ಅಬ್ಬರದ ಪ್ರಚಾರ ಭರಾಟೆ ಅಂತ್ಯ: ಇಂದು ಮತದಾನ


Team Udayavani, Apr 23, 2019, 6:30 AM IST

prachara-antya

ಕುಂಬಳೆ: ಹದಿನೇಳನೆಯ ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರದ ಭರಾಟೆ ರವಿವಾರ ಸಂಜೆ ಅಂತ್ಯ ಗೊಂಡಿತು.

ಚುನಾವಣೆ ಘೋಷಣೆಯಾದ ಬಳಿಕ ಹಳ್ಳಿ, ಗಲ್ಲಿ ಕೇರಿಗಳಲ್ಲಿ ವಾಹನಗಳಿಗೆ ಮೈಕ್‌ ಕಟ್ಟಿ ಪಕ್ಷದ ಅಭ್ಯರ್ಥಿಗೆ ಮತಯಾಚಿಸುವ ಪ್ರಚಾರ ನಿರಂತರವಾಗಿ ನಡೆಯುತ್ತಿತ್ತು.ಬಹಿರಂಗ ಸಭೆ, ಕಾರ್ನರ್‌ ಮೀಟಿಂಗ್‌ಗಳು ಕ್ಷೇತ್ರದಾದ್ಯಂತ ನಡೆಯುತ್ತಿತ್ತು.

ಕುಂಬಳೆ, ಉಪ್ಪಳ ಮಂಜೇಶ್ವರ ಹೊಸಂಗಡಿಗಳಲ್ಲಿ ಎಡರಂಗ,ಐಕ್ಯರಂಗ, ಎನ್‌ಡಿ.ಎ ಪಕ್ಷಗಳ ಕಾರ್ಯಕರ್ತರು ಬಹಿರಂಗ ಪ್ರಚಾರದ ಕೊನೆಯ ದಿನದಂದು ಬ್ಯಾಂಡ್‌ ವಾದ್ಯಮೇಳದೊಂದಿಗೆ ಅಮಿತೋತ್ಸಾಹದಿಂದ ಪಾಲ್ಗೊಂಡರು. ಯುವಕರೇ ಹೆಚ್ಚಾಗಿ ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಪಕ್ಷದ ಯೂನಿಫಾರಂ ಮತ್ತು ಟೊಪ್ಪಿ ಧರಿಸಿ, ಪಕ್ಷದ ಧ್ವಜವನ್ನು ಮುಂಡಾಸು ಕಟ್ಟಿ ಸಂಭ್ರಮಿಸಿದರು.ವಾಹನಗಳ ಮೇಲೇರಿ ಭಾರೀಗಾತ್ರದ ಧ್ವಜ ಹಿಡಿದು ಅದನ್ನು ಸಾರ್ವಜನಿಕರತ್ತ ಬೀಸಿ ಜೈಕಾರ ಮೊಳಗಿಸಿ ಹಾಡಿಗೆ ತಕ್ಕಂತೆ ಕುಣಿದು ಕುಪ್ಪಳಿಸಿದರು.

ಬಹಿರಂಗ ಪ್ರಚಾರದ ಬಳಿಕ ಚುನಾವಣೆ ನಡೆಯುವ ಎ. 23ರಂದು ಬೆಳಗ್ಗಿನ ತನಕ ಮತ ಯಾಚಿಸಲು ಕಾನೂನಿನ ಅಡ್ಡಿ ಇಲ್ಲ.ಈ ದಿನದಲ್ಲಿ ಕಾರ್ಯಕರ್ತರು ಹಗಲು ಹೊತ್ತಿನಲ್ಲಿ ಮತಕ್ಕಾಗಿ ಪ್ರಚಾರ ನಡೆಸಿದರೆ ಇನ್ನು ಕೆಲವರು ಕೆಲವೊಂದು ಕಡೆಗಳಿಗೆ ರಾತ್ರಿ ಕಾಲದಲ್ಲಿ ಕೆಲವು ಕಾಲನಿಗಳಲ್ಲಿ ಮತದಾರರನ್ನು ಗುಪ್ತವಾಗಿ ಭೇಟಿ ನೀಡಿದರು. ತಮ್ಮ ಪಕ್ಷಕ್ಕೆ ಖಂಡಿತಾ ಮತ ದೊರೆಯದೆಂಬವರನ್ನು ಅತ್ತಿ¤ತ್ತ ವಾಲುತ್ತಿರುವ ಕೆಲವರನ್ನು ಕಂಡು ಕೊಂಡು ಇವರಿಗೆ ಕೈಬಿಸಿ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತಗಳನ್ನು ಗಟ್ಟಿ ಮಾಡಿಸಿಕೊಂಡ ಗುಪ್ತ ಸಂಪರ್ಕವೂ ನಡೆದಿದೆ.

ಒಟ್ಟಿನಲ್ಲಿ ಬಿಸಿಲ ತಾಪಮಾನವನ್ನೂ ಲೆಕ್ಕಿಸದೆ ಕೊನೆಯ ದಿನಗಳಲ್ಲಿ ಬಿರುಸಿನ ಪ್ರಚಾರ ನಡೆದಿದೆ. ಕಾಸರಗೋಡು ಲೋಕಸಭಾ ಕೇÒತ್ರದ 683 ಕೇಂದ್ರಗಳಲ್ಲಿ ಒಟ್ಟು 1,317 ಮತಕಟ್ಟೆಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಮತದಾನ ನಡೆಯಲಿದೆ.

ಪ್ರಚಾರ ತಂದ ಕಿರಿಕಿರಿ
ಆದರೆ ಇವರ ಸಂಭ್ರಮಾ ಚರಣೆ ಸಾರ್ವಜನಿಕರಿಗೆ ಕಿರಿಕಿರಿಯಾಯಿತು. ರಾಜ್ಯದ ಕೆಲಕಡೆಗಳಲ್ಲಿ ಪರಸ್ಪರ ಹಲ್ಲೆ ನಡೆದಿದೆ. ವಾಹನಗಳ ಸಂಚಾರಕ್ಕೆ ರಸ್ತೆ ತಡೆ ಉಂಟಾ ಯಿತು. ಪೊಲೀಸರು ಗುಂಪನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಜನರ ಸ್ವಾತಂತ್ರÂಕ್ಕೆ ತಡೆ ಉಂಟು ಮಾಡುವ ಈ ಪ್ರಚಾರ ಕಾರ್ಯಕ್ರಮವನ್ನು ನಿಬ‌ìಂಧಿಸಬೇಕೆಂಬ ಅಭಿಪ್ರಾಯ ಹೆಚ್ಚಿನವರಿಂದ ಕೇಳಿ ಬಂತು.

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.