ಕಾರ್ಡ್‌ ಎಸ್ಕೇಪ್‌


Team Udayavani, Jun 20, 2019, 5:00 AM IST

d-1

ಜಾದೂಗಾರ, ಪ್ರೇಕ್ಷಕರಿಂದ ಒಂದು ವಿಸಿಟಿಂಗ್‌ ಕಾರ್ಡ್‌ ತೆಗೆದುಕೊಂಡು ಅದರ ಮಧ್ಯದಲ್ಲಿ ಪಂಚಿಂಗ್‌ ಮೆಶಿನ್‌ ಸಹಾಯದಿಂದ ಒಂದು ತೂತನ್ನು ಮಾಡುತ್ತಾನೆ. ಹಾಗೆಯೇ ತನ್ನಲ್ಲಿರುವ ಒಂದು ಚಿಕ್ಕ ಕವರಿಗೂ ಕೂಡ ಮಧ್ಯಭಾಗದಲ್ಲಿ ಒಂದು ತೂತನ್ನು ಮಾಡುತ್ತಾನೆ. ವಿಸಿಟಿಂಗ್‌ ಕಾರ್ಡನ್ನು ಕವರಿನಲ್ಲಿಟ್ಟು ಕವರನ್ನು ಅಂಟಿಸುತ್ತಾನೆ. ನಂತರ ಒಂದು ದಾರವನ್ನು ಕವರ್‌ ಮತ್ತು ಕಾರ್ಡಿನ ತೂತಿನಿಂದ ಪೋಣಿಸುತ್ತಾನೆ. ನಂತರ ದಾರದ ತುದಿಗಳನ್ನು ಇಬ್ಬರು ಸಹಾಯಕರಿಗೆ ಕೊಟ್ಟು ಎಳೆದಾಗ ವಿಸಿಟಿಂಗ್‌ ಕಾರ್ಡ್‌ ಹರಿಯದೆ ದಾರದಿಂದ ಹೊರ ಬರುತ್ತದೆ.

ತಂತ್ರ:
ಚಿತ್ರವನ್ನು ಸರಿಯಾಗಿ ಗಮನಿಸಿ. ಕವರಿನ ಇನ್ನೊಂದು ತುದಿಯನ್ನು ಕತ್ತರಿಸಿ ಸಿದ್ಧಪಡಿಸಿಟ್ಟುಕೊಳ್ಳಿ. ಕವರಿನಲ್ಲಿ ಕಾರ್ಡನ್ನು ಹಾಕುವಾಗ ಅದರ ಅರ್ಧದಷ್ಟು ಭಾಗ ಹೊರಬಂದಿರಬೇಕು. ಈ ಭಾಗವನ್ನು ಪ್ರೇಕ್ಷಕರಿಗೆ ಕಾಣಿಸದಂತೆ ನಿಮ್ಮ ಕೈನಿಂದ ಮುಚ್ಚಿಕೊಳ್ಳಿ. ಕವರಿನ ಬಾಯಿಯನ್ನು ಅಂಟಿಸಿ. ಈಗ ಒಂದು ದಾರವನ್ನು ಕವರಿನ ಮೇಲೆ ಮಾಡಿದ ತೂತುಗಳ ಮುಖಾಂತರ ಪೋಣಿಸಿ. ದಾರವು ಕಾರ್ಡಿನ ತೂತಿನ ಮೂಲಕ ಹೋಗದೆ ಬರೀ ಕವರಿನ ತೂತಿನ ಮುಖಾಂತರ ಹೊರಬರುತ್ತದೆ. ಕಾರ್ಡನ್ನು ಯಾರಿಗೂ ತಿಳಿಯದಂತೆ ಒಳಗೆ ತಳ್ಳಿ. ಇಬ್ಬರು ಸಹಾಯಕರನ್ನು ಕರೆದು ದಾರದ ಒಂದೊಂದು ತುದಿಯನ್ನು ಸಡಿಲವಾಗಿ ಹಿಡಿಯಲು ಹೇಳಿ. ಕವರಿನ ಮೊದಲೇ ಕತ್ತರಿಸಿದ್ದ ತುದಿಯನ್ನು ಹರಿದು ಕಾರ್ಡನ್ನು ಹೆಬ್ಬೆರಳು ಮತ್ತು ತೋರುಬೆರಳಿನಿಂದ ಹಿಡಿದುಕೊಂಡು ದಾರವನ್ನು ಎಳೆಯಲು ಹೇಳಿ. ಅವರು ಎಳೆಯುತ್ತಿದ್ದಂತೆ ಕಾರ್ಡನ್ನು ಒಮ್ಮೆಲೆ ಹೊರಗೆ ಎಳೆಯಿರಿ. ಕಾರ್ಡು ಹರಿಯದೆ ದಾರದ ಮೂಲಕ ಹೊರಬಂದಿದ್ದನ್ನು ನೋಡಿ ಪ್ರೇಕ್ಷಕರು ಆಶ್ಚರ್ಯಪಡುತ್ತಾರೆ.

ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

Road Mishap ಉಳ್ಳಾಲ: ಕಾರು ಅಪಘಾತ; ಮೂವರಿಗೆ ಗಾಯ

Road Mishap ಉಳ್ಳಾಲ: ಕಾರು ಅಪಘಾತ; ಮೂವರಿಗೆ ಗಾಯ

Road Mishap ಬಿ.ಸಿ.ರೋಡು: ಕಾರುಗಳ ಢಿಕ್ಕಿ; ಇಬ್ಬರಿಗೆ ಗಾಯ

Road Mishap ಬಿ.ಸಿ.ರೋಡು: ಕಾರುಗಳ ಢಿಕ್ಕಿ; ಇಬ್ಬರಿಗೆ ಗಾಯ

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

BelagaviBelagavi ಖಾನಾಪುರದಲ್ಲಿ ಅಪಘಾತ; ಪುತ್ತೂರು ಕಾಂಗ್ರೆಸ್‌ ಮುಖಂಡ ಸಾವು

Belagavi ಖಾನಾಪುರದಲ್ಲಿ ಅಪಘಾತ; ಪುತ್ತೂರು ಕಾಂಗ್ರೆಸ್‌ ಮುಖಂಡ ಸಾವು

Udupi ವಿದೇಶದಲ್ಲಿ ಉದ್ಯೋಗ ಆಮಿಷ; ಹೊಟೇಲ್‌ ವೈಟರ್‌ಗೆ ಲಕ್ಷಾಂತರ ರೂ.ವಂಚನೆ

Udupi ವಿದೇಶದಲ್ಲಿ ಉದ್ಯೋಗ ಆಮಿಷ; ಹೊಟೇಲ್‌ ವೈಟರ್‌ಗೆ ಲಕ್ಷಾಂತರ ರೂ.ವಂಚನೆ

Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

1-weqeqwe

IPL; ಸಾಯಿ ಸುದರ್ಶನ್ ಹೊಸ ದಾಖಲೆ ; ಗಿಲ್ ಮತ್ತೊಂದು ಶತಕದ ಕಮಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

jio

Jio fiber,ಏರ್ ಫೈಬರ್ ಗ್ರಾಹಕರಿಗೆ 15 ಒಟಿಟಿ ಅಪ್ಲಿಕೇಷನ್‌

Minchu

Chincholi: ಸಿಡಿಲು ಬಡಿದು ಕೂಲಿ‌ ಕಾರ್ಮಿಕ ಮಹಿಳೆ‌ ಮೃತ್ಯು,ಪುತ್ರನಿಗೆ ಗಂಭೀರ ಗಾಯ

Road Mishap ಉಳ್ಳಾಲ: ಕಾರು ಅಪಘಾತ; ಮೂವರಿಗೆ ಗಾಯ

Road Mishap ಉಳ್ಳಾಲ: ಕಾರು ಅಪಘಾತ; ಮೂವರಿಗೆ ಗಾಯ

Road Mishap ಬಿ.ಸಿ.ರೋಡು: ಕಾರುಗಳ ಢಿಕ್ಕಿ; ಇಬ್ಬರಿಗೆ ಗಾಯ

Road Mishap ಬಿ.ಸಿ.ರೋಡು: ಕಾರುಗಳ ಢಿಕ್ಕಿ; ಇಬ್ಬರಿಗೆ ಗಾಯ

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.