ಇನ್‌ಸ್ಟಾಗ್ರಾಂನಲ್ಲಿ ಗಳಿಕೆ ಹೇಗೆ? ಎನ್ನುವುದಕ್ಕೆ ಇಲ್ಲಿದೆ ಉತ್ತರ!

ಇನ್‌ಸ್ಟಾಗ್ರಾಂ ಲೈವ್‌ ವೀಡಿಯೋಗಳಲ್ಲಿ ನೀವು ಪ್ರತಿಭೆ ತೋರ್ಪಡಿಸಬಹುದು.

Team Udayavani, Jan 10, 2022, 1:00 PM IST

ಇನ್‌ಸ್ಟಾಗ್ರಾಂನಲ್ಲಿ ಗಳಿಕೆ ಹೇಗೆ? ಎನ್ನುವುದಕ್ಕೆ ಇಲ್ಲಿದೆ ಉತ್ತರ!

ಯುವಜನತೆಯ ಅಚ್ಚುಮೆಚ್ಚಿನ ಸೋಶಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂ. ಟೈಂ ವೇಸ್ಟ್‌ ಎಂದು ದೊಡ್ಡವರು ಹೇಳುವ ಇದೇ ಸೋಶಿಯಲ್‌ ಮೀಡಿಯಾದಿಂದ ಸಾವಿರ, ಲಕ್ಷ, ಕೋಟಿ ರೂ. ದುಡಿಯುತ್ತಿರುವವರೂ ಇದ್ದಾರೆ. ಅದು ಹೇಗೆ ಸಾಧ್ಯ? ಎನ್ನುವುದಕ್ಕೆ ಇಲ್ಲಿದೆ ಉತ್ತರ.

ಸ್ಪಾನ್ಸರ್‌ ದೇವೋ ಭವ: ಇನ್‌ಸ್ಟಾಗ್ರಾಂನಲ್ಲಿ ಹಣ ಗಳಿಸಲು ಇರುವ ಸುಲಭದ ಹಾದಿ ಸ್ಪಾನ್ಸರ್. ಈಗೀಗ ಆರಂಭವಾಗಿರುವ ಸ್ಟಾರ್ಟ್‌ ಅಪ್‌ಗಳಿಂದ ಹಿಡಿದು, ದೊಡ್ಡ ದೊಡ್ಡ ಉದ್ಯಮದವರೂ ಸ್ಪಾನ್ಸರ್‌ಗಳಾಗಿದ್ದಾರೆ. ಅವರ ಉದ್ಯಮವನ್ನು ಇನ್‌ಸ್ಟಾ ಇನ್‌ಫ್ಲೂಯೆನ್ಸರ್‌ಗಳಿಂದ ಪ್ರಚಾರ ಮಾಡಿಸು ತ್ತಿದ್ದಾರೆ. ಅದಕ್ಕೆಂದು ಬೊಕ್ಕಸ ತುಂಬ ಹಣವನ್ನೂ ಕೊಡುತ್ತಿದ್ದಾರೆ.

ವ್ಯವಹಾರ ಹೆಚ್ಚಿಸಲು ಬೆಸ್ಟ್‌: ಸ್ಟಾರ್ಟ್‌ ಅಪ್‌ಗಳನ್ನು ಹೊಂದಿರುವವರಿಗೆ ತಮ್ಮ ಬ್ರ್ಯಾಂಡ್‌ನ್ನು ಪ್ರಚಾರ ಮಾಡಿಕೊಳ್ಳುವುದಕ್ಕೆ, ಗ್ರಾಹಕರನ್ನು ಸೆಳೆಯುವುದಕ್ಕೆ ಇನ್‌ಸ್ಟಾಗ್ರಾಂ ಸೂಕ್ತ ವೇದಿಕೆ. ಉತ್ಪನ್ನಗಳ ಫೋಟೋ, ವೀಡಿಯೋ ಇನ್‌ಸ್ಟಾಗ್ರಾಂನಲ್ಲಿ ಹಾಕಬಹುದು. ಆ ಫೋಟೋದಲ್ಲೇ ನಿಮ್ಮ ಉತ್ಪನ್ನ ಖರೀದಿಸುವುದಕ್ಕೆ ಇರುವ ಸೈಟ್‌ಗೆ ಹೋಗಲು ನೇರ ಸಂಪರ್ಕವನ್ನೂ ಮಾಡಿಕೊಡಬಹುದು.

ಲೈವ್‌ ವೀಡಿಯೋದಿಂದಲೂ ದುಡ್ಡು: ಇನ್‌ಸ್ಟಾಗ್ರಾಂ ಲೈವ್‌ ವೀಡಿಯೋಗಳಲ್ಲಿ ನೀವು ಪ್ರತಿಭೆ ತೋರ್ಪಡಿಸಬಹುದು. ಅದನ್ನು ನೋಡುವವರಿಗೆ ಬ್ಯಾಡ್ಜ್ ಕೊಡುವ ಆಯ್ಕೆಯಿರುತ್ತದೆ. ಬ್ಯಾಡ್ಜ್ ಎಂದರೆ ಟಿಪ್ಸ್‌. ನಿಮ್ಮ ಪ್ರತಿಭೆಯನ್ನು ಮೆಚ್ಚಿ ಅವರು ಎಷ್ಟು ಬೇಕಾದರೂ ಬ್ಯಾಡ್ಜ್ ಕೊಡಬಹುದು. ಅದಕ್ಕೆ ಅವರು ಹಣ ವ್ಯಯಿಸಬೇಕಾಗುತ್ತದೆ. ಆ ಹಣ ಟಿಪ್ಸ್‌ ರೂಪದಲ್ಲಿ ನಿಮ್ಮ ಪಾಲಾಗುತ್ತದೆ.

ಇದನ್ನೂ ಓದಿ:ಹಿಮವರ್ಷ : ರಾಜ್ಯದ 400ಕ್ಕೂ ಅಧಿಕ ಪ್ರಮುಖ ರಸ್ತೆಗಳು ಬಂದ್‌

ವೀಡಿಯೋ ಮೊನೆಟೈಸ್‌ ಆಯ್ಕೆ: ಇನ್‌ಸ್ಟಾಗ್ರಾಂ ವೀಡಿಯೋಗೆ ಜಾಹೀರಾತು ಬರುವಂತೆ ಮಾಡಿಕೊಳ್ಳಬಹುದು. ಅದಕ್ಕೆ ಮೊದಲು ನೀವು ನಿಮ್ಮ ಇನ್‌ಸ್ಟಾ ಖಾತೆಯ ಸೆಟ್ಟಿಂಗ್‌ನಲ್ಲಿ ಮೊನೆಟೈಸೇಶನ್‌ ಎನೇಬಲ್‌ ಮಾಡಿಕೊಳ್ಳಬೇಕು. ನಿಮ್ಮ ವೀಡಿಯೋಗಳು ನಿರ್ದಿಷ್ಟ ಸಂಖ್ಯೆಯ ವೀಕ್ಷಣೆ ಪಡೆದ ಅನಂತರ ವೀಡಿಯೋಗಳ ಮಧ್ಯೆ ಜಾಹೀರಾತು ಆರಂಭವಾಗುತ್ತದೆ. ನೆನಪಿರಲಿ, ಇದು ರೀಲ್‌ ವೀಡಿಯೋಗಳಿಗೆ ಅನ್ವಯವಾಗುವು ದಿಲ್ಲ. ನಿಮ್ಮ ವೀಡಿಯೋಗಳು ಕನಿಷ್ಠ 2 ನಿಮಿಷದಷ್ಟು ದೊಡ್ಡದಿದ್ದರೆ ಹಾಗೂ ಸಂಸ್ಥೆ ಮೊದಲೇ ನಿಗದಿ ಪಡಿಸಿದ ವೀಕ್ಷಣೆ ಪಡೆದರೆ ಮಾತ್ರ ಈ ಆಯ್ಕೆ ಅನ್ವಯವಾಗುತ್ತದೆ.

ಬಳಸಿ ಬಿಟ್ಟದನ್ನೂ ಮಾರಿ
ಇನ್‌ಸ್ಟಾಗ್ರಾಂನಲ್ಲಿ ನೂತನ ಉತ್ಪನ್ನಗಳನ್ನೇ ಮಾರಾಟ ಮಾಡಬೇಕೆಂದೇನಿಲ್ಲ. ನೀವು ಬಳಸಿ, ಬೇಜಾರಾಗಿರುವ (ಉತ್ತಮ ಸ್ಥಿತಿಯಲ್ಲಿರುವ) ವಸ್ತುಗಳನ್ನೂ ಮಾರಾಟ ಮಾಡಬಹುದು. ಎಲೆಕ್ಟ್ರಾನಿಕ್‌ ಉತ್ಪನ್ನ, ಬಟ್ಟೆ, ಆಭರಣ ಸೇರಿ ಹಲವು ರೀತಿಯ ವಸ್ತುಗಳ ಫೋಟೋ, ವೀಡಿಯೋ ಹಾಕಿ ಮಾರಾಟ ಮಾಡಬಹುದು. ತೀರಾ ವಿಚಿತ್ರ ಎನಿಸುವ ಉತ್ಪನ್ನಗಳನ್ನೂ ಮಾರಾಟ ಮಾಡುವ ಇನ್‌ಫ‌ೂÉಯೆನ್ಸರ್‌ಗಳು ಇನ್‌ಸ್ಟಾದಲ್ಲಿದ್ದಾರೆ.

ಟಾಪ್ ನ್ಯೂಸ್

ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ: ಬಿಜೆಪಿ

Karnataka ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ: ಬಿಜೆಪಿ

ಕಾನೂನು ಸುವ್ಯವಸ್ಥೆ ಕಾಪಾಡಿ: ಡಿಜಿಪಿಗೆ ಬಿಜೆಪಿ ಆಗ್ರಹ

Karnataka ಕಾನೂನು ಸುವ್ಯವಸ್ಥೆ ಕಾಪಾಡಿ: ಡಿಜಿಪಿಗೆ ಬಿಜೆಪಿ ಆಗ್ರಹ

Madhu Bangarappa ಸಂತ್ರಸ್ತರನ್ನು ಹೇಗೆ ಕಾಪಾಡಬೇಕು ಎನ್ನುವ ಬಗ್ಗೆಯೂ ಯೋಚಿಸಿ

Madhu Bangarappa ಸಂತ್ರಸ್ತರನ್ನು ಹೇಗೆ ಕಾಪಾಡಬೇಕು ಎನ್ನುವ ಬಗ್ಗೆಯೂ ಯೋಚಿಸಿ

Karnataka MLC Election; ಆಗ್ನೇಯ ಶಿಕ್ಷಕರ ಕ್ಷೇತ್ರ: 15 ಮಂದಿ ಅಂತಿಮ

Karnataka MLC Election; ಆಗ್ನೇಯ ಶಿಕ್ಷಕರ ಕ್ಷೇತ್ರ: 15 ಮಂದಿ ಅಂತಿಮ

SSLC Exam 2 ಪರಿಷ್ಕೃತ ವೇಳಾಪಟ್ಟಿ: ಜೂ.14ರಿಂದ ಪರೀಕ್ಷೆ

SSLC Exam 2 ಪರಿಷ್ಕೃತ ವೇಳಾಪಟ್ಟಿ: ಜೂ.14ರಿಂದ ಪರೀಕ್ಷೆ

police crime

Hubli; ನೇಹಾ & ಅಂಜಲಿ ಹತ್ಯೆ ಪ್ರಕರಣ: ಡಿಸಿಪಿ ತಲೆದಂಡ

1-sadasds

IPL ಚೆನ್ನೈ ಗೆ ಗೆಲ್ಲಲು 219 ರನ್ ಗಳ ಗುರಿ ಮುಂದಿಟ್ಟ ಆರ್ ಸಿಬಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟ್ವಿಟರ್‌ ಹೋಯಿತು, ಈಗ ಎಕ್ಸ್‌.ಕಾಮ್‌ ಅಧಿಕೃತ: ಎಲಾನ್‌ ಮಸ್ಕ್

ಟ್ವಿಟರ್‌ ಹೋಯಿತು, ಈಗ ಎಕ್ಸ್‌.ಕಾಮ್‌ ಅಧಿಕೃತ: ಎಲಾನ್‌ ಮಸ್ಕ್

Update Android Mobile: Central Govt Warning to Users

Android ಮೊಬೈಲ್‌ ಅಪ್ಡೇಟ್ ಮಾಡಿ: ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

Airtel: ಕರ್ನಾಟಕದಲ್ಲಿ 6.9 ಮಿಲಿಯನ್ 5G ಗ್ರಾಹಕರು

Airtel: ಕರ್ನಾಟಕದಲ್ಲಿ 6.9 ಮಿಲಿಯನ್ 5G ಗ್ರಾಹಕರು

ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್‌, ಫೀಚರ್ಸ್

ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್‌, ಫೀಚರ್ಸ್

BOULT BassBox X120

Smart Home Audio; ಸೌಂಡ್ ಬಾರ್ ಕ್ಷೇತ್ರಕ್ಕೆ ಕಾಲಿಟ್ಟ BOULT: ಎರಡು ಸೌಂಡ್ ಬಾರ್ ಬಿಡುಗಡೆ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ: ಬಿಜೆಪಿ

Karnataka ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ: ಬಿಜೆಪಿ

ಕಾನೂನು ಸುವ್ಯವಸ್ಥೆ ಕಾಪಾಡಿ: ಡಿಜಿಪಿಗೆ ಬಿಜೆಪಿ ಆಗ್ರಹ

Karnataka ಕಾನೂನು ಸುವ್ಯವಸ್ಥೆ ಕಾಪಾಡಿ: ಡಿಜಿಪಿಗೆ ಬಿಜೆಪಿ ಆಗ್ರಹ

Madhu Bangarappa ಸಂತ್ರಸ್ತರನ್ನು ಹೇಗೆ ಕಾಪಾಡಬೇಕು ಎನ್ನುವ ಬಗ್ಗೆಯೂ ಯೋಚಿಸಿ

Madhu Bangarappa ಸಂತ್ರಸ್ತರನ್ನು ಹೇಗೆ ಕಾಪಾಡಬೇಕು ಎನ್ನುವ ಬಗ್ಗೆಯೂ ಯೋಚಿಸಿ

Karnataka MLC Election; ಆಗ್ನೇಯ ಶಿಕ್ಷಕರ ಕ್ಷೇತ್ರ: 15 ಮಂದಿ ಅಂತಿಮ

Karnataka MLC Election; ಆಗ್ನೇಯ ಶಿಕ್ಷಕರ ಕ್ಷೇತ್ರ: 15 ಮಂದಿ ಅಂತಿಮ

SSLC Exam 2 ಪರಿಷ್ಕೃತ ವೇಳಾಪಟ್ಟಿ: ಜೂ.14ರಿಂದ ಪರೀಕ್ಷೆ

SSLC Exam 2 ಪರಿಷ್ಕೃತ ವೇಳಾಪಟ್ಟಿ: ಜೂ.14ರಿಂದ ಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.