ಹ್ಯಾಂಗಿಂಗ್‌ ಪಾಟ್‌, ಮನೆಯ ಒಳಾಂಗಣ, ಹೊರಾಂಗಣ ಸೌಂದರ್ಯ ಹೆಚ್ಚಿಸಿ


Team Udayavani, Jan 19, 2019, 8:12 AM IST

19-january-10.jpg

ಮನೆ ಸುಂದರವಾಗಿ ಕಾಣುವಂತೆ ಮಾಡುವುದು ಪ್ರತಿಯೊಬ್ಬರ ಆಸೆ. ಮನೆಯ ಒಳಗಡೆ ಎಷ್ಟು ಸುಂದರಗೊಳಿಸುತ್ತೇವೋ ಅಷ್ಟೇ ಹೊರಗಡೆಯಿಂದ ಸುಂದರಗೊಳಿಸುವುದೂ ಅಗತ್ಯ. ಅದಕ್ಕಾಗಿ ಮನೆಯ ಮುಂದೆ ತುಂಬಾ ಜಾಗವಿದ್ದವರೂ ಗಾರ್ಡನ್‌ ಮಾಡುತ್ತಾರೆ. ಆದರೆ ಕಡಿಮೆ ಜಾಗವಿರುವವರು ಇರುವ ಜಾಗದಲ್ಲೇ ಮನೆಯನ್ನು ಸುಂದರಗೊಳಿಸಲು ಪ್ರಯತ್ನಿಸುತ್ತಾರೆ. ಮನೆಯ ಮುಂದೆ, ಕಾಂಪೌಂಡ್‌ನ‌ಲ್ಲಿ ಮಾತ್ರವಲ್ಲ ಒಳಾಂಗಣದ ಅಲಂಕಾರಕ್ಕೂ ಹ್ಯಾಂಗಿಂಗ್‌ ಪಾಟ್‌ಗಳನ್ನು ಬಳಸಿದರೆ ಮನೆ ಆಕರ್ಷಣೀಯವಾಗುವುದು.

ಎಲ್ಲೆಲ್ಲಿ ಬಳಸಬಹುದು?
ಹ್ಯಾಂಗಿಂಗ್‌ ಪಾಟ್‌ಗಳನ್ನು ಮನೆಯ ಮುಂದಿನ ಸಿಟೌಟ್‌ ಗಳಲ್ಲಿ ಹೆಚ್ಚಾಗಿ ಬಳಸಬಹುದು. ಟೆರೇಸ್‌ನಲ್ಲಿ ಇವುಗಳನ್ನು ನೇತಾಡಿಸುವುದರಿಂದ ಮನೆಗೆ ಅಂದವಾದ ಲುಕ್‌ ಸಿಗುತ್ತದೆ. ಮನೆಯ ಸುತ್ತ ಬದಿಗಳಲ್ಲಿ, ಕಾಂಪೌಂಡ್‌ಗಳಲ್ಲಿ ಇವುಗಳನ್ನು ನೇತಾಡಿಸಬಹುದು. ಮನೆಯನ್ನು ಪ್ರವೇಶಿಸುವ ಬಾಗಿಲುಗಳ ಎರಡು ಬದಿಯಲ್ಲಿ ನೇತಾಡಿಸಬಹುದು. ಅತಿ ಹೆಚ್ಚು ಸಂಖ್ಯೆಯಲ್ಲಿ ಹ್ಯಾಂಗಿಂಗ್‌ ಪಾಟ್‌ ಗಳನ್ನು ಬಳಸವುದು ಕೂಡ ಮನೆಯ ಅಂದಗೆಡಿಸಬಹುದು. ಆದ್ದರಿಂದ ಸೀಮಿತವಾಗಿ ಬಳಸಿ ಹ್ಯಾಂಗಿಂಗ್‌ ಪಾಟ್‌ ಬಳಸಿ ಮನೆಯನ್ನು ಅಂದವಾಗಿ ಕಾಣುವಂತೆ ಮಾಡಬಹುದು.

ನಿರ್ವಹಣೆ ಹೇಗೆ?
ಹ್ಯಾಂಗಿಂಗ್‌ ಪಾಟ್‌ಗಳು ಸಣ್ಣದಾಗಿರುವುದರಿಂದ ಅದರಲ್ಲಿ ನೀರಿಗೆ ಜಾಗ ಕಡಿಮೆಯಿರುತ್ತದೆ. ಆದ್ದರಿಂದ ಅವುಗಳಿಗೆ ನೀರುಣಿಸುತ್ತಾ ಇರುವುದು ಅಗತ್ಯ. ಜತೆಗೆ ಕಡಿಮೆ ಮಣ್ಣು ಬಳಸುವುದರಿಂದ ಅದರ ಫ‌ಲವತ್ತತೆ ಕಡಿಮೆಯಾಗುತ್ತದೆ. ಅದಕ್ಕಾಗಿ ಅವುಗಳಿಗೆ ಬೇಕಾದಷ್ಟು ಫ‌ಲವತ್ತತೆ ನೀಡಬೇಕಾಗುತ್ತದೆ. ಪಾಟ್‌ಗಳಲ್ಲಿ ಇತರ ಕಳೆಗಳು, ಕಸ ತುಂಬಿದ್ದರೆ ಅವುಗಳನ್ನು ಕೀಳಿ ಸ್ವಚ್ಛಗೊಳಿಸುವುದರಿಂದ ಗಿಡ ಸುಂದರವಾಗಿ ಬೆಳೆಯುತ್ತದೆ. ಅಷ್ಟೇ ಅಲ್ಲದೆ ಗಿಡಗಳು ಹೆಚ್ಚು ದೊಡ್ಡದಾಗಿ ಬೆಳೆದಾಗ ಅವುಗಳನ್ನು ಕತ್ತರಿಸುವುದು ಕೂಡ ಅತ್ಯಗತ್ಯ.

ಕೃತಕ ಗಿಡಗಳನ್ನೂ ಬಳಸಬಹುದು
ಕೃತಕ ಗಿಡಗಳನ್ನು ಮನೆಯ ಮುಂದೆ ಹ್ಯಾಂಗಿಂಗ್‌ ಪಾಟ್‌ ಗಳಲ್ಲಿ ಬಳಸಬಹುದು. ಇದು ನೈಜ ಗಿಡಗಳಂತೆಯೇ ಕಾಣುವಂತೆ ಮಾಡುತ್ತದೆ. ಇವುಗಳನ್ನು ನಿರ್ವಹಣೆ ಮಾಡಬೇಕಾದ ಅಗತ್ಯ ಇರುವುದಿಲ್ಲವಾದ್ದರಿಂದ ಇದು ಮನೆಯನ್ನು ಸುಂದರಗೊಳಿಸಲು ಅತ್ಯಂತ ಸುಲಭ ವಿಧಾನ. 

ಆಯ್ಕೆ ಉತ್ತಮವಾಗಿರಲಿ
ಹ್ಯಾಂಗಿಂಗ್‌ ಪಾಟ್‌ಗಳನ್ನು ಖರಿದಿಸುವಾಗ ಮನೆಯ ಪರಿಸರಕ್ಕೆ ಅನುಗುಣವಾಗಿ ಖರೀದಿಸಬೇಕಾಗುತ್ತದೆ. ಬಿಸಿಲು ತಾಗುವಲ್ಲಿ ಬಳಸುವುದಾದರೆ ಅದಕ್ಕ ಸರಿಹೊಂದುವ ಗಿಡಗಳನ್ನು ಆಯ್ಕೆ ಮಾಡಬೇಕು. ಮನೆಯ ಒಳಗಡೆ ಅಥವಾ ನೆರಳಿರುವಲ್ಲಿ ಬಳಸುವುದಾದರೆ ಅದಕ್ಕೆ ಸೂಕ್ತವಾಗುವ ಗಿಡಗಳನ್ನೇ ಖರೀದಿಸಬೇಕು. ಅಷ್ಟೇ ಅಲ್ಲದೆ ಗಿಡಗಳನ್ನು ಆಯ್ಕೆ ಮಾಡುವಾಗ ಅವುಗಳ ಬಣ್ಣ, ಆಕೃತಿಗಳನ್ನು ಗಮನಿಸಿ ಆಯ್ಕೆ ಮಾಡಬೇಕಾಗುತ್ತದೆ. ಒಂದೇ ಬಣ್ಣದ, ಒಂದೇ ಆಕೃತಿಯ ಗಿಡಗಳನ್ನು ಖರೀದಿಸುವ ಬದಲು ವಿವಿಧ ಬಣ್ಣಗಳನ್ನು ಆಯ್ಕ ಮಾಡಬಹುದು. ಗಿಡಗಳ ಬಣ್ಣಗಳ ಆಯ್ಕೆಯಲ್ಲೂ ಹೆಚ್ಚು ಆಕರ್ಷಕ ಬಣ್ಣಗಳನ್ನು ಆಯ್ಕೆ ಮಾಡುವುದರಿಂದ ಮನೆಗೆ ಆಕರ್ಷಕ ಲುಕ್‌ ನೀಡುತ್ತದೆ. 

ರಂಜಿನಿ ಮಿತ್ತಡ್ಕ 

ಟಾಪ್ ನ್ಯೂಸ್

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.