಡಿಸಲಾಯಿತು.

ಒಂದು ವರ್ಷದಲ್ಲಿ ಎಂಟು ಹೊಸ ಕ್ರಾಸಿಂಗ್‌ ಸ್ಟೇಶನ್‌ ಮತ್ತು ಎಂಟು ಲೂಪ್‌ಲೈನ್‌, ರೋಹಾದಿಂದ ವೀರ್‌ ನಡುವೆ ಹಳಿ ದ್ವಿಗುಣ ಪೂರ್ಣ ಗೊಂಡಿದೆ. ಎಲೆಕ್ಟ್ರಿಫಿಕೇಶನ್‌ ಕೆಲಸ ಅಂತಿಮ ಹಂತದಲ್ಲಿದ್ದು ಡಿಸೆಂಬರ್‌ ವೇಳೆ ಮುಕ್ತಾಯಗೊಳ್ಳಲಿದೆ.

ಇದನ್ನೂ ಓದಿ:ಸಹೋದರಿಯನ್ನು ಕರೆದೊಯ್ಯುತ್ತಿದ್ದ ಉದ್ಯೋಗಿ ಕೊಲೆ; ಆಟೋ ಚಾಲಕ ಸೇರಿ ನಾಲ್ಪರ ಬಂಧನ

ಚೇನಬ್‌ ಸೇತುವೆ ಸಾಧನೆ
ಜಮ್ಮು ಕಾಶ್ಮೀರದಲ್ಲಿ ಕೈಗೆತ್ತಿಕೊಂಡ ಚೇನಬ್‌ ಸೇತುವೆ ಯೋಜನೆ ಮುಕ್ತಾಯಗೊಂಡಿರುವುದು ಕೊಂಕಣ ರೈಲ್ವೇ ತಾಂತ್ರಿಕ ಸಾಧನೆಯಾಗಿದೆ. 359 ಮೀ. ಎತ್ತರದಲ್ಲಿ ಇದು ನಿರ್ಮಾಣಗೊಂಡಿದೆ. ನೇಪಾಲ ರೈಲ್ವೇ ಇಲಾಖೆ ವಹಿಸಿಕೊಟ್ಟ ಜಯನಗರ-ಕುರ್ತಾ ರೈಲು ನಿರ್ವಹಣೆ ಕೊಂಕಣ ರೈಲ್ವೇಯ ಮೊದಲ ಅಂತಾರಾಷ್ಟ್ರೀಯ ನಿರ್ವಹಣೆ ಮತ್ತು ವಾಣಿಜ್ಯ ಯೋಜನೆಯಾಗಿದೆ.

ಅಂಕೋಲಾ-ಸುರತ್ಕಲ್‌ ಹೊಸ ರೋರೋ ಸೇವೆ
ಈಗ ಮಂಗಳೂರು ಬಂದರಿನಿಂದ ಕಲ್ಲಿದ್ದಲು ಸಾಗಣೆ, ಗೋವಾದ ಬಲ್ಲಿ ಕಂಟೈನರ್‌ ಡಿಪೋದಿಂದ ರಫ್ತು ಕಂಟೈನರ್‌ ನಿರ್ವಹಣೆ ಕೊಂಕಣ ರೈಲ್ವೇಗೆ ಸಿಕ್ಕಿದೆ. ಅಂಕೋಲಾದಿಂದ ಸುರತ್ಕಲ್‌ ವರೆಗೆ ಹೊಸ ರೋರೋ ಸೇವೆ ಆರಂಭಗೊಳ್ಳುತ್ತಿದೆ. ಇದರಿಂದ ಕೊಂಕಣ ರೈಲ್ವೇಯ ಆದಾಯ ಹೆಚ್ಚಳವಾಗಲಿದೆ.

ಟಾಪ್ ನ್ಯೂಸ್

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ

MASIDI

Fiscal Crisis: ಅಯೋಧ್ಯೆ ಮಸೀದಿ ಟ್ರಸ್ಟ್‌ ಸಮಿತಿಗಳ ವಿಸರ್ಜನೆ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

13

Udupi: ಅಪಾಯಕಾರಿಯಾಗಿ ಬಸ್‌ ಚಾಲನೆ: ಪ್ರಕರಣ ದಾಖಲು

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

sand

Malpe: ಮರಳು ಅಕ್ರಮ ಸಂಗ್ರಹ, ಕೇಸು ದಾಖಲು

kurkalu: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

kurkalu: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.