ಟೆನ್ ಟೆನ್ ಟೆನ್

ಹತ್ತು ಪಾಯಿಂಟ್‌ಗಳಲ್ಲಿ ವ್ಯಕ್ತಿ ಪರಿಚಯ!

Team Udayavani, Sep 19, 2019, 5:15 AM IST

e-6

ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…

1. ಮಾಯಾಪೆಟ್ಟಿಗೆ ಟಿ.ವಿ. (ದೂರದರ್ಶನ)ಯನ್ನು ಕಂಡು ಹಿಡಿದವರು ಜಾನ್‌ ಲೋಗಿ ಬೇರ್ಡ್‌.
2. ಈ ಸ್ಕಾಟ್ಲೆಂಡ್‌ನ‌ ಎಂಜಿನಿಯರ್‌, ಸಂಶೋಧಕ ಬೇರ್ಡ್‌ ಹುಟ್ಟಿದ್ದು 1888ರ ಆಗಸ್ಟ್ 14ರಂದು.
3. ಬಾಲ್ಯದಿಂದಲೇ ವಿಜ್ಞಾನದಲ್ಲಿ ಆಸಕ್ತಿ ಹೊಂದಿದ್ದ ಬೇರ್ಡ್‌, ತನ್ನ ಮಲಗುವ ಕೋಣೆಯಿಂದಲೇ ಬೀದಿಯಲ್ಲಿರುವ ಸ್ನೇಹಿತರೊಡನೆ ಸಂಪರ್ಕಿಸುವ ರೀತಿಯಲ್ಲಿ ಟೆಲಿಫೋನ್‌ ಎಕ್ಸ್‌ಚೇಂಜ್‌ಅನ್ನು ಬದಲಿಸಿಕೊಂಡಿದ್ದರಂತೆ.
4. ಇಪ್ಪತ್ತರ ಹರೆಯದಲ್ಲಿ, ಗ್ರಾಫೈಟ್‌ ಅನ್ನು ಬಿಸಿ ಮಾಡಿ ವಜ್ರವನ್ನು ತಯಾರಿಸುವ ಅವರ ಸಂಶೋಧನೆ ಕೈಗೂಡಲಿಲ್ಲ. ಅಷ್ಟೇ ಅಲ್ಲ, ಬೇರ್ಡ್‌ ಕೈಗೊಂಡ ಅದೆಷ್ಟೋ ಸಂಶೋಧನೆಗಳು ವಿಫ‌ಲವಾದವು. ಆ ಸೋಲುಗಳಿಂದ ಕಲಿತ ಪಾಠವೇ ಮುಂದಿನ ಆವಿಷ್ಕಾರಗಳಿಗೆ ಜಯ ತಂದುಕೊಟ್ಟಿತು.
5. ಅನಾರೋಗ್ಯ ಮತ್ತು ಜಾಗತಿಕ ಯುದ್ಧದ ಕಾರಣದಿಂದ ಬೇರ್ಡ್‌ಗೆ ಪದವಿ ಶಿಕ್ಷಣವನ್ನು ಪೂರೈಸಲು ಆಗಲಿಲ್ಲ. ನಂತರ ಅವರು ಎಲೆಕ್ಟ್ರಿಕಲ್‌ ಪವರ್‌ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು.
6. 1920ರ ದಶಕದಲ್ಲಿ ಬೇರ್ಡ್‌ ದೂರದರ್ಶನದ ಸಂಶೋಧನೆಯಲ್ಲಿ ತೊಡಗಿದ್ದರು. 1924ರ ಹೊತ್ತಿಗೆ, ಅವರು ಕೆಲವು ಅಡಿಗಳವರೆಗೆ ಮಿನುಗುವ ಚಿತ್ರವನ್ನು ರವಾನಿಸುವಲ್ಲಿ ಯಶಸ್ವಿಯಾದರು.
7. 1925ರಲ್ಲಿ ಬೇರ್ಡ್‌ ತಮ್ಮ ಪ್ರಯೋಗಾಲಯದಲ್ಲಿ ಮೊದಲ ದೂರದರ್ಶನ ಚಿತ್ರವನ್ನು ರವಾನಿಸಿದರು.ಆಗ ಅವರೆಷ್ಟು ಥ್ರಿಲ್‌ ಆಗಿದ್ದರೆಂದರೆ, ಹತ್ತಿರದ ಅಂಗಡಿಯೊಂದಕ್ಕೆ ಓಡಿ, ಅಲ್ಲಿದ್ದ ಹುಡುಗನನ್ನು ತನ್ನ ದೂರದರ್ಶನ ಪ್ರಸರಣದ ಭಾಗವಾಗಲು ಒಪ್ಪಿಸಿದರಂತೆ.
8. 1926ರ ಜನವರಿ 26ರಂದು ಲಂಡನ್‌ನಲ್ಲಿ ವಿಜ್ಞಾನಿಗಳ ಎದುರು ತನ್ನ ದೂರದರ್ಶನವನ್ನು ಪ್ರದರ್ಶಿಸಿದರು.
9. ಕಲರ್‌ ಟಿ.ವಿ., 3 ಡಿ ಟಿ.ವಿ.ಗಳು ಕೂಡಾ ಬೇರ್ಡ್‌ ಅವರ ಆವಿಷ್ಕಾರದ ಫ‌ಲವೇ.
10. 58ನೇ ವಯಸ್ಸಿನಲ್ಲಿ ಬೇರ್ಡ್‌ ಪಾರ್ಶ್ವವಾಯುವಿನಿಂದ ತೀರಿಕೊಂಡರು.

ಸಂಗ್ರಹ: ಪ್ರಿಯಾಂಕ

ಟಾಪ್ ನ್ಯೂಸ್

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.