RCB FAN: ಮನಸ್ಸು ಮಾತ್ರವಲ್ಲ ಈತನ ಬೈಕ್‌ ನಲ್ಲೂ ಆರ್‌ ಸಿಬಿ ಅಭಿಮಾನದೇ ಹವಾ.. ವಿಡಿಯೋ


Team Udayavani, May 4, 2023, 11:02 AM IST

RCB FAN: ಮನಸ್ಸು ಮಾತ್ರವಲ್ಲ ಈತನ ಬೈಕ್‌ ನಲ್ಲೂ ಆರ್‌ ಸಿಬಿ ಅಭಿಮಾನದೇ ಹವಾ..

ಸದ್ಯ ಕ್ರಿಕೆಟ್‌ ಸುಗ್ಗಿ ಐಪಿಎಲ್‌ ನಡೆಯುತ್ತಿದೆ. 10 ತಂಡಗಳ ಟಿ-20 ರೋಚಕತೆ ರೋಮಂಚನ ಘಟ್ಟದಲ್ಲಿ ಸಾಗುತ್ತಿದೆ. ಎಲ್ಲಾ ತಂಡಗಳು ತನ್ನದೇ ಆದ ಅಭಿಮಾನಿಗಳ ವರ್ಗವನ್ನು ಹೊಂದಿದೆ. ಅದರಲ್ಲೂ ಪ್ರತಿ ಸಲವೂ ತನ್ನ ಆಟದಿಂದಲೇ ಗಮನ ಸೆಳೆಯುವ ಆರ್‌ ಸಿಬಿ ತಂಡ ದೊಡ್ಡ ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲೊಂದು.

ಆರ್‌ ಸಿಬಿ ತಂಡಕ್ಕೆ ಬೆಂಗಳೂರು ಮಾತ್ರವಲ್ಲದೆ ಎಲ್ಲೆಡೆ ಅಪಾರ ಅಭಿಮಾನಿಗಳಿದ್ದಾರೆ. ಆರ್ ಸಿಬಿಯ ಪಂದ್ಯವನ್ನು ನೋಡಲು ಜನ ದೂರದೂರಿನಿಂದ ಬರುತ್ತಾರೆ. ಸಮಯವನ್ನು ಲೆಕ್ಕಿಸದೇ ಟಿಕೆಟ್‌ ಗಾಗಿ ರಾತ್ರಿ ಹಗಲು ಕಾಯುವುದನ್ನು ನಾವು ನೋಡಿದ್ದೇವೆ. ಆರ್‌ ಸಿಬಿ ತಂಡದ ಇಂಥದ್ದೇ ಒಬ್ಬ ಅಸಲಿ ಫ್ಯಾನ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದಾನೆ.

ಸ್ವಿಗ್ಗಿ ಡೆಲಿವರಿ ಹುಡುಗನೊಬ್ಬ ಆರ್‌ ಸಿಬಿ ಫ್ಯಾನ್‌ ಮಾತ್ರವಲ್ಲದೇ ತನ್ನ ಬೈಕ್‌ ನ್ನು ಕೂಡ ಆರ್‌ ಸಿಬಿ ಫ್ಯಾನ್‌ ಯನ್ನಾಗಿ ಮಾಡಿದ್ದಾನೆ.

ಇದನ್ನೂ ಓದಿ: IPL 2023 ಲಿಟ್ಟನ್ ದಾಸ್ ಬದಲಿಗೆ ವಿಂಡೀಸ್ ಸ್ಪೋಟಕ ಆಟಗಾರನ ಕರೆತಂದ ಕೋಲ್ಕತ್ತಾ

ಪುಲ್ಕಿತ್‌ ಎಂಬ ಟ್ವಿಟರ್‌ ಬಳಕೆದಾರರೊಬ್ಬರು ಆರ್‌ ಸಿಬಿ ಅಭಿಮಾನಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸ್ವಿಗ್ಗಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುವ ಈ ಫ್ಯಾನ್‌ ತನ್ನ ಬೈಕ್‌ ನಲ್ಲಿ ಆರ್‌ ಸಿಬಿ ಧ್ವಜ, ವಿರಾಟ್‌ ಕೊಹ್ಲಿ,ಎಬಿಡಿ ಹಾಗೂ ಫಾಫ್ ಡು ಪ್ಲೆಸಿಸ್ ಅವರ ಸ್ಟಿಕರ್‌ ನ್ನು ಹಾಕಿಕೊಂಡಿದ್ದಾರೆ. 2008 ರಿಂದ ಆರ್‌ ಸಬಿ ಅಭಿಮಾನಿಯೆಂದು ಬರೆದುಕೊಂಡಿದ್ದಾನೆ.

ಪೆಟ್ರೋಲ್‌ ಟ್ಯಾಂಕ್‌ ಬಳಿ ʼಈ ಸಲ ಕಪ್‌ ನಮ್ದೇʼ, ʼಪ್ಲೇ ಬೋಲ್ಡ್‌ʼ ಎಂದು ಬರೆದ ಸ್ಟಿಕರ್‌ ಹಾಕಿಕೊಂಡಿದ್ದಾರೆ. ಬೈಕ್‌ ನ ಹಿಂದೆ ಬೇಗ ಕಪ್‌ ತನ್ನಿ ಎಂದು ಕೊಹ್ಲಿ ಪೋಟೋ ಹಾಕಿಕೊಂಡಿದ್ದಾರೆ. ನಾನು ಎಬಿಡಿ ಹಾಗೂ ಕೊಹ್ಲಿ ಅವರ ಅಭಿಮಾನಿ ಎಂದು ಹೇಳಿದ್ದಾನೆ.

ಸದ್ಯ ಈ ವಿಡಿಯೋ 1.2 ಮಿಲಿಯನ್‌ ಗೂ ಅಧಿಕ ವೀಕ್ಷಣೆ ಕಂಡು ವೈರಲ್‌ ಆಗಿದೆ. ನೆಟ್ಟಿಗರು ಈತನಿಗೆ ಸ್ವಿಗಿ ಅವರು ಉಚಿತ ಟಿಕೆಟ್‌ ಕೊಡಿಸಿ ಎಂದಿದ್ದಾರೆ. 15 ವರ್ಷದಿಂದ ಟ್ರೋಫಿ ಇಲ್ಲದಿದ್ರೂ ಈತ ಸಪೋರ್ಟ್‌ ಮಾಡುತ್ತಿದ್ದಾನೆ ಗ್ರೇಟ್‌ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಈತ ಆರ್‌ ಸಿಬಿ ದೊಡ್ಡ ಅಭಿಮಾನಿಯೆಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

ಟಾಪ್ ನ್ಯೂಸ್

CHandrababu Naidu

Tirupati Laddus row;ತಪ್ಪಿತಸ್ಥರನ್ನು ಸುಮ್ಮನೆ ಬಿಡಲು ಸಾಧ್ಯವೇ?: ಸಿಎಂ ನಾಯ್ಡು ಪ್ರಶ್ನೆ

1-ambani

Ambani;1,000 ಕೋಟಿಯ ವಿಮಾನ ಖರೀದಿಸಿದ ಮುಕೇಶ್‌ ಅಂಬಾನಿ

ISREL

Israel- ಹೆಜ್ಬುಲ್ಲಾ ನಡುವೆ ಬಾಂಬ್‌ಗಳ ಸುರಿಮಳೆ! ; 100 ರಾಕೆಟ್‌ ಲಾಂಚರ್‌ ಧ್ವಂಸ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

goa

Goa Beachನಲ್ಲಿ ಮದುವೆ: ದಿನಕ್ಕೆ 1 ಲಕ್ಷ ರೂ. ಶುಲ್ಕ

1-ddsadsa

Amit Shah; ತಡೆಯದಿದ್ದರೆ ಅಕ್ರಮ ವಲಸಿಗರೇ ಬಹುಸಂಖ್ಯಾಕರಾಗುತ್ತಾರೆ!

Pushkar sing dhami

Uttarakhand: ಪ್ರತಿಭಟನಕಾರರಿಂದ ಹಾನಿ ನಷ್ಟ ಭರಿಸುವ ಕಾನೂನು ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1—–eweq

Moradabad ರಕ್ತದಾನಿಯಂತೆ ಪೋಸ್ ನೀಡಿ ಸಿಕ್ಕಾಪಟ್ಟೆ ಟ್ರೋಲ್ ಆದ ಬಿಜೆಪಿ ಮೇಯರ್!

Chinese Zoo: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ…

China: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ: ಬೌ.. ಬೌ.. ಎಂದಾಗಲೇ ಗೊತ್ತು

China: ಗರ್ಭಿಣಿ ಮೇಲೆ ನೆಗೆದು ಹಾರಿದ ಶ್ವಾನ-ಗರ್ಭಪಾತ: ಮಾಲೀಕನಿಗೆ 10 ಲಕ್ಷ ರೂ. ದಂಡ

China: ಗರ್ಭಿಣಿ ಮೇಲೆ ನೆಗೆದು ಹಾರಿದ ಶ್ವಾನ-ಗರ್ಭಪಾತ: ಮಾಲೀಕನಿಗೆ 10 ಲಕ್ಷ ರೂ. ದಂಡ

Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್‌ ಟಿಆರ್‌ ಸಿನಿಮಾ ವೀಕ್ಷಿಸಿದ ರೋಗಿ.!

Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್‌ ಟಿಆರ್‌ ಸಿನಿಮಾ ವೀಕ್ಷಿಸಿದ ರೋಗಿ.!

Video: ಕೇವಲ ಒಂದೇ ಚಕ್ರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಪೈಲೆಟ್

Video: ಕೇವಲ ಒಂದೇ ಚಕ್ರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಪೈಲೆಟ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Electric scooter

Battery production ಅಮೆರಿಕ ಹೂಡಿಕೆ; ಚೀನಕ್ಕೆ ಸಡ್ಡು

CHandrababu Naidu

Tirupati Laddus row;ತಪ್ಪಿತಸ್ಥರನ್ನು ಸುಮ್ಮನೆ ಬಿಡಲು ಸಾಧ್ಯವೇ?: ಸಿಎಂ ನಾಯ್ಡು ಪ್ರಶ್ನೆ

1-ambani

Ambani;1,000 ಕೋಟಿಯ ವಿಮಾನ ಖರೀದಿಸಿದ ಮುಕೇಶ್‌ ಅಂಬಾನಿ

ISREL

Israel- ಹೆಜ್ಬುಲ್ಲಾ ನಡುವೆ ಬಾಂಬ್‌ಗಳ ಸುರಿಮಳೆ! ; 100 ರಾಕೆಟ್‌ ಲಾಂಚರ್‌ ಧ್ವಂಸ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.