ಬದುಕಿನ ತಾಳ ತಪ್ಪಿಸುವ ತಪ್ಪು ಗ್ರಹಿಕೆ


Team Udayavani, Aug 20, 2018, 3:28 PM IST

20-agust-14.jpg

ಪಂಚೇಂದ್ರಿಯಗಳಲ್ಲಿ ಕಣ್ಣಿಗೆ ಮೊದಲ ಸ್ಥಾನವಿದ್ದರೆ, ಕಿವಿಗೆ ಎರಡನೇ ಸ್ಥಾನ. ನಾಲಗೆ, ಮೂಗು, ಚರ್ಮ ಅನಂತರದ ಸ್ಥಾನ ಪಡೆದುಕೊಂಡಿದೆ. ಸ್ಪರ್ಶ ಜ್ಞಾನಕ್ಕೆ ಚರ್ಮ ಮೀಸಲಾಗಿದ್ದರೂ ನಮ್ಮ ದೇಹಕ್ಕೆ ಗ್ರಹಿಕಾ ಸಾಮರ್ಥ್ಯ ಅಗತ್ಯ ಕೇವಲ ನೆಪ ಮಾತ್ರ. ಹೀಗಾಗಿ ಇಂದ್ರಿಯಗಳಲ್ಲಿ ಕಿವಿಗೆ ಹೆಚ್ಚಿನ ಪ್ರಾಧನ್ಯತೆ. ಭಾಷಾ ಕಲಿಕೆಯಲ್ಲಿ ಕೇಳುವಿಕೆ- ಆಲಿಸುವಿಕೆಗೆ ಮೊದಲ ಸ್ಥಾನ. 

ಕಿವಿ ಎಲ್ಲವನ್ನೂ ಕೇಳುತ್ತದೆಯಾದರೂ ಎಲ್ಲವನ್ನೂ ಆಲಿಸುವುದಿಲ್ಲ. ಕೇಳಿದೆನ್ನೆಲ್ಲ ಅರ್ಥೈಸಿಕೊಳ್ಳುವುದಿಲ್ಲ, ಮನಸ್ಸಿನಲ್ಲಿಟ್ಟು ಕೊಳ್ಳುವುದಿಲ್ಲ. ಅದಕ್ಕೆ ಸೂಕ್ತವಾಗಿ ಭಾಷೆಯ ರೂಪು ಕೊಡುವುದಿಲ್ಲ. ಆದರೆ ಆಲಿಸುವುದು ಮುಖ್ಯ. ಅದಕ್ಕೆ ಮೊದಲಿನಿಂದಲೂ ಹೆತ್ತವರು, ಶಿಕ್ಷಕರು ಮಕ್ಕಳಿಗೆ ಹೇಳುವುದು ‘ಮೊದಲು ಕೇಳು (ಆಲಿಸು) ಬಳಿಕ ಮಾತನಾಡು’. ಸರಿಯಾಗಿ ಕೇಳಿದರೆ, ಸರಿಯಾಗಿ ಅರ್ಥವಾಗುತ್ತದೆ. ಸರಿಯಾಗಿ ಅರ್ಥವಾದರೆ ಅದನ್ನು ಮೌಖಿಕವಾಗಿಯೋ, ಬರವಣಿಗೆಯ ರೂಪದಲ್ಲೋ ಪ್ರಕಟಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಕಿವಿ ಸದಾ ಜಾಗೃತಾವಸ್ಥೆಯಲ್ಲಿರಬೇಕು. ಕಿವಿಯ ಬಾಹ್ಯ ಭಾಗಗಳಿಗಿಂತ ಒಳನೋಟಗಳೇ ಮುಖ್ಯ. ಏನಿದ್ದರೂ ಕಿವಿಗೂ- ನಾಲಿಗೆಗೂ ಅತಿ ನಿಕಟ ಸಂಬಂಧ ವಿದೆ.

ನಮ್ಮ ಕಿವಿ ಯಾವ ದುರ್ಗುಣಗಳಿಂದ ದೂರವಿರಬೇಕು ಎಂಬ ಪ್ರಶ್ನೆಗೆ ಹಲವು ಉತ್ತರಗಳಲ್ಲಿ ಹಿತ್ತಾಳೆ ಕಿವಿಯಾಗಿರಬಾರದು (ಕದ್ದು ಕೇಳಿ, ಚಾಡಿ ಹೇಳುವುದು) ಎಂಬ ವಾಕ್ಯ ಹೆಚ್ಚು ಒತ್ತು ನೀಡುವ ಶಬ್ದ . ಇದರಿಂದ ಸಂಬಂಧ ಸಂಪೂರ್ಣವಾಗಿ ಹಾಳಾಗುತ್ತದೆ. ಇನ್ನೊಬ್ಬರ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಇನ್ನೊಬ್ಬರೆದುರು ಮಂಡಿಸುವುದರಿಂದ ವಿಶ್ವಾಸ, ನಂಬಿಕೆಗಳು ಹೆಚ್ಚು ಕಾಲ ಉಳಿಯಲಾರದು. ಇಂತವರು ಕೆಟ್ಟವರೇನೆಲ್ಲ. ಆದರೆ ಇವರನ್ನು ಯಾರೂ ನಂಬುವುದಿಲ್ಲ. ಇಂಥವರು ಆತ್ಮವಿಮರ್ಶೆ, ಆತ್ಮಾವಲೋಕನಗೈಯುವಲ್ಲಿ ಎಡವಿರುತ್ತಾರೆ. ಹೀಗಾಗಿ ಇವರು ತಮಗೆ ತಾವೇ ಹಿತ ಶತ್ರುಗಳಾಗುತ್ತಾರೆ ಮಾತ್ರವಲ್ಲ ಎಲ್ಲರಿಂದಲೂ ದೂರ ಉಳಿಯುವಂತಾಗುತ್ತದೆ.

ವ. ಉಮೇಶ ಕಾರಂತ, ಮಂಗಳೂರು

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.