ರಿಫೋಕಲ್‌ ದೃಶ್ಯ ವಿಸ್ಮಯ : ಅಡಿಗರ ಕ್ಯಾಮೆರಾ ಕಾವ್ಯ


Team Udayavani, Jun 10, 2017, 3:24 PM IST

59.jpg

ಚಿತ್ರಕಲಾ ಪರಿಷತ್ತಿನ ಗ್ಯಾಲರಿಯಲ್ಲಿ ಈ ಬಾರಿ ಅಪರೂಪದ ಚಿತ್ರಾವಳಿಗಳ ಸಂಗಮ. ಫೋಟೋಗ್ರಫಿ, ಪೇಂಟಿಂಗ್‌- ಎರಡನ್ನೂ ಒಟ್ಟೊಟ್ಟಿಗೆ ಕಲಾಸಕ್ತರ ಎದುರಿಟ್ಟಿದ್ದಾರೆ, ಸುಪ್ರೀತ್‌ ಅಡಿಗ. ಸುಪ್ರೀತ್‌ ಅವರ ನಿಸರ್ಗ ಛಾಯಾಚಿತ್ರ ಹಾಗೂ ಗೆರೆಗಳಲ್ಲಿ ಬದುಕಿನ ಭಾವಗಳನ್ನು ತೆರೆದಿಟ್ಟ ಕಲಾಕೃತಿಗಳ ಪ್ರದರ್ಶನ “ರಿಫೋಕಲ್‌’ ಎಲ್ಲರ ಗಮನ ಸೆಳೆಯುತ್ತಿದೆ.

ಜೂನ್‌ 7ರಂದು ಆರಂಭಗೊಂಡಿರುವ “ರಿಫೋಕಲ್‌’ ಪ್ರದರ್ಶನದಲ್ಲಿ ಹಲವು ಆಕರ್ಷಣೆಗಳಿವೆ. ಬಹುಮುಖೀ ದೃಶ್ಯ ಸಂಸ್ಕೃತಿಯಲ್ಲಿ ತೊಡಗಿಸಿಕೊಂಡಿರುವ ಕಲಾವಿದ ಸುಪ್ರೀತ್‌ ಅಡಿಗ ಚಿತ್ರಕಲೆ, ಛಾಯಾಗ್ರಾಹಕ, ವಿನ್ಯಾಸಕ ಮತ್ತು ಅನಿಮೇಶನ್‌ ಕ್ಷೇತ್ರಗಳಲ್ಲಿ ದುಡಿಸಿಕೊಂಡವರು. ಇವರ ಕಲಾಕೃತಿಗಳು ವೈವಿಧ್ಯತೆಗೆ ಹೆಸರಾದಂಥವು. ಪ್ರತಿ ಚಿತ್ರದಲ್ಲೂ ಪ್ರಕೃತಿ, ಸಮಾನತೆಯ ಭಾವ ಮುಂತಾದ ವ್ಯಕ್ತಿಗತ ಶೋಧಕ ಗುಣಗಳನ್ನು ಒಳಗೊಂಡಿದೆ. 

“ಸುಪ್ರೀತ್‌ರ ಛಾಯಾಚಿತ್ರಗಳು, ಒಂದು ಅಗೋಚರ ಜಗತ್ತನ್ನು ಕ್ಯಾಮೆರಾ ಕಣ್ಣಿನಿಂದ ಅನಾವರಣಗೊಳಿಸಿವೆ. ಹಳೆಯ ಪ್ರಾಕೃತಿಕ ದೃಶ್ಯಾವಳಿಗಳು, ಸಮುದ್ರದ ಚಿತ್ರಗಳು, ಚೌಕಟ್ಟುಗಳು, ನೀರಿನ ಅಲೆಯೋಪಾದಿಯಲ್ಲಿ ಗೋಚರಿಸುವ ಮರಳಿನ ರೂಪಗಳು- ಇವೇ ಮುಂತಾದವುಗಳ ವ್ಯಕ್ತಿಗತ ದೃಶ್ಯದಾಖಲೆಗಳ ಮಾಲೆ’ ಎನ್ನುವುದು ಕಲಾ ಇತಿಹಾಸಕಾರ ಡಾ.ಎಚ್‌.ಆರ್‌. ಕುಲಕರ್ಣಿ ಅವರ ಬಣ್ಣನೆ.

ಸುಪ್ರೀತ್‌ರ ಕ್ಯಾಮೆರಾದ ಜಾದೂಗಳನ್ನು ಸವಿಯಬಯಸುವವರು, ಚಿತ್ರಕಲಾ ಪರಿಷತ್ತಿನತ್ತ ಧಾವಿಸಬಹುದು. ಜೂನ್‌ 11ಕ್ಕೆ ಪ್ರದರ್ಶನ ಕೊನೆಯಾಗುತ್ತದೆ.

ಏನಿದು?
ರಿಫೋಕಲ್‌! ಸುಪ್ರೀತ್‌ ಅಡಿಗ ಅವರ ಛಾಯಾಚಿತ್ರ ಹಾಗೂ ಚಿತ್ರಕಲಾ ಪ್ರದರ್ಶನ.

ಎಲ್ಲಿ?
ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ

ಸಮಯ
ಬೆಳಗ್ಗೆ 10ರಿಂದ ಸಂಜೆ 6

ಟಾಪ್ ನ್ಯೂಸ್

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

voter

EC; ಮೊದಲ 4 ಹಂತದ ಚುನಾವಣೆಯಲ್ಲಿ ಶೇ.67 ಮತದಾನ

kejriwal 2

ಜೂ.4ರ ಬಳಿಕ ಐಎನ್‌ಡಿಐಎ ಸರಕಾರ: ಅರವಿಂದ ಕೇಜ್ರಿವಾಲ್‌

Amit Shah

ತುಸು ಬಿಸಿ ಹೆಚ್ಚಾದರೆ ರಾಹುಲ್‌ ಬ್ಯಾಂಕಾಕ್‌ಗೆ ಓಟ: ಅಮಿತ್‌ ಶಾ

congress

Congress ತಮಿಳುನಾಡಿನಲ್ಲಿ ಸ್ವಂತ ಬಲದಿಂದ ಸರಕಾರ ರಚನೆ ಯಾವಾಗ?: ಕೆ.ಸೆಲ್ವ ಪೆರುಂತಗೈ

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-wqeqewqe

Traffic ದಂಡವನ್ನು ತಪ್ಪಿಸಲು ಹೆಲ್ಮೆಟ್‌ ಧರಿಸಿ ಕಾರು ಚಾಲನೆ!

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

rain

Kerala; ಮೂರ್ನಾಲ್ಕು ದಿನ ಭಾರಿ ಮಳೆ: ಹವಾಮಾನ ಇಲಾಖೆ

marriage 2

Wedding gifts ಪಟ್ಟಿ ಇರಿಸಿಕೊಳ್ಳುವುದು ಕಡ್ಡಾಯ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.