ವ್ಹೀಲ್‌ಚೇರ್‌ ಕಾರು ಮಂಗಳೂರಿಗೂ ಬರಲಿ


Team Udayavani, Oct 20, 2019, 5:41 AM IST

c-20

ನಗರಗಳು ದಿನೇ ದಿನೇ ಹೊಸ ಅನ್ವೇಷಣೆಗಳನ್ನು ಜನರಿಗೆ ಪರಿಚಯಿಸುತ್ತಾ ಬಂದಿವೆ. ಆದರೆ ಈ ಅನ್ವೇಷಣೆಗಳು ಎಷ್ಟು ಜನ ಉಪಯೋಗಿಸುತ್ತಾರೆ, ಇದರಿಂದ ನಮಗೆಷ್ಟು ಲಾಭವಾಗುತ್ತದೆ ಎನ್ನುವ ದೃಷ್ಟಿಕೋನದಿಂದ ಜನರ ಸಂಖ್ಯೆಗಳಿಗನುಗುಣವಾಗಿ ಹೊಸ ತಂತ್ರಜ್ಞಾನಗಳು ಪರಿಚಯವಾಗುತ್ತಲೇ ಇರುತ್ತವೆ. ಆದರೆ ಈ ಬೆಳವಣಿಗೆ ತಪ್ಪು ನಗರದ ಬೆಳವಣಿಗೆ ಎಲ್ಲ ವಲಯವನ್ನು ಕೇಂದ್ರೀಕರಿಸಿ ನಿರ್ಮಾಣವಾಗಬೇಕಿದೆ. ಇಂದು ಅಂಗವೈಕಲ್ಯವನ್ನು ಎದುರಿಸುವ ಸೀಮಿತ ವರ್ಗಕ್ಕೆ ಇವತ್ತಿನ ತಂತ್ರಜ್ಞಾನ ಅವರ ಪರವಾಗಿ ಯೋಚಿಸುವುದು ಕಡಿಮೆಯೇ.ಆದರೆ ಇದು ಹಾಗಾಗಬಾರದು ನಗರಗಳು ಎಲ್ಲ ವರ್ಗವನ್ನು ಪರಿಗಣಿಸಿ ಒಂದು ಯೋಜಿತ ಪ್ರಬುದ್ಧ ನಗರವಾಗಬೇಕು.

ವಿದೇಶದಲ್ಲಿ ಅಂಗವೈಕಲ್ಯ ಸಮಸ್ಯೆ ಹೊಂದಿದವರಿಗೆ ತಂತ್ರಜ್ಞಾನ ವರವಾಗಿ ಪರಿಣಮಿಸಿದೆ. ಇದಕ್ಕೊಂದು ನಿದರ್ಶನವೆಂಬಂತೆ ಕಾರು ವ್ಹೀಲ್‌ಚೇರ್‌ ಮೂಲಕ ಅಂಗವಿಕಲರೂ ಎಲ್ಲರಂತೆ ನಗರವನ್ನು ಸುತಾಡುವ ವಾತಾವರಣ ನಿರ್ಮಾಣವಾಗಿದೆ.

ಈ ವ್ಹೀಲ್‌ಚೇರ್‌ ಕಾರು ಅಂಗವಿಕಲರಿಗೆ ಯಾರ ಸಹಾಯವು ಇಲ್ಲದೆ ಓಡಿಸಲು ಅವಕಾಶವನ್ನು ಒದಗಿಸುತ್ತದೆ. ಅದೇಗೆ ಅಂತೀರಾ ಈ ಬಗ್ಗೆ ಮಾಹಿತಿ ಇಲ್ಲಿದೆ.

ಕಾರ್‌ ವ್ಹೀಲ್‌ಚೇರ್‌
ಕಾರು ಈ ವ್ಹೀಲ್‌ಚೇರ್‌ ಅನ್ನುವ ಕಲ್ಪನೆ ಹುಟ್ಟಿಕೊಂಡದ್ದು ಲಡಿಸ್ಲಾವ್‌ ಬ್ರಾಜ್ಡಿಲ್‌ ಎಂಬುವವರಿಂದ. ಇದು ವಿಶೇಷವಾಗಿ ಅಂಗವಿಕಲರನ್ನು ಗುರಿಯಾಗಿಸಿಕೊಂಡು ಈ ಚೇಯರನ್ನು ವಿನ್ಯಾಸಗೊಳಿಸಲಾಗಿದೆ. ಈ ವ್ಹೀಲ್‌ಚೇರ್‌ನಿಂದ ಜೀವನ ಸಾಗಿಸುವವರಿಗೆ ನಗರವನ್ನು ಸುತ್ತು ಹಾಕಲು ತಮಗೆ ಬೇಕೆಂದಾಗ ಈ ವೀಲ್‌ ಚಯರ್‌ ಕಾರ್‌ ನಲ್ಲಿ ಸುತ್ತು ಹಾಕಬಹುದು. ಇಲ್ಲಿಗೂ ಪರಿಚಯವಾಗಲಿ ನಗರವನ್ನು ಸುತ್ತಾಡುವ ಬಯಕೆ ಇರುವ ಅದೆಷ್ಟೋ ಮಂದಿ ನಮ್ಮಲ್ಲಿ ಇರುತ್ತಾರೆ. ಆದರೆ ಅವರ ಅಂಗವಿಕಲತೆ ಅವರಿಗೆ ಶಾಪವಾಗಿ ಪರಿಣಮಿಸಿರುತ್ತದೆ. ಇಂತಹ ಕಾರುಗಳು ನಮ್ಮ ನಗರದಲ್ಲಿ ಪರಿಚಯವಾದಲ್ಲಿ ಯಾರ ಸಹಾಯವೇ ಇಲ್ಲದೆ ಈ ವ್ಹೀಲ್‌ಚೇರ್‌ ಕಾರ್‌ನಲ್ಲಿ ನಗರವನ್ನು ಸುತ್ತಾಡಬಹುದಾಗಿದೆ. ಪರ್ಯಾಯ ಪರಿಕಲ್ಪನೆ ಅಳವಡಿಕೆ ಇಂದಿನ ತುರ್ತು ಅಗತ್ಯ.

ಹೇಗಿದೆ ಈ ಕಾರು?
ಈ ಕಾರಿನ ಮುಂಭಾಗದಿಂದ ಬಲಕ್ಕೆ ತೆರೆದರೆ, ಅದು ಚಾಲಕನಿಗೆ ಅವನ / ಅವಳ ಗಾಲಿಕುರ್ಚಿಯೊಂದಿಗೆ ನೇರವಾಗಿ ಸವಾರಿ ಮಾಡಲು ಅನುವು ಮಾಡಿಕೊಡುತ್ತದೆ. ಕಾರಿನ ಫ್ರಂಟ್‌ -ಎಂಡ್‌ ಒಪನಿಂಗ್‌ ಎನ್ನುವುದು ನಾವೀನ್ಯತೆಯಾಗಿದ್ದು ಅದು ಚಾಲನೆ ಮಾಡುವ ಗಾಲಿಕುರ್ಚಿ ಬಳಕೆದಾರರ ಸ್ವಾವಲಂಬನೆಯನ್ನು ಹೆಚ್ಚಿಸುತ್ತದೆ.

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.