ಎಫ್ಆ್ಯಂಡ್‌ ಡಿ ಸ್ಪೀಕರ್‌


Team Udayavani, Jun 7, 2019, 5:50 AM IST

f-35

ಪ್ರಸಿದ್ಧ ಆಡಿಯೋ ಬ್ರ್ಯಾಂಡ್‌ ಎಫ್ ಆ್ಯಂಡ್‌ಡಿ ಕಂಪೆನಿಯು ತನ್ನ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಅದುವೇ ಸ್ಪೀಕರ್‌ ಟಿ300 ಎಕ್ಸ್‌ ಎಂಬ ಹೆಸರಿನ ಸ್ಪೀಕರ್‌ ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು ಇದರಲ್ಲಿ ಹಲವಾರು ಹೊಸ ತಂತ್ರಜ್ಞಾನಗಳಿವೆ.

9,990 ರೂ. ಬೆಲೆಬಾಳುವ ಟಿ300 ಎಕ್ಸ್‌ 2.1 ಸ್ಪೀಕರ್‌ ಈಗ ಸದ್ಯ ಒಂದು ವರ್ಷದ ವಾರಂಟಿಯೊಂದಿಗೆ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಸೌಂಡ್‌ ಬಾರ್‌ ಮತ್ತು ಸೌಂಡ್‌ ವೂಫ‌ರ್‌ ಇದರಲ್ಲಿ ಇದ್ದು ಎರಡು ಸ್ಯಾಟ್‌ಲೆçಟ್‌ ಸ್ಪೀಕರ್‌ ಹಾಗೂ ಒಂದು ಸಬ್‌ ವೂಫ‌ರ್‌ ಇದರಲ್ಲಿ ಲಭ್ಯವಿದೆ.

ಟಿ300 ಎಕ್ಸ್‌ 2.1 ಸ್ಪೀಕರ್‌ ಎರಡು ಸ್ಯಾಟ್‌ಲೆಟ್‌ಗಳನ್ನು ಸೌಂಡ್‌ಬಾರ್‌ನೊಂದಿಗೆ ಸಂಪ ರ್ಕ ಮಾಡುತ್ತಿದ್ದು ಇದರಿಂದ ಸ್ಪೀಕರ್‌ ಫ್ಲ್ಯಾಟ್‌ ಪ್ಯಾನಲ್‌ ಟಿವಿಯ ಜತೆ ಕೂಡ ಕಾರ್ಯವೆಸಗುತ್ತದೆ. ಚಾನೆಲ್‌ ಸ್ಪೀಕರ್‌ನಲ್ಲಿ ಬ್ಲೂಟೂತ್‌ ಕೂಡ ಇದ್ದು 70 ವೋಲ್ಟ್ನ ಔಟ್‌ಪುಟ್‌ ಪವರ್‌ನೊಂದಿಗೆ 8 ಸಬ್‌ವೂಫ‌ರ್‌ಗಳಿರುವುದರಿಂದ ಧ್ವನಿ ಸ್ಪಷ್ಟವಾಗಿ ಸ್ಪೀಕರ್‌ನಲ್ಲಿ ಕೇಳುತ್ತದೆ. ಇದರಲ್ಲಿ ವುಡನ್‌ಸಬ್‌ವೂಫ‌ರ್‌ ಇರುವುದರಿಂದ ಕ್ಲಾರಿಟಿ ಇರುತ್ತದೆ.

ಟಿ300 ಎಕ್ಸ್‌ 2.1 ಚಾನೆಲ್‌ ಸ್ಪೀಕರ್‌ನಲ್ಲಿ ಎಯುಕ್ಸ್‌ ಹಾಗೂ ಯುಎಸ್‌ಬಿ ಕನೆಕ್ಷನ್‌ಗಳು ಇರುವುದರಿಂದ ಮನೆಯಲ್ಲಿ ಕೂಡ ಮನೋರಂಜನ ಕೂಟಗಳನ್ನು ಏರ್ಪಡಿಸಲು ಹಲವಾರು ಅವಕಾಶಗಳಿವೆ. ಹೋಮ್‌ ಥಿಯೇಟರ್‌ನ ಅನುಭವವನ್ನು ಇದು ನೀಡುತ್ತದೆ. ಟಿ300 ಎಕ್ಸ್‌ 2.1ನಲ್ಲಿ 100ರಷ್ಟು ಎಫ್ಎಂ ಸ್ಟೇಷನ್‌ಗಳು ಲಭ್ಯವಿದ್ದು ಪಿಎಲ್‌ಎಲ್‌ ಟೆಕ್ನಾಲಜಿಯ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಒಂದು ರಿಮೋಟ್‌ ಕಂಟ್ರೋಲರ್‌ ಹಾಗೂ ಮಲ್ಟಿ ಕಲರ್‌ ಎಲ್‌ಇಡಿ ಲೈಟ್‌ಗಳು ಲಭ್ಯವಿವೆ. ಟಿವಿ ತಂತ್ರಜ್ಞಾನಗಳು ಹಲವಾರು ಆಧುನಿಕತೆಗಳೊಂದಿಗೆ ಮುಂದುವರಿಯುತ್ತಿರುವಾಗ ಅದರ ಶಬ್ದ ಸಾಮರ್ಥ್ಯವನ್ನು ಉತ್ತಮಗೊಳಿಸುವುದು ಅನಿವಾರ್ಯವಾಗಿದೆ. ಟಿ300 ಎಕ್ಸ್‌ 2.1 ಸ್ಪೀಕರ್‌ ಈ ಕೆಲಸವನ್ನು ಉತ್ತಮ ರೀತಿಯಲ್ಲಿ ಮಾಡುತ್ತಿದ್ದು ಉತ್ತಮ ಸಂವಿಧಾನಗಳೊಂದಿಗೆ ಕರ್ಕಶ ರಹಿತ ಧ್ವನಿಯನ್ನು ಇದು ನೀಡುತ್ತದೆ.

ಟಾಪ್ ನ್ಯೂಸ್

1-wewewqe

Bengaluru ತಂಪೆರೆದ ವರುಣ; ಕೆಲವೆಡೆ ಹಾನಿ: 4 ದಿನ ಮುಂದುವರಿಯುವ ಸಾಧ್ಯತೆ

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

 ಸ್ಮೃತಿ ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್‌ ಗೆ ಬಿಜೆಪಿ ತಿರುಗೇಟು

Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್‌ ಗೆ ಬಿಜೆಪಿ ತಿರುಗೇಟು

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

amit-shah

Belagavi; ನೇಹಾ ಹತ್ಯೆ ಪ್ರಕರಣ ಸಿಬಿಐಗೆ ಕೊಡಿ, ಆರೋಪಿಗಳ ತಲೆ ಕೆಳಗೆ ಮಾಡ್ತೀವಿ: ಶಾ ಗುಡುಗು

Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ

Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqe

Bengaluru ತಂಪೆರೆದ ವರುಣ; ಕೆಲವೆಡೆ ಹಾನಿ: 4 ದಿನ ಮುಂದುವರಿಯುವ ಸಾಧ್ಯತೆ

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

12

Hunsur: ಅಂಗನವಾಡಿ ಕೇಂದ್ರ ಅಸಮರ್ಪಕ ನಿರ್ವಹಣೆ, ಬೀಗ ಜಡಿದು ಗ್ರಾಮಸ್ಥರ ಆಕ್ರೋಶ

Rishi; ರುದ್ರ ಗರುಡ ಪುರಾಣ ಫಸ್ಟ್ ಲುಕ್ ಬಿಡುಗಡೆ

Rishi; ರುದ್ರ ಗರುಡ ಪುರಾಣ ಫಸ್ಟ್ ಲುಕ್ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.