ಕೊರೊನಾ ಸೋಂಕು ತಡೆಗೆ ಜಾಗೃತಿ ಕಾರ್ಯಕ್ರಮ
Team Udayavani, Mar 17, 2020, 5:14 PM IST
ಹಿರೇಕೆರೂರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಯುವ ರೆಡ್ ಕ್ರಾಸ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ಆಶ್ರಯದಲ್ಲಿ ಕೊರೊನಾ ತಡೆಗಟ್ಟುವ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ಪ್ರಾಚಾರ್ಯ ಡಾ| ಎಸ್.ಪಿ. ಗೌಡರ, ವಿದ್ಯಾರ್ಥಿಗಳಿಗೆ ರಜೆ ನೀಡಿರುವುದು ಮಜಾ ಮಾಡಲು ಅಲ್ಲ, ನೀವು ಮನೆಯಲ್ಲೇ ಇದ್ದು ಸುರಕ್ಷಿತ ಕ್ರಮ ವಹಿಸಬೇಕು. ನಿಮ್ಮೂರಿನ ಜನತೆಗೆ ರೋಗದ ಲಕ್ಷಣಗಳು ಹಾಗೂ ಮುಂಜಾಗೃತಾ ಕ್ರಮ ಕುರಿತು ಮಾಹಿತಿ ನೀಡಬೇಕು ಎಂದರು.
ಪ್ರಾಧ್ಯಾಪಕ ಎಂ.ಬಿ. ಬದನೆಕಾಯಿ, ಡಾ| ಎಲ್.ಎಂ. ಪೂಜಾರ, ಎಸ್.ಎಚ್. ದೊಡ್ಡಗೌಡರ, ಶಿವಾನಂದ ಸಂಗಾಪುರ ಪಿ.ಐ. ಸಿದ್ದನಗೌಡರ, ಹರೀಶ್ ಡಿ., ಮೀನಾಕ್ಷಿ ಬಿ., ಹೇಮಲತಾ ಕೆ., ಗೀತಾ ಡಿ., ಟೀನಾ ವಿ., ಸುಮಲತಾ, ಯತೀಶ್ ಎನ್.ಎ., ರಾಮಚಂದ್ರಪ್ಪ ಬಿ.ಎಂ., ಸುಜಾತ ಕೆ. ಪತ್ರಾಂಕಿತ ವ್ಯವಸ್ಥಾಪಕ ಜಗದೀಶನ ಎನ್., ವೀರೇಶ ಕೊರಗರ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಎಸ್.ಬಿ.ಭಜಂತ್ರಿ, ಶಿವಾನಂದ ಸಂಗಾಪುರ, ವಿ.ಜಿ. ಪಾಟೀಲ, ಚಿನ್ನಮ್ಮ ಬಡಿಗೇರ್, ಪಿ.ಬಿ.ನಾಯಕ್ ಮುಕೇಶಪ್ಪ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ
ಹಾವೇರಿ: ಕಾಂಗ್ರೆಸ್ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ
ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ