ಭಾಷೆ ಉಳಿವಿಗೆ ಮಿಡಿಯುವ ಜಯ ನಗರದ ಹುಡುಗಿ


Team Udayavani, Apr 17, 2019, 6:00 AM IST

r-13

ಪ್ರತಿಯೊಂದು ಊರಿಗೂ ಆತ್ಮವಿರುತ್ತದೆ. ಹಾಗೆಯೇ ನಮಗೂ ಕೂಡ ನಮ್ಮ ಊರು, ಭಾಷೆಯ ಬಗ್ಗೆ ಹೆಮ್ಮೆ ಇರುತ್ತದೆ. ಅದನ್ನು ನಾವು ಎಂದಿಗೂ ಬಿಟ್ಟು ಕೊಡದೆ ನಮ್ಮ ಕೇರಿಯ ನೆನಪುಗಳನ್ನು ಮರೆಯಬಾರದು ಎಂಬುದು ಲೇಖಕಿ ಮೇಘನಾ ಸುಧೀಂದ್ರ ಅವರು ಜಯ ನಗರದ ಹುಡುಗಿ ಎಂಬ ಕಥಾ ಸಂಕಲನದ ಮೂಲಕ ಓದುಗರಿಗೆ ತಿಳಿಸುತ್ತಾ ಹೋಗುತ್ತಾರೆ.

ಘಟನೆ 1
ಚಿಕ್ಕವರಿದ್ದಾಗ ಮನೆಯ ಚಿಕ್ಕ-ಚಿಕ್ಕ ಕೆಲಸಗಳಲ್ಲಿಯೂ ಭಾಷೆಯ ಸ್ಪಷ್ಟತೆ ಅರಿವಾಗುತ್ತಿತ್ತು. ದಿನಸಿ ಸಾಮಾನು ಮನೆಗೆ ಬರುವ ಕನ್ನಡ ದಿನ ಪತ್ರಿಕೆ ಇವೆಲ್ಲವೂ ಹೊಸ ಹೊಸ ಅಕ್ಷರಗಳನ್ನು ಕಲಿಸಿ ಕೊಡುತ್ತಿತ್ತು. ಆದರೆ ಇಂದು ಎಲ್ಲ ನಗರದಲ್ಲೂ ಬೇಳೆಗಳು ದಾಲ್‌ ಆಗಿವೆ. ಹಾಲು, ಮಿಲ್ಕ್ ಆಗಿದೆ ಹೀಗೆ ಕನ್ನಡ ಪದಗಳು ಬದಲಾಗುತ್ತಾ ಇಂಗ್ಲಿಷ್‌ಗೆ ಮಣಿಯುತ್ತಿರುವುದು ಸೋಜಿಗದ ಸಂಗತಿ ಎಂದು ಲೇಖಕರು ವಿಷಾದಿಸುತ್ತಾರೆ.

ಘಟನೆ 2
ಮನೆಯಲ್ಲಿ ಹಿರಿಯರು ನಮಗೆ ಇದು ತಿಳಿಯುವುದಿಲ್ಲ , ಸ್ವಲ್ಪ ತಂದು ಕೊಡಿ ಎಂದರೆ ಮಕ್ಕಳು ನಗುತ್ತಾರೆ. ಆದರೆ ಅದೇ ತಮ್ಮ ಮಕ್ಕಳಿಗೆ ನಮ್ಮ ಭಾಷೆ ನಾವು ಉಳಿಸಬೇಕು ಎಂಬ ಪಾಠವನ್ನು ಮಾಡದೇ ಇಂಗ್ಲಿಷ್‌ ನಲ್ಲೇ ವ್ಯವಹರಿಸುತ್ತಾರೆ. ಆಗ ಮಕ್ಕಳಿಗೆ ತಮ್ಮ ಮಾತೃ ಭಾಷೆಯ ಮೇಲೆ ಅಭಿಮಾನ ಇರುವುದಿಲ್ಲ. ಹೀಗೆ ಮುಂದುವರಿದರೆ ಕನ್ನಡ ಎಂಬ ಭಾಷೆ ಇತ್ತು ಎಂಬುದೇ ನಮ್ಮ ಮುಂದಿನ ಪೀಳಿಗೆ ಅಚ್ಚರಿಯಿಂದ ನೋಡುವ ಪರಿ ಸ್ಥಿತಿ ಬರಬಹುದು ಎಂಬುದನ್ನು ಉದಾಹರಣೆಗಳ ಮೂಲಕ ಸ್ಪಷ್ಟಪಡಿಸುತ್ತಾ ಹೋಗುತ್ತಾರೆ.

ಘಟನೆ 3
ನಾವು ಬೇರೆ ದೇಶಗಳಿಗೆ ಹೋದರೆ ನಮ್ಮವರು ಸಿಕ್ಕರೆ ಕನ್ನಡದಲ್ಲಿ ಮಾತನಾಡಲು ಹಿಂಜರಿಯುತ್ತೇವೆ. ನಮ್ಮ ಮಾತೃ ಭಾಷೆಗಳಿಗೆ ನಾವು ಮೊದಲು ಗೌರವ ನೀಡಬೇಕು. ಅಲ್ಲದೆ ನಮ್ಮ ಊರು-ಕೇರಿ ಆ ಬಾಲ್ಯದ ದಿನಗಳು ಎಲ್ಲ ವನ್ನೂ ಕಲಿಸಿಕೊಡುತ್ತಿತ್ತು. ಎಲ್ಲ ಮನೆಯವರು ಸೇರಿ ರಸ್ತೆಗಳಲ್ಲಿ ಒಟ್ಟು ಸೇರಿ ಆಟವಾಡುವುದು. ಎಲ್ಲವನ್ನೂ ಲೇಖಕಿ ಮೇಲುಕು ಹಾಕುತ್ತಾ ಹೋಗುವ ಸನ್ನೀವೇಶ ಬಾಲ್ಯದ ನೆನಪನ್ನು ಮರುಕಳಿಸುತ್ತದೆ. ಅಲ್ಲದೆ ನಾವು ಬೆಳೆದ ಪ್ರದೇಶ ನಮ್ಮ ಭಾಷೆಯ ಮೇಲೆ ನಮಗಿರುವ ಪ್ರೀತಿಯನ್ನು ವಿವರಿಸುವ ಪರಿ ಓದುಗನಿಗೆ ಹಳೆಯ ನೆಪುಗಳನ್ನು ನೆನಪಿಸುತ್ತದೆ.

ಪ್ರೀತಿ ಭಟ್‌, ಗುಣವಂತೆ

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.