ಜಟ್ಟಿಪಳ್ಳ : ಹಜ್ ಯಾತ್ರಿಕರಿಗೆ ಬಿಳ್ಕೊಡುಗೆ, ಸಮ್ಮಾನ
Team Udayavani, Jul 21, 2017, 5:20 AM IST
ಸುಳ್ಯ: ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಮತ್ತು ಸಮ್ಮಾನ ಕಾರ್ಯಕ್ರಮ ಜಟ್ಟಿಪಳ್ಳ ನಡೆಯಿತು. ಜಟ್ಟಿಪಳ್ಳ ಹಯಾತುಲ್ ಇಸ್ಲಾಂ ಕಮಿಟಿ ಆಶ್ರಯದಲ್ಲಿ, ಜಟ್ಟಿಪಳ್ಳ ನಾಗರಿಕರ ಸಹಭಾಗಿತ್ವದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕಮಿಟಿ ಕೋಶಾಧಿಕಾರಿ ಬಿ.ಎಂ. ಮಹಮ್ಮದ್, ವಕ್ಫ್ ಬೋರ್ಡ್ ಸದಸ್ಯ ಅಬ್ದುಲ್ ಕರೀಮ್ ಚೆನ್ನಾರ್ ಅವರನ್ನು ಬೀಳ್ಕೊಡಲಾಯಿತು.
ಅನಿವಾಸಿ ಉದ್ಯಮಿ ವಿ.ಕೆ. ಮಹಮ್ಮದ್ ಮುನೀರ್, ಜಟ್ಟಿಪಳ್ಳ ಮದರಸ ಸದರ್ ಉಸ್ತಾದ್ ಅಸ್ಯಯದ್ ಅಹ್ಮದ್ ಖಾಸಿಂ ತಂಙಳ್, ಪತ್ರಕರ್ತರ ಸಂಘದ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಅವರನ್ನು ಸಮ್ಮಾನಿಸಲಾಯಿತು.
ಕಾರ್ಯಕ್ರಮವನ್ನು ನಿಜಾರ್ ಸಖಾಫಿ ಅವರು ಉದ್ಘಾಟಿಸಿದರು. ಅಸಯ್ಯದ್ ಅಹ್ಮದ್ ಖಾಸಿಂ ತಂಙಳ್ ದುವಾ ನಿರ್ವಹಿ ಸಿದರು. ಅಬೂಬಕ್ಕರ್ ಕೆ.ಎ. ಅವರು ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಅಧ್ಯಕ್ಷ ಹಾಜಿ ಅಬೂಬಕ್ಕರ್ ವಿ.ಕೆ., ಹಾಜಿ ಮಹಮ್ಮದ್ ಬೊಳಿಯ ಮಜಲು, ಎನ್. ಎ. ಅಬ್ದುಲಾ, ಬಶೀರ್, ಕೆ.ಎಂ. ಮೂಸಾ, ಮಹಮ್ಮದ್ ಅಜ್ಮಿರಿಯಾ, ಸಮಿತಿ ಸದಸ್ಯ ಅಮೀರ್ ಎಸ್.ಎ., ಸಿ.ಎ. ಅಬ್ದುಲಾ, ಅಹಮದ್ ಕೆ.ಎಸ್., ರಜಾಕ್ ಬೀಜದಕಟ್ಟೆ, ಹೈದರಾಲಿ, ಬಶೀರ್ ಬಾಳೆಮಕ್ಕಿ, ಝುಭೆ„ರ್ ಬಾರಿಕ್ಕಾಡ್, ಗ್ರೀನ್ ಬಾಯ್ಸ ಅಧ್ಯಕ್ಷ ಸಿಯಾಬ್ಬುದ್ದಿನ್ ಷಾ, ಬಿ.ಕೆ. ಹಮೀದ್, ಎಸ್.ಎ. ಶಂಶೀರ್, ಪೈಸಲ್ ಮುಂತಾದವರು ಉಪಸ್ಥಿತರಿದ್ದರು.
ಕಮಿಟಿ ಪ್ರ. ಕಾರ್ಯದರ್ಶಿ ಕಬೀರ್ ಜಟ್ಟಿಪಳ್ಳ ಸ್ವಾಗತಿಸಿ, ಎಂ.ಎಸ್. ತಾಜುದ್ದಿನ್ ಕಾರ್ಯಕ್ರಮ ಅವರು ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ
MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ
Belthangady ಕಾಂಗ್ರೆಸ್ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ
Belthangady ವಿದ್ಯುತ್ ತಂತಿ ಮೇಲೆ ಬಿದ್ದ ಮರ; ವ್ಯಕ್ತಿಗೆ ಗಾಯ
Bantwal; ರಿಕ್ಷಾ ಪಲ್ಟಿಯಾಗಿ ರಸ್ತೆಗೆ ಎಸೆಯಲ್ಪಟ್ಟ ಯುವಕ ಮೃತ್ಯು
MUST WATCH
ಹೊಸ ಸೇರ್ಪಡೆ
ಬಿಜೆಪಿಯವರು ಬಜೆಟ್ ಓದುವುದಿಲ್ಲ,ಅವರಿಗೆ ಎಕನಾಮಿಕ್ಸ್ ಗೊತ್ತಾಗುವುದಿಲ್ಲ: ಸಿಎಂ ಸಿದ್ದರಾಮಯ್ಯ
ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್ ಕೊಟ್ಟ ಯುವತಿಯರು.!
Hunsur: ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಚಾವಣಿ, ಬ್ಯಾರನ್ಗೂ ಹಾನಿ
ಜಾರ್ಜಿಯಾದಲ್ಲಿ ಕಾರು ಪಲ್ಟಿಯಾಗಿ ಮೂವರು ಇಂಡೋ-ಅಮೆರಿಕನ್ ವಿದ್ಯಾರ್ಥಿಗಳು ದುರ್ಮರಣ
Davangere: ಮರ ಬಿದ್ದು ಕಾರು ಜಖಂ; ಚಾಲಕ ಪ್ರಾಣಾಪಾಯದಿಂದ ಪಾರು