ತವರಿನಲ್ಲಿ ಚೆನ್ನೈಗೆ ಶರಣಾದ ಡೆಲ್ಲಿ


Team Udayavani, Mar 27, 2019, 7:12 AM IST

w-22

ಹೊಸದಿಲ್ಲಿ: ತವರಿನ ಮೊದಲ ಆಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 6 ವಿಕೆಟ್‌ಗಳ ಸೊಲನುಭವಿಸಿತು. ಅಲ್ಪ ಮೊತ್ತದ ಈ ಹೋರಾಟದಲ್ಲಿ ಚೆನ್ನೈ ಆರಂಭಿಕ ಹಂತದಲ್ಲೇ ಬಿರುಸಿನ ಆಟವಾಡತೊಡಗಿತು ಆರಂಭಕಾರ ಶೇನ್‌ ವ್ಯಾಟ್ಸನ್‌ 26 ಎಸೆತಗಳಲ್ಲಿ 44 ರನ್‌ ಗಳಿಸಿದರು ಸಿಡಿಸಿದ್ದು 4 ಬೌಂಡರಿ, 3 ಸಿಕ್ಸರ್‌. ಆಬಳಿಕ ಸುರೇಶ್‌ ರೈನಾ ನಾಯಕ ಧೋನಿ ಬಿರುಸಿನ ಆಟ ಆಡಿದ್ದರಿಂದ ಚೆನ್ನೈ ಸುಲಭವಾಗಿ ಜಯಭೇರಿ ಬಾರಿಸಿತು. ಇದು ಚೆನ್ನೈ ತಂಡದ ಸತತ ಎರಡನೇ ಗೆಲುವು ಆಗಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಡೆಲ್ಲಿ ದೊಡ್ಡ ಮೊತ್ತವನ್ನು ಪೇರಿಸಿ, ಚೆನ್ನೈಗೆ ಸವಾಲೊಡ್ಡುವ ಹುಮ್ಮಸ್ಸಿನಲ್ಲಿತ್ತು. ಆದರೆ, ಪೃಥ್ವಿ ಶಾ, ಶಿಖರ್‌ ಧವನ್‌ ನಿಧಾನಗತಿಯ ಆರಂಭ ನೀಡಿದರು. ಶಾ 16 ಎಸೆತಗಳಲ್ಲಿ ಬಿರುಸಿನ 24 ರನ್‌ ಗಳಿಸಿ ಚಾಹರ್‌ಗೆ ವಿಕೆಟ್‌ ಒಪ್ಪಿಸಿದರು. ಅನುಭವಿ ಆಟಗಾರ ಶಿಖರ್‌ ಧವನ್‌ 47 ಎಸೆತಗಳಲ್ಲಿ 51 ರನ್‌ ಬಾರಿಸಿ ತಂಡಕ್ಕೆ ಆಸರೆಯಾದರೂ ರನ್‌ ಗಳಿಕೆ ವೇಗ ಪಡೆಯಲಿಲ್ಲ. ಕಳೆದ ಪಂದ್ಯದಲ್ಲೂ ಅವರು ಮಂದಗತಿಯ ಆಟವಾಡಿದರು. ಆದರೆ ಇವರ ಬಳಿಕ ಆಟಗಾರರು ಹೊಚ್ಚು ಹೊತ್ತು ಕ್ರೀಸ್‌ನಲ್ಲಿ ಇಲ್ಲದ ಕಾರಣ ಡೆಲ್ಲಿ ಕೇವಲ 147 ರನ್‌ ಗಳಿಸಿದೆ. ಎರಡು ವಿಕೆಟ್‌ ಕಳೆದುಕೊಂಡು 120 ರನ್‌ ಗಳಿಸಿದ್ದ ವೇಳೆ ಮೊದಲ ಪಂದ್ಯದಲ್ಲಿ ಹೀರೋ ಎನಿಸಿಕೊಂಡಿದ್ದ ರಿಷಬ್‌ ಪಂತ್‌ ಕ್ರೀಸ್‌ನಲ್ಲಿದ್ದರು. ಅವರು ಸಿಡಿಯಲು ಆರಂಭಿಸಿದರೂ 13 ಎಸೆತಗಳಲ್ಲಿ 25 ರನ್‌ ಗಳಿಸಿ ಪೆವಿಲಿಯನ್‌ ಸೇರಬೇಕಾಯಿತು. ನಾಯಕ ಶ್ರೇಯಸ್‌ ಅಯ್ಯರ್‌ (18) ಹೆಚ್ಚು ಪ್ರಯೋಜನಕಾರಿ ಆಗಲಿಲ್ಲ.

ಸ್ಕೋರ್‌ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್‌
ಫ‌ೃಥ್ವಿ ಶಾ ಸಿ ವ್ಯಾಟ್ಸನ್‌ ಬಿ ಚಹರ್‌ 24
ಶಿಖರ್‌ ಧವನ್‌ ಸಿ ಶಾರ್ದುಲ್‌ ಬಿ ಬ್ರಾವೊ 51
ಶ್ರೇಯಸ್‌ ಅಯ್ಯರ್‌ ಎಲ್‌ಬಿಡಬ್ಲ್ಯುಬಿ ತಾಹಿರ್‌ 18
ರಿಷಬ್‌ ಪಂತ್‌ ಸಿ ಶಾರ್ದುಲ್‌ ಬಿ ಬ್ರಾವೊ 25
ಕಾಲಿನ್‌ ಇನ್‌ಗಾಮ್‌ ಸಿ ರೈನಾ ಬಿ ಬ್ರಾವೊ 2
ಕೀಮೊ ಪೌಲ್‌ ಬಿ ಜಡೇಜ 0
ಅಕ್ಷರ್‌ ಪಟೇಲ್‌ ಔಟಾಗದೆ 9
ರಾಹುಲ್‌ ತೆವಾಟಿಯ ಔಟಾಗದೆ 11

ಇತರ 7
ಒಟ್ಟು (6 ವಿಕೆಟ್‌ಗೆ) 147
ವಿಕೆಟ್‌ ಪತನ: 1,36, 2-79, 3-120, 4-122, 5-123, 6-127.

ಬೌಲಿಂಗ್‌
ದೀಪಕ್‌ ಚಹಾರ್‌ 4-0-20-1
ಶಾರ್ದುಲ್‌ ಠಾಕೂರ್‌ 2-0-19-0
ಹರ್ಭಜನ್‌ ಸಿಂಗ್‌ 4-0-30-0
ರವೀಂದ ಜಡೇಜ 4-0-23-1
ಇಮ್ರಾನ್‌ ತಾಹಿರ್‌ 2-0-20-1
ಡ್ವೇನ್‌ ಬ್ರಾವೊ 4-0-33-3

ಚೆನ್ನೈ ಸೂಪರ್‌ ಕಿಂಗ್ಸ್‌
ಶೇನ್‌ ವ್ಯಾಟ್ಸನ್‌ ಸ್ಟಂಪ್ಡ್ ಪಂತ್‌ ಬಿ ಮಿಶ್ರಾ 44
ಅಂಬಾಟಿ ರಾಯುಡು ಸಿ ಅಯ್ಯರ್‌ ಬಿ ಇಶಾಂತ್‌ 5
ಸುರೇಶ್‌ ರೈನಾ ಸಿ ಪಂತ್‌ ಬಿ ಮಿಶ್ರಾ 30
ಕೇದಾರ್‌ ಜಾದವ್‌ ಸಿ ಪಂತ್‌ ಬಿ ರಬಾಡ 27
ಎಂ. ಎಸ್‌. ಧೋನಿ ಔಟಾಗದೆ 32
ಡ್ವೇನ್‌ ಬ್ರಾವೊ ಔಟಾಗದೆ 4

ಇತರ 8
ಒಟ್ಟು (19.4 ಓವರ್‌ಗಳಲ್ಲಿ 4 ವಿಕೆಟಿಗೆ) 150
ವಿಕೆಟ್‌ ಪತನ: 1-21, 2-73, 3-98, 4-146.

ಬೌಲಿಂಗ್‌:
ಇಶಾಂತ್‌ ಶರ್ಮ 3-0-28-1
ಅಕ್ಷರ್‌ ಪಟೇಲ್‌ 4-0-16-0
ಕಾಗಿಸೊ ರಬಾಡ 3.4-0-26-1
ಅಮಿತ್‌ ಮಿಶ್ರಾ 4-0-32-2
ರಾಹುಲ್‌ ತೆವಾಟಿಯ 2-0-20-0
ಕಿಮೋ ಪೌಲ್‌ 3-0-20-0

ಟಾಪ್ ನ್ಯೂಸ್

Dina Bhavishya

ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

12-madikeri

Madikeri: ಅತ್ಯಾಚಾರಿಗೆ ಕಠಿಣ ಸಜೆ

ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

Election; ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

needs 400 seats to avoid Babri lock to Mandir: PM Modi

Loksabha; ಮಂದಿರಕ್ಕೆ ಬಾಬರಿ ಲಾಕ್‌ ಬೀಳದಿರಲು 400 ಸೀಟು ಬೇಕು: ಪ್ರಧಾನಿ ಮೋದಿ

Prajwal Revanna Case 25 ಸಾವಿರ ಪೆನ್‌ಡ್ರೈವ್‌, ಡಿಕೆಶಿ ರೂವಾರಿ: ಎಚ್‌ಡಿಕೆ

Prajwal Revanna Case 25 ಸಾವಿರ ಪೆನ್‌ಡ್ರೈವ್‌, ಡಿಕೆಶಿ ರೂವಾರಿ: ಎಚ್‌ಡಿಕೆ

Mangaluru Central, ಜಂಕ್ಷನ್‌ನಲ್ಲಿ ಕಾದಿರಿಸದ ಟಿಕೆಟ್‌ ವಿತರಿಸಲು ಎಟಿವಿಎಂ

Mangaluru Central, ಜಂಕ್ಷನ್‌ನಲ್ಲಿ ಕಾದಿರಿಸದ ಟಿಕೆಟ್‌ ವಿತರಿಸಲು ಎಟಿವಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Dina Bhavishya

ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

12-madikeri

Madikeri: ಅತ್ಯಾಚಾರಿಗೆ ಕಠಿಣ ಸಜೆ

ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

Election; ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

needs 400 seats to avoid Babri lock to Mandir: PM Modi

Loksabha; ಮಂದಿರಕ್ಕೆ ಬಾಬರಿ ಲಾಕ್‌ ಬೀಳದಿರಲು 400 ಸೀಟು ಬೇಕು: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.