ಪೆನ್ನು ಹಿಡಿಯುವ ಕೈಗೆ ಕತ್ತಿ ಚಾಕು ಸಿಕ್ಕರೆ ಏನಾದೀತು?

ಹಿಸ್ಟರಿ ಕಥೆ

Team Udayavani, May 9, 2019, 6:15 AM IST

Chinnari—Vijnani

ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೆ ಇಲ್ಲೊಂದು ಪುಟ್ಟ ಜಾಗ

ವಿಜ್ಞಾನ ಪ್ರಪಂಚ ಹಲವು ಮಹನೀಯರನ್ನು ನೀಡಿದೆ. ಅವರಿಂದ ಪ್ರಪಂಚಕ್ಕೆ ಅನೇಕ ಕೊಡುಗೆಗಳು ಸಿಕ್ಕಿವೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಅವರು ವೈಯಕ್ತಿಕ ಜೀವನದಲ್ಲಿ ವಿಕ್ಷಿಪ್ತ ವ್ಯಕ್ತಿತ್ವವನ್ನು ಹೊಂದಿದ್ದರು ಎನ್ನುವುದಕ್ಕೆ ಈ ಘಟನೆ ನಿದರ್ಶನ.

16ನೇ ಶತಮಾನದ ಡೆನ್ಮಾರ್ಕ್‌ನಲ್ಲಿ ಖಗೋಳಶಾಸ್ತ್ರಜ್ಞನೊಬ್ಬನಿದ್ದ. ಆತನ ಹೆಸರು ಟೈಕೊ ಬ್ರಾಹೆ. ಒಮ್ಮೆ ಟೈಕೋಗೂ, ಮತ್ತೂಬ್ಬ ವಿಜ್ಞಾನಿಗೂ ನಡುವೆ ಮನಸ್ತಾಪ ಏರ್ಪಟ್ಟಿತು. ಗಣಿತ ಸೂತ್ರ ಅದಕ್ಕೆ ಕಾರಣ. ಒಬ್ಬರು ಪರ, ಇನ್ನೊಬ್ಬರು ಅದರ ವಿರುದ್ಧ. ಈ ಮನಸ್ತಾಪ ತಾರಕಕ್ಕೇರಿ, ಯಾರು ಸರಿ ಎಂದು ಇಬ್ಬರ ನಡುವೆಯೂ ಪಂದ್ಯ ಏರ್ಪಟ್ಟಿತು. ಈಗಲಾದರೆ ಯಾವ ಸೂತ್ರ ಸರಿಯೆಂಬುದನ್ನು ಪತ್ತೆ ಹಚ್ಚಲು ಇಂಟರ್‌ನೆಟ್‌ ಸಹಾಯ ಪಡೆದುಕೊಳ್ಳಬಹುದು.

ಆದರೆ ಆಗಿನ ಕಾಲದಲ್ಲಿ ಆ ಸೌಕರ್ಯ ಇರಲಿಲ್ಲವಲ್ಲ. ಹೀಗಾಗಿ ಇಬ್ಬರೂ ಜಿದ್ದಿಗೆ ಬಿದ್ದು ಹೊಡೆದಾಡಿಕೊಂಡರು. ಹೊಡೆದಾಟದಲ್ಲಿ ಯಾರು ಜಯಗೊಳಿಸುವರೋ ಅವರೇ ಜಯಶಾಲಿ! ಇಬ್ಬರೂ ಗಣಿತ ಸೂತ್ರದ ತಪ್ಪು ಸರಿ ಕಂಡುಹಿಡಿಯಲು ಬುದ್ಧಿಮತ್ತೆಯ ಪರೀಕ್ಷೆಗೆ ಬದಲಾಗಿ ಬಲಪರೀಕ್ಷೆಯ ಮೊರೆಹೋಗಿದ್ದರು.

ಕಡೆಗೂ ಟೈಕೋ ಸೋತ. ಸೋಲುವುದು ಹಾಗಿರಲಿ; ಈ ಕಾಳಗದಲ್ಲಿ ಮೂಗು ಕಳೆದುಕೊಂಡು ಜೀವನ ಪರ್ಯಂತ ತಾಮ್ರದ ಕೃತಕ ಮೂಗನ್ನು ಆತ ಧರಿಸಬೇಕಾಗಿ ಬಂದಿತು. ಪೆನ್ನು ಹಿಡಿಯುವ ಕೈಗೆ ಕತ್ತಿ ಸಿಕ್ಕರೆ ಇನ್ನೇನಾದೀತು?!

— ಹವನ

ಟಾಪ್ ನ್ಯೂಸ್

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.