ಮೊಗ್ರಾಲ್‌ ಪುತ್ತೂರು : ಅಂಡರ್‌ ಪಾಸ್‌ ಯೋಜನೆ ಸಾಕಾರ


Team Udayavani, May 5, 2019, 6:20 AM IST

under-pas

ಕುಂಬಳೆ: ಕೇಂದ್ರ ರೈಲ್ವೆ ಇಲಾಖೆಯ ವತಿಯಿಂದ ದೇಶದಾದ್ಯಂತ ರೈಲು ಹಳಿಯ ಲೆವೆಲ್‌ ಕ್ರಾಸಿಂಗನ್ನು ಕಡಿಮೆಗೊಳಿಸಲು ಅಂಡರ್‌ಪಾಸ್‌ ಯೋಜನೆಯ ಮೂಲಕ ಕಾಮಗಾರಿ ನಡೆಯುತ್ತಿದೆ. ಇದರಿಂದ ಲೆವೆಲ್‌ ಕ್ರಾಸಿಂಗ್‌ನ ನೌಕರರ ಏಕಾಂತ ವಾಸಕ್ಕೆ ಮೋಕ್ಷವಾಗಲಿದೆ. ಅಲ್ಲದೆ ಇಲಾಖೆಗೆ ಯೋಜನೆಯಿಂದ ಲಾಭವಾಗಲಿದೆ.

ರೈಲು ಹಳಿಯ ಅಪಘಾತವನ್ನು ತಪ್ಪಿಸಬಹುದಾಗಿದೆ. ಮತ್ತು ಲೆವೆಲ್‌ಕ್ರಾಸಿಂಗ್‌ ಸಂಪರ್ಕ ರಸ್ತೆಯಲ್ಲಿ ಪ್ರಯಾಣಿಸುವ ವಾಹನಗಳನ್ನು ಗೇಟ್‌ ಹಾಕಿ ಗಂಟೆಗಟ್ಟಲೆ ತಡೆಯುವುದನ್ನು ತಪ್ಪಿಸುವ ಯೋಜನೆ ಇದಾಗಿದೆ. ಕುಂಬಳೆ ರೈಲು ನಿಲ್ದಾಣ ಬಳಿಯ ಲೆವೆಲ್‌ ಕ್ರಾಸಿಂಗ್‌ನ ಬಳಿಯಲ್ಲಿ ಅಂಡರ್‌ಪಾಸ್‌ ಕಾಮಗಾರಿ ಪೂರ್ತಿಗೊಂಡು ಸ್ಥಳೀಯರು ಅನೇಕ ವರ್ಷಗಳಿಂದ ಅನುಭವಿಸುತ್ತಿರುವ ಸಂಕಷÒ ನಿವಾರಣೆಯಾಗಿದೆ. ಕುಂಬಳೆ ಕೊಯಿಪ್ಪಾಡಿ ನಿವಾಸಿಗಳಿಗೆ ಅಂಡರ್‌ಪಾಸ್‌ ಸೇತುವೆ ವರದಾನವಾಗಿದೆ.

ಇದೀಗ ಮೊಗ್ರಾಲ್‌ ಪುತ್ತೂರಿನಲ್ಲಿ ಕೋಟಿಗೂ ಹೆಚ್ಚಿನ ವೆಚ್ಚದಲ್ಲಿ ನೂತನ ಅಂಡರ್‌ಪಾಸ್‌ ಕಾಮಗಾರಿ ಭರದಿಂದ ನಡೆಯುತ್ತಿದೆ.ಇಲ್ಲಿ ಬೃಹತ್‌ ಗಾತ್ರದ ಕ್ರೇನ್‌ ಮೂಲಕ ಸಿದ್ಧಪಡಿಸಿದ ಕಾಂಕ್ರಿಟ್‌ ಸೇತುವೆಯನ್ನು ಹಳಿಯ ಅಡಿಭಾಗಕ್ಕೆ ಜೋಡಿಸಿದೆ.ಈ ಯೋಜನೆಯಿಂದ ಈ ಪ್ರದೇಶದ ನಿವಾಸಿಗಳು ಹಲವಾರು ವರ್ಷಗಳ ಬೇಡಿಕೆ ಈಡೇರಿದ ಸಂತಸದಲ್ಲಿರುವರು.ಈ ಅಂಡರ್‌ಪಾಸ್‌ ಯೋಜನೆಯಿಂದ ಮೊಗ್ರಾಲಿನ ಪಡಿಞಾnರು ಪ್ರದೇಶದವರ ಕನಸು ನನಸಾಗಿದೆ.ಮುಂದೆ ಈ ಪ್ರದೇಶಕ್ಕೆ ನೂತನ ರಸ್ತೆ ನಿರ್ಮಾಣವಾಗಿ ಹೆದ್ದಾರಿಗೆ ಸಂಪರ್ಕವಾಗಲಿದೆ.

ರಾಜಕೀಯ ಲಾಭ : ಕೇಂದ್ರ ಸರಕಾರಕ್ಕೆ ಸ್ಥಳೀಯ ಲೋಕಸಭಾ ಸದಸ್ಯರು ಮತ್ತು ಕೇಂದ್ರವನ್ನಾಳುವ ರಾಜಕೀಯ ಪಕ್ಷಗಳ ನಾಯಕರ ಒತ್ತಡದ ಮೇರೆಗೆ ಇಲ್ಲಿ ಯೋಜನೆ ಸಾಕಾರಗೊಂಡಿದೆ. ಆದರೆ ಇದನ್ನು ಮರೆಮಾಚಿ ಇದರ ರಾಜಕೀಯ ಲಾಭ ಪಡೆಯಲು ರಾಜಕೀಯ ಪಕ್ಷವೊಂದು ಪ್ರಯತ್ನಿಸಿ ವಿಫಲವಾಗಿದೆ.ಈ ಯೋಜನೆಯನ್ನು ಸಾಕಾರಾಗೊಳಿಸಿರುವುದು ತಮ್ಮ ಪಕ್ಷದ ನಾಯಕರೆಂಬುದಾಗಿ ಕಾಮಗಾರಿಗೆ ಮುನ್ನವೇ ಸ್ವಾಗತ ನೀಡುವ ಬೃಹತ್‌ ಫಲಕ ಇಲ್ಲಿ ನಾಟಿದ ಬಳಿಕ ಇದಕ್ಕೆ ಸ್ಥಳàಈಯರಿಂದ ವಿರೋಧ ವ್ಯಕ್ತವಾಗಿ ಬಳಿಕ ಇದನ್ನು ತೆರವುಗೊಳಿಸಲಾಗಿದೆ.ಎನ್‌.ಡಿ.ಎ. ಸರಕಾರದ ಸಾಧನೆಯನ್ನು ಮತ್ತು ಎಡರಂಗ ಪಕ್ಷದ ಲೋಕಸಭಾ ಸದಸ್ಯರ ಪ್ರಸ್ತಾವನೆಯನ್ನು ಒಪ್ಪದ ಪಕ್ಷದ ಕೆಲವರು ದೊಡ್ಡ ಫಲಕ ನಾಟಿ ಬಳಿಕ ಸ್ವಪಕೀÒಯರ ವಿರೋಧವನ್ನು ಪರಿಗಣಿಸಿ ಫಲಕವನ್ನು ಅನಿವಾರ್ಯವಾಗಿ ತೆರವುಗೊಳಿಸಬೇಕಾಯಿತಂತೆ ಅಭಿವೃದ್ಧಿಯಲ್ಲೂ ರಾಜಕೀಯ ಲಾಭ ಪಡೆಯಲು ಮುಂದಾದವರಿಗೆ ತಕ್ಕ ಶಾಸ್ತಿಯಾಗಿದೆ.

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.