ಜಿಯೋ ಮತ್ತು ಏರ್ ಟೆಲ್ ನಿಂದ ವೈಫೈ ಕರೆ ಸೌಲಭ್ಯ ; ಇಲ್ಲಿದೆ ಸಂಪೂರ್ಣ ಮಾಹಿತಿ


Team Udayavani, Jan 10, 2020, 4:01 PM IST

Wifi-Calling-730

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use

ನವದೆಹಲಿ: ನೀವು ಏರ್ ಟೆಲ್ ಅಥವಾ ಜಿಯೋ ಬಳಕೆದಾರರಾಗಿದ್ದಲ್ಲಿ ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. ಈ ಎರಡು ಮೊಬೈಲ್ ಸೇವಾದಾರ ಕಂಪೆನಿಗಳು ಇದೀಗ ಹೊಸ ತಂತ್ರಜ್ಞಾನದ ಕರೆ ಸೌಲಭ್ಯವೊಂದನ್ನು ಗ್ರಾಹಕರಿಗೆ ಪರಿಚಯಿಸುತ್ತಿವೆ, ಅದೇ ವೈಫೈ ಕಾಲಿಂಗ್ ಸೌಲಭ್ಯ. ಅಂದರೆ ಸರಳವಾಗಿ ವಿವರಿಸಬೇಕಾದರೆ ನಿಮ್ಮ ಸ್ಮಾರ್ಟ್ ಫೋನಿನಿಂದ ವೈಫೈ ಇಂಟರ್ನೆಟ್ ಬಳಸಿಕೊಂಡು ಕರೆ ಮಾಡುವ ಸೌಲಭ್ಯ ಇದಾಗಿರುತ್ತದೆ. ನೀವು ಪ್ರೀ ಪೇಯ್ಡ್ ಅಥವಾ ಪೋಸ್ಟ್ ಪೈಯ್ಡ್ ಗ್ರಾಹಕರಾಗಿದ್ದರೂ ನಿಮಗೆ ಈ ಹೊಸ ಸೌಲಭ್ಯ ಲಭಿಸಲಿದೆ

ವೈಫೈ ಕರೆ ಸೌಲಭ್ಯವನ್ನು ಏರ್ ಟೆಲ್ ಕಳೆದ ವರ್ಷದ ಡಿಸೆಂಬರ್ ಮೊದಲ ವಾರದಲ್ಲಿ ತನ್ನ ಗ್ರಾಹಕರಿಗೆ ಪರಿಚಯಿಸಿತ್ತು. ಪ್ರಾರಂಭದಲ್ಲಿ ಈ ಸೇವೆ ದೆಹಲಿಯ ಎನ್.ಸಿ.ಆರ್. ಪ್ರದೇಶದಲ್ಲಿ ಮಾತ್ರವೇ ಲಭ್ಯವಿತ್ತು. ಇದೀಗ ಏರ್ ಟೆಲ್ ಈ ವಿನೂತನ ಸೇವೆಯನ್ನು ದೆಹಲಿ ಎನ್.ಸಿ.ಆರ್. ಸೇರಿದಂತೆ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್, ಪಶ್ಚಿಮ ಉತ್ತರ ಪ್ರದೇಶ, ಮಹಾರಾಷ್ಟ್ರ, ಮುಂಬೈ, ಕೊಲ್ಕೊತ್ತಾ, ಪೂರ್ವ ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ ಮತ್ತು ಮಧ್ಯಪ್ರದೇಶಗಳಲ್ಲಿಯೂ ಈ ಸೇವೆಯನ್ನು ಪರಿಚಯಿಸುತ್ತಿದೆ..

ಇನ್ನು ಏರ್ ಟೆಲ್ ಗೆ ಪ್ರಬಲ ಸ್ಪರ್ಧಿಯಾಗಿರುವ ಜಿಯೋ ಸಹ ವೈ ಫೈ ಕರೆ ಸೌಲಭ್ಯವನ್ನು ಜನವರಿ 07ರಿಂದ ಪರಿಚಯಿಸಿದ್ದು ಜನವರಿ 16ಕ್ಕೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಹಾಗಾಗಿ ಜನವರಿ 16ರ ಬಳಿಕ ದೇಶಾದ್ಯಂತವಿರುವ ಜಿಯೋ ಬಳಕೆದಾರರಿಗೆ ಈ ಸೌಲಭ್ಯ ಲಭಿಸುವ ಸಾಧ್ಯತೆಗಳಿವೆ.

ಏನಿದು ವೈ ಫೈ ಕಾಲಿಂಗ್ ಸೌಲಭ್ಯ? ಮತ್ತಿದು ಹೇಗೆ ಕಾರ್ಯನಿರ್ವಹಿಸುತ್ತದೆ?
– ಗ್ರಾಹಕರು ತಾವು ಇದೀಗ ಹೊಂದಿರುವ ಫೋನ್ ನಂಬರ್ ಬಳಸಿಕೊಂಡು ವೈ ಫೈ ನೆಟ್ವರ್ಕ್ ಸಹಾಯದಿಂದ ಮಾಡಬಹುದಾದ ದೂರವಾಣಿ ಕರೆ ಇದಾಗಿದೆ. ಈ ಸೌಲಭ್ಯದಲ್ಲಿ ಗ್ರಾಹಕರ ಮೊಬೈಲ್ ನೆಟ್ವರ್ಕ್ ವೈಫೈ ಸಹಾಯದಿಂದ ಕರೆಗಳನ್ನು ಮಾಡುವುದು/ಸ್ವೀಕರಿಸುವುದರಿಂದ ಗ್ರಾಹಕರು ತಡೆರಹಿತ ಕರೆಗಳನ್ನು ಮಾಡಲು ಇದು ಸಹಕಾರಿಯಾಗಲಿದೆ.

– ಇದನ್ನು ಇನ್ನಷ್ಟು ಸರಳವಾಗಿ ವಿವರಿಸುವುದಾದಲ್ಲಿ, ಜಿಯೋ ಮತ್ತು ಏರ್ ಟೆಲ್ ಗಳು ಈಗಾಗಲೇ ವಾಯ್ಸ್ ಓವರ್ ಎಲ್.ಟಿ.ಇ. (VoLTE) ಕರೆ ಸೌಲಭ್ಯವನ್ನು ಹೊಂದಿದ್ದು ಇದರಲ್ಲಿ ಜಿ.ಎಸ್.ಎಂ. ನೆಟ್ ವರ್ಕ್ ಬದಲಿಗೆ ಇಂಟರ್ನೆಟ್ ಸಂಪರ್ಕದ ಮೂಲಕ ಕರೆಗಳನ್ನು ಮಾಡಲಾಗುತ್ತದೆ. ಈ ವೋಲ್ಟ್ ಗೆ ಹೊಸ ಸೇರ್ಪಡೆಯಾಗಿ ವೈಫೈ ಕರೆ ಸೌಲಭ್ಯ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಎಲ್.ಟಿ.ಇ. ಡಾಟಾ ಬಳಕೆಯ ಬದಲಾಗಿ ವೈಫೈ ಡಾಟಾವನ್ನು ಕರೆ ಮಾಡಲು/ಸ್ವೀಕರಿಸಲು ಬಳಸಿಕೊಳ್ಳಲಾಗುತ್ತದೆ. ಆದರೆ ಇಲ್ಲಿ ನಿಮ್ಮ ಮೊಬೈಲ್ ಉತ್ತಮ ವೈಫೈ ನೆಟ್ ವರ್ಕ್ ಸಂಪರ್ಕವನ್ನು ಹೊಂದಿರುವುದು ಅಗತ್ಯವಾಗಿರುತ್ತದೆ.

ವೈಫೈ ಕರೆ ಸೌಲಭ್ಯದ ಪ್ರಯೋಜನಗಳೇನು?
ವೈಫೈ ಕರೆಗಳು ಸಹಜವಾಗಿಯೇ ವೇಗವಾಗಿರುತ್ತವೆ ಮಾತ್ರವಲ್ಲದೇ ಇವುಗಳು ಕೇಬಲ್ ಸಂಪರ್ಕದ ಮೂಲಕ ಕಾರ್ಯನಿರ್ವಹಿಸುವುದರಿಂದ ಇವುಗಳ ಕಾರ್ಯಕ್ಷಮತೆ ಉತ್ತಮವಾಗಿರುತ್ತವೆ. ಹೀಗಾಗಿ ನೀವು ಮಾಡುವ ಕರೆಗಳು ಸ್ಪಷ್ಟತೆಯಿಂದ ಕೂಡಿರುತ್ತದೆ ಮತ್ತು ನಿಮ್ಮಲ್ಲಿರುವ 4ಜಿ ಕನೆಕ್ಷನ್ ದುರ್ಬಲವಾಗಿದ್ದರೂ ಕಾಲ್ ಡ್ರಾಪ್ ನಂತಹ ಸಮಸ್ಯೆಗಳು ಇರುವುದಿಲ್ಲ.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.