ಚೆಕ್‌ ಓವರ್‌ಕೋಟ್‌


Team Udayavani, Jan 4, 2019, 7:55 AM IST

4-january-111.jpg

ಹೊಸ ಫ್ಯಾಶನ್‌ಗಳ ಕನಸುಗಳನ್ನು ಹೊತ್ತು ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಕಳೆದ ವರ್ಷಕ್ಕಿಂತ ಈ ಬಾರಿ ದಿರಿಸಿನಲ್ಲಿ ಯಾವ ರೀತಿ ಹೊಸತನ ತೊರಬಹುದು ಎಂದು ಅವಲೋಕಿಸಿದಾಗ ಕಾಣಸಿಕ್ಕಿದ್ದು ಚಳಿಗಾಲಕ್ಕೆ ಸೂಕ್ತವಾದ ಮತ್ತು ನೋಡುಗರ ಕಣ್ಣಿಗೆ ಅಂದವಾಗಿಯೂ ಕಾಣಿಸಿಕೊಳ್ಳುವ ಪುರುಷ, ಮಹಿಳೆಯರೆನ್ನದೆ ಯಾರೂ ಬೇಕಾದರೂ ಧರಿಸಬಹುದಾದ ಚೆಕ್‌ ಗಳು ಮಾರುಕಟ್ಟೆಯಲ್ಲಿವೆ. ಇದರಲ್ಲೂ ಹಲವಾರು ವೈವಿಧ್ಯಗಳಿವೆ. ಫ್ಯಾಶನೇ ಬಲ್‌, ಟ್ರೆಂಡೀ ಲುಕ್‌ ಕೊಡುವ ಈ ದಿರಿಸನ್ನು ಕಚೇರಿಗೂ ಧರಿಸಬಹುದಾಗಿದೆ.

ಪಪ್ಫರ್‌
ಚಳಿಗಾಲದಲ್ಲಿ ಚಳಿಯಿಂದ ನಮ್ಮ ದೇಹವನ್ನು ರಕ್ಷಿಸಿಕೊಳ್ಳುವುದಕ್ಕೆಂದೇ ಸಿದ್ಧಪಡಿಸಿದಂತಿದೆ ಈ ಓವರ್‌ ಕೋಟ್‌. ಇದರಲ್ಲಿ ತಲೆಗೆ ಪಪ್ಫರ್‌ ಇದ್ದು ಪ್ರವಾಸ, ಚಾರಣಕ್ಕೆ ಹೊರಡುವವರಿಗೆ ಸೂಕ್ತವಾದದ್ದು. ಇತ್ತೀಚೆಗೆ ಇತರೆಲ್ಲ ಓವರ್‌ ಕೋಟ್‌ ಗಳಿಗಿಂತಲೂ ಇದು ಹೆಚ್ಚು ಜನಪ್ರಿಯತೆ ಪಡೆದಿದೆ ಎಂದರೂ ತಪ್ಪಾಗಲಾರದು.

ಇದೇ ಮಾದರಿಯಲ್ಲಿ ಟೆಕ್ನಿಕಲ್‌ ಜಾಕೆಟ್‌ ಸಹ ಮಾರುಕಟ್ಟೆಯಲ್ಲಿದ್ದು, ಇದರಲ್ಲಿ ವಸ್ತುಗಳನ್ನು ತುಂಬಿಡುವುದಕ್ಕೂ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದು ಟ್ರೆಂಡೀ ಲುಕ್‌ ನೊಂದಿಗೆ ಬಹುಬಳಕೆಗೆ ಯೋಗ್ಯವಾದಂತಿದೆ.

ಟ್ರಿಂಚ್‌ ಕೋಟ್‌
ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಈ ಕೋಟ್‌ನ ಆವಿಷ್ಕಾರ ಮಾಡಲಾಗಿದ್ದು, ಮಿಲಿಟರಿ ಮಂದಿ ಇದನ್ನು ಹೆಚ್ಚಾಗಿ ಬಳಕೆ ಮಡುತ್ತಾರೆ. ರಷ್ಯಾ ದೇಶದಲ್ಲಿನ ಭಾಗಶಃ ಜನರು ಈ ಕೋಟ್‌ಗೆ ಹೆಚ್ಚು ಪ್ರಾಮುಖ್ಯ ನೀಡುತ್ತಾರೆ. ಇದು ವಾಟರ್‌ ಪ್ರೂಫ್ ಆಗಿದ್ದು, ಬೆಲ್ಟ್ಸೌ ಲಭ್ಯವನ್ನೂ ಹೊಂದಿದೆ. ಅಲ್ಲದೆ ಈ ಕೋಟ್‌ ಮೊಣಕಾಲಿನಷ್ಟು ಉದ್ದವಿದ್ದು ಚಳಿಯಿಂದ ನಮ್ಮ ದೇಹವನ್ನು ಬೆಚ್ಚಗಿರಿಸುವಲ್ಲಿ ಸಹಾಯ ಮಾಡುತ್ತದೆ. ಇದನ್ನು ಮಲ್ಟಿ ಪರ್ಪಸ್‌ ಯೂಸ್‌ ಎಂದರೂ ತಪ್ಪಾಗಲಾರದು. ಅಗಲ ಶೋಲ್ಡರ್‌ ಹೊಂದಿರುವ ಈ ಕೋಟ್‌ ಚಳಿಯಿಂದ ದೇಹಕ್ಕೆ ರಕ್ಷಣೆಯನ್ನೂ ಕೊಡುತ್ತದೆ.

ವಿಂಟರ್‌ ಬಾಂಬರ್‌
ಇದೊಂದು ಸಾಮನ್ಯ ಓವರ್‌ ಕೋಟ್‌ ಆಗಿದ್ದು, ತಲೆಯನ್ನು ರಕ್ಷಿಸಲು ಹುಡ್‌ ಮತ್ತು ವಿವಿಧ ವಿನ್ಯಾಸಗಳಲ್ಲಿ ಲಭ್ಯವಿದೆ. ಈ ಜಾಕೆಟ್‌ ಸಣ್ಣ ಮತ್ತು ಕ್ಯಾಶುವಲ್‌ ಕಾಂಟಾಕ್ಟ್ಗಳಲ್ಲಿಯೂ ಲಭ್ಯವಿದೆ. ಈ ಕೋಟ್‌ ನಲ್ಲಿ ತೊಟ್ಟುಕೊಳ್ಳುವವರ ಕಂಫ‌ರ್ಟ್‌ನೆಸ್‌ಗೆ ಹೆಚ್ಚು ಪ್ರಾಧಾನ್ಯವನ್ನು ನೀಡಲಾಗಿದೆ.

ಟೆಕ್ನಿಕಲ್‌ ಪರ್ಕಾ
10 ಡಿಗ್ರಿಗಿಂತಲೂ ಕಡಿಮೆ ಚಳಿಯ ಪ್ರದೇಶದಲ್ಲಿ ಈ ಕೋಟ್‌ನ ಬಳಕೆ ಹೆಚ್ಚು ಸೂಕ್ತ. ಇತರ ಕೋಟುಗಳಿಗಿಂತ ಹೆಚ್ಚು ದಪ್ಪವಾಗಿ ಈ ಕೋಟ್‌ನ್ನು ವಿನ್ಯಾಸ ಮಾಡಲಾಗಿದೆ. ಇದರಲ್ಲಿ ಲಕ್ಸುರಿ ಹುಡ್ಸ್‌ ಅಳವಡಿಸಿದ್ದು, ತಲೆಯ ಭಾಗವನ್ನು ಚಳಿಯಿಂದ ರಕ್ಷಿಸುವುದಕ್ಕೆ ಸಹಾಯ ಮಾಡುತ್ತದೆ. ದಪ್ಪನೆಯ ಶೂಗಳು ಮತ್ತು ಜೀನ್ಸ್‌ ಜತೆಗೆ ಧರಿಸಿದರೆ ಇದು ನಿಮ್ಮ ವ್ಯಕ್ತಿತ್ವದ ಆಕರ್ಷಣೆಯನ್ನೂ ಹೆಚ್ಚಿಸುತ್ತದೆ. ಇನ್ನು ಇದರ ಜೇಬುಗಳು ಉದ್ದವಾಗಿದ್ದು ಚಳಿಯಿಂದ ಕೈಗಳ ರಕ್ಷಣೆಗೂ ಇದು ಸಹಕಾರಿ.

ಟೆಕ್ಶ್ಚರ್ಡ್  ಕೋಟ್‌
ಗ್ರಾಫಿಕ್‌ ಅನ್ನು ಬಳಕೆ ಮಾಡಿ ಈ ಕೋಟ್‌ ತಯಾರಿಸಲಾಗಿರುವ ಕಾರಣ ಇದು ಹೆಚ್ಚು ಆಕರ್ಷಣೀಯವಾಗಿ ಕಾಣುತ್ತದೆ. ಮಿಕ್ಸ್‌ಡ್‌ ಮೆಟೀರಿಯಲ್‌ನಿಂದ ಈ ಕೋಟ್‌ ಅನ್ನು ವಿನ್ಯಾಸಗೊಳಿಸಲಾಗಿದ್ದು, ಒಳ ಮತ್ತು ಹೊರ ಮೈಗಳೆರಡನ್ನೂ ನಾವು ಬಳಕೆ ಮಾಡಬಹುದಾಗಿದೆ. ಸುಲಭವಾಗಿ ಮಡಚಿಯೂ ಇಡಬಹುದು. ಹೀಗೆ ವಿವಿಧ ವಿನ್ಯಾಸದ ಚೆಕ್‌ ಕೋಟ್‌ ಗಳು ಮಾರುಕಟ್ಟೆಯಲ್ಲಿದ್ದು, ಹೆಚ್ಚು ಚಳಿ ಇರುವ ಪ್ರದೇಶಗಳಿಗೆ ಮತ್ತು ಚಳಿಗಾಲಕ್ಕೆ ಮಾತ್ರ ಇದು ಹೆಚ್ಚು ಸೂಕ್ತವಾಗಿದ್ದರೂ ಫ್ಯಾಶನೇ ಬಲ್‌ ದಿರಿಸು ಆಗಿರುವುದರಿಂದ ಎಲ್ಲೆಡೆಯೂ ಇದು ಬಹು ಬೇಡಿಕೆಯನ್ನು ಪಡೆದಿದೆ.

 ಭುವನಾ ಬಾಬು ಪುತ್ತೂರು

ಟಾಪ್ ನ್ಯೂಸ್

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.