ಜೀವನ್ಮರಣ ಹೋರಾಟದಲ್ಲಿ ಶಶಿಕಾಂತ ಬಂಗೇರ: ಸಹಾಯಕ್ಕೆ ಮನವಿ


Team Udayavani, Apr 1, 2018, 6:10 AM IST

Shashikant-Bangera.jpg

ಬೆಳ್ಮಣ್‌: ಇಲ್ಲಿಗೆ  ಸಮೀಪದ ಕಾಂಜಾರಕಟ್ಟೆ ನಿವಾಸಿ, ಫಿಟ್ಟರ್‌ ಕೆಲಸ ಮಾಡಿ  ಜೀವನ ನಡೆಸುತ್ತಿರುವ 31ವರ್ಷದ ಯುವಕ ಶಶಿಕಾಂತ್‌ ಬಂಗೇರಾರವರ ಎರಡೂ ಮೂತ್ರಪಿಂಡಗಳು ಕಾರ್ಯನಿರ್ವಹಿಸಲು ವೈಫಲ್ಯವಾದ ಬಗ್ಗೆ  ವೈದ್ಯರು ದೃಢೀಕರಣ ನೀಡಿದ್ದು, ಕುಟುಂಬಿಕರು ಸಹಾಯಕ್ಕೆ ಮನವಿ ಮಾಡಿದ್ದಾರೆ.

ಯುವಕ 9 ತಿಂಗಳ ಹಿಂದೆ ವಿವಾಹಿತನಾಗಿದ್ದು ಈಗ ಪತ್ನಿ ಗರ್ಭಿಣಿ. ಸಾಂಸಾರಿಕ ಜೀವನ ನಿರ್ವಹಣೆ ಸಂ ದಿಗ್ಧವಾಗಿದ್ದು ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ವಾರಕ್ಕೆ ಮೂರು ಬಾರಿಯಂತೆ, ದಿನಕ್ಕೆ 4ಗಂಟೆಯ ಅವ ಯಲ್ಲಿ  ಡಯಾಲಿಸೀಸ್‌  ಮಾಡಿಕೊಳ್ಳುತ್ತಿದ್ದು, ದೇಹವು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಏರಿಕೆಯಾಗುತ್ತಿರುವ ಡಯಾಲಿಸಿಸ್‌ ಖರ್ಚು ಭರಿಸುವುದೂ ಕಷ್ಠವಾಗಿದೆ. ಸ್ನೇಹಿತರ ಸಹಾಯವೂ ಕಡಿಮೆಯಾಗಿದ್ದು  ಕುಟುಂಬದ ಬಡತನವು ಜೀವನ ನಿರ್ವಹಣೆಗೂ ಸಂಕಷ್ಟ ಎದುರಾಗಿದೆ.

ಈ ವ್ಯಾಧಿಯಿಂದ ಹೊರಬರಲು ಕೇವಲ  ಕಿಡ್ನಿ ಬದಲಾವಣೆಯಿಂದ ಮಾತ್ರ ಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆ. 

ಮಗನ ಮೇಲಿನ ವಾತ್ಸಲ್ಯದಿಂದ ತಾಯಿ ಮಗನಿಗಾಗಿ ಕಿಡ್ನಿದಾನ ಮಾಡಲು ಮುಂದಾಗಿದ್ದಾರೆ. ಈ ಪ್ರಕ್ರಿಯೆಗಾಗಿ ಕನಿಷ್ಟ 12ಲಕ್ಷ ರೂ. ವೆಚ್ಚ ತಗಲುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.  ಈ ದಾರುಣ ಸ್ಥಿತಿಯಲ್ಲಿ ಶಶಿಕಾಂತ್‌ ಬಂಗೇರಾ ದಾನಿಗಳ, ಸೇವಾ ಸಂಸ್ಥೆಗಳ ಮೊರೆಹೋಗಿದ್ದಾರೆ. ಆರೋಗ್ಯವಂತನಾದ ಬಳಿಕ ದುಡಿದು ಪ್ರಾಣ ಉಳಿಸುವಲ್ಲಿ ಸಹಕರಿಸಿದ ಸಹೃದಯಿಗಳ ಋಣಚುಕ್ತ ಮಾಡುವುದಾಗಿಯೂ ವಿನಂತಿಸಿದ್ದಾರೆ. ಶಶಿಕಾಂತ ಅವರ ಪ್ರಾಣ ಉಳಿಸಲು ದಾನಿಗಳ ಸಹಾಯ ಅತೀ ಅಗತ್ಯ.

ನೆರವು ನೀಡಿ
ಆರ್ಥಿಕ ಸಹಾಯ ನೀಡುವ ದಾನಿಗಳು ಸಿಂಡಿಕೇಟ್‌ ಬ್ಯಾಂಕ್‌ – ಕಾಂಜಾರಕಟ್ಟೆ ಶಾಖೆ – ಕಾರ್ಕಳ ತಾಲೂಕು. (ಖಾತೆ ನಂಬ್ರ:-01382200056384.  ಐಎಫ್‌ಎಸ್‌ಸಿ ಕೋಡ್‌-ಎಸ್‌ವೈಎನ್‌ಬಿ0000218) ಗೆ ವರ್ಗಾಯಿಸಬಹುದು. ಸಂಪರ್ಕ ಸಂಖ್ಯೆ: 7619146744.

ಟಾಪ್ ನ್ಯೂಸ್

ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

Hassan Pen Drive Case; ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

11-udupi

Udupi: ಬಸ್‌ ಢಿಕ್ಕಿ: ಮಹಿಳೆಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

Hassan Pen Drive Case; ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.