ಕಾಡಿನಲ್ಲಿ ದೆವ್ವಗಳು!


Team Udayavani, Jun 20, 2019, 5:00 AM IST

d-7

ಶಿರಗುಂಜಿ ಎಂಬ ಊರಲ್ಲಿ ರಾಘು ಎಂಬ ಹುಡುಗನಿದ್ದ. ಅವನು ಏಳನೇ ತರಗತಿಯಲ್ಲಿ ಓದುತ್ತಿದ್ದ. ಅವನು ಓದಿನಲ್ಲಿ ಎಲ್ಲರಿಗಿಂತ ಮುಂದಿದ್ದ. ತನ್ನ ಉತ್ತಮ ಗುಣಗಳಿಂದಲೂ ಅವನು ಆ ಊರಲ್ಲಿ ಮನೆಮಾತಾಗಿದ್ದ. ರಾಘುವಿಗೆ ತನ್ನ ಊರು, ತನ್ನ ಜನ, ತನ್ನ ಪರಿಸರ, ತನ್ನ ಕಾಡು ಎಂದರೆ ತುಂಬಾ ಅಭಿಮಾನ. ಅವನು ಊರಿನ ಹಿರಿಯರಿಗೆ, ಗುರುಗಳಿಗೆ ತುಂಬಾ ಗೌರವ ಕೊಡುತ್ತಿದ್ದನು. ಊರಿನಲ್ಲಿ ಎಲ್ಲರಿಗೂ ಸ್ವತ್ಛತೆ ಬಗ್ಗೆ, ಕಾಡಿನ ಮಹತ್ವದ ಬಗ್ಗೆ ತಿಳಿವಳಿಕೆ ನೀಡುತ್ತಿದ್ದನು.

ಊರಿನ ಪಕ್ಕದಲ್ಲಿ ಮೊದಲು ದಟ್ಟವಾದ ಕಾಡು ಇತ್ತು. ಆ ಕಾಡನ್ನು ಕಂಡರೆ ರಾಘುವಿಗೆ ತುಂಬಾ ಪ್ರೀತಿ. ಆದರೆ ಇತ್ತೀಚೆಗೆ ಅರಣ್ಯಗಳ್ಳರ ಕುತಂತ್ರದಿಂದ ಕಾಡಿನಲ್ಲಿ ಮರಗಳ ಸಂಖ್ಯೆ ಕಡಿಮೆಯಾಗತೊಡಗಿತು. ಇದನ್ನು ನೋಡಿ ರಾಘುವಿಗೆ ತುಂಬಾ ಚಿಂತೆಯಾಗತೊಡಗಿತು. ಈ ವಿಚಾರವನ್ನು ಅರಣ್ಯ ರಕ್ಷಕರ ಗಮನಕ್ಕೂ ತಂದನು. ಆದರೆ ಅವರಿಂದಲೂ ಅರಣ್ಯಗಳ್ಳರ ನಿಯಂತ್ರಣ ಸಾಧ್ಯವಾಗಲಿಲ್ಲ. ದಿನ ಕಳೆದಂತೆ ಮರಗಳ ಸಂಖ್ಯೆ ಕಡಿಮೆಯಾಗತೊಡಗಿತು.

ಮರಗಳನ್ನು ರಕ್ಷಿಸಲು ರಾಘು ತನ್ನ ಗೆಳೆಯರ ಜೊತೆ ಸೇರಿ ಒಂದು ತಂತ್ರ ಹೂಡಿದನು. ಕಾಡಿನಲ್ಲಿರುವ ಬೆಲೆಬಾಳುವ ಮರಗಳನ್ನು ಗುರುತಿಸಿ, ಅವುಗಳ ಬಳಿ ಪುಟ್ಟ ಸ್ಪೀಕರ್‌ಗಳನ್ನು ಅಡಗಿಸಿದರು. ಮರಗಳ್ಳರು ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲಿ ಮರ ಕತ್ತರಿಸಲು ಬರುತ್ತಿದ್ದರು; ಅದೇ ವೇಳೆಯಲ್ಲಿ ರಾಘು ತನ್ನ ಸ್ನೇಹಿತರ ಸಹಾಯದಿಂದ ಮನೆಯಿಂದಲೇ ಸ್ಪೀಕರ್‌ ಮೂಲಕ ದೆವ್ವಗಳು ಕೂಗಾಡುವ ರೀತಿಯ ಧ್ವನಿಯಲ್ಲಿ ಕೂಗಿದರು. ದನಿ ಕೇಳಿ ಭಯಗೊಂಡ ಮರಗಳ್ಳರು ದಿಕ್ಕಾಪಾಲಾಗಿ ಓಡಿದರು. ಕಾಡಿನಲ್ಲಿ ದೆವ್ವ ಇರುವ ಗಾಳಿಸುದ್ದಿ ಊರೆಲ್ಲಾ ಹರಡಿತು. ಆವತ್ತಿನಿಂದ ಕಳ್ಳರು ಕಾಡಿಗೆ ಮುತ್ತಿಗೆ ಹಾಕುವುದನ್ನು ಬಿಟ್ಟರು. ಮರಗಳು ಉಳಿದವು.

– ಬಾಲು ಪಟಗಾರ

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.