ಬಾಹುಬಲಿ ಸೀರೆ ಬೇಕಾದ್ರೆ ಇಲ್ಲಿಗೆ ಬನ್ನಿ


Team Udayavani, Jun 10, 2017, 4:35 PM IST

582.jpg

ಅಮರೇಂದ್ರ ಬಾಹುಬಲಿ, ದೇವಸೇನಾ, ಆವಂತಿಕಾ… ಇವರೆಲ್ಲ “ಬಾಹುಬಲಿ’ ಚಿತ್ರದ ಪರದೆಯ ಮೇಲೆ ಕಂಡಂಥ ಮುಖಗಳು. ಈಗ ಇವರೆಲ್ಲ ಜೆ.ಪಿ. ನಗರದ ಸಿಂಧೂರ್‌ ಕನ್ವೆನÒನ್‌ಗೆ ಸೆಂಟರ್‌ಗೆ ಬಂದಿದ್ದಾರೆ! ಇಲ್ಲಿನ ಕೈಮಗ್ಗದ ಮೇಳದಲ್ಲಿನ ಸೀರೆಗಳಲ್ಲಿ ಬಾಹುಬಲಿಯ ಪಾತ್ರಗಳ ಚಿತ್ರಗಳನ್ನು ಕಾಣಬಹುದು. ಜೂ.7ರಂದು ಚಂದನವನದ ತಾರೆ ಮಿಲನಾ ನಾಗರಾಜ್‌ ಉದ್ಘಾಟಿಸಿರುವ ಈ ಕೈಮಗ್ಗದ ಮೇಳದಲ್ಲಿ ಹಲವು ವಿಶೇಷತೆಗಳಿವೆ. ದೇಶದ ವಿವಿಧೆಡೆಯ ಗ್ರಾಮಾಂತರ ಪ್ರದೇಶದ ನೇಕಾರರ ಕೈಚಳಕವನ್ನು ಇಲ್ಲಿ ಕಾಣಬಹುದು. ಪಶ್ಚಿಮ ಬಂಗಾಳದ ಕಾಟನ್‌ ಸೀರೆಗಳು ಇಲ್ಲಿಆಕರ್ಷಣೆಯ ಕೇಂದ್ರಬಿಂದು. ಹ್ಯಾಂಡ್‌ಲೂಂ ಬಟ್ಟೆಗಳಲ್ಲದೇ, ಆಭರಣಗಳು, ಕುಂದನ್‌, ಮೀನಾಕರಿ, ಕೈಯಿಂದ ತಯಾರಿಸಿದ ಕಾಗದ, ಹವಳ, ಪೇಂಟಿಂಗ್ಸ್‌, ಚರ್ಮೋತ್ಪನ್ನಗಳು, ಮರ, ದಂತ, ಗಾಜಿನಲ್ಲಿ ಕುಸುರಿ ಮಾಡಿರುವ ಅಲಂಕಾರಿಕ ವಸ್ತುಗಳು, ಕಂಚು, ಬೆಳ್ಳಿ ಮತ್ತು ಚಿನ್ನದ ಆಭರಣಗಳು ಇಲ್ಲಿರಲಿವೆ. ಅಲ್ಲದೆ, ಕರಕುಶಲ ಆಭರಣಗಳು, ಕಾಪೆìಟ್‌ಗಳು, ಡುರೀಸ್‌, ಮೊಜಾರಿಸ್‌, ಮಾರ್ಬಲ್‌ ಕ್ರಾಫ್ಟ್, ಗುಜರಾತಿನ ವಿಖ್ಯಾತ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂಥ ಬಂಧಾನಿ ಮತ್ತು ಬಂಧೇಜ್‌ನಂಥ ಕಲೆಯನ್ನು ಒಳಗೊಂಡ ವೈವಿಧ್ಯ ಬಟ್ಟೆಗಳ ಪ್ರದರ್ಶನವೂ ಇಲ್ಲಿದೆ.

 ಎಲ್ಲಿ?: ಸಿಂಧೂರ್‌ ಕನ್ವೆನ್ಷನ್‌ ಸೆಂಟರ್‌, ಜೆ.ಪಿ. ನಗರ
 ಯಾವಾಗ?: ಜೂನ್‌ 10-11 „ ಮಾಹಿತಿಗೆ: 09457955838, 9036259062

ಟಾಪ್ ನ್ಯೂಸ್

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

1-qweqweq

CNG ಇಂಧನ ನಿರಂತರ ಪೂರೈಕೆಗೆ ಕೇಂದ್ರಕ್ಕೆ ಯಶ್ ಪಾಲ್ ಸುವರ್ಣ ಮನವಿ

ಸಿ.ಟಿ.ರವಿ

Belagavi; ಪ್ರಜ್ವಲ್ ಪ್ರಕರಣವು ಚುನಾವಣೆಗೆ ಪ್ರಭಾವ ಬೀರುತ್ತದೆ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

Uppinangady: ತೀವ್ರ ಜ್ವರ; ಅರ್ಚಕ ಸಾವು

Uppinangady: ತೀವ್ರ ಜ್ವರ; ಅರ್ಚಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.