ರಾಮ , ರಹೀಮ


Team Udayavani, Jun 11, 2021, 9:19 PM IST

Rama, Rahima

ಸುಬ್ಟಾ ಭಟ್ಟರು ಮಡಿವಂತ ಕುಟುಂಬದವರು. ನಮ್ಮೂರಿನ ಸಾೖಬರ ಬೀದಿಯಲ್ಲಿ ಇರುವಂತಹ ಹನುಮ ಗುಡಿಯ ಅರ್ಚಕರು.ಯಾವತ್ತಿಗೂ, ತಮ್ಮ ವ್ರತವನ್ನು ಮಡಿವಂತಿಕೆಯನ್ನು ಮುರಿದವರಲ್ಲ. ಕೊರೊನಾ ಕಾರಣದಿಂದ ದೇವಸ್ಥಾನ ಮುಚ್ಚಿ ತಿಂಗಳುಗಳಾಗಿವೆ. ಕೈಯಲ್ಲಿದ್ದ ಚಿಲ್ಲರೆ ಕಾಸು ಅಷ್ಟು ಖಾಲಿಯಾಗಿ ಊಟಕ್ಕೂ ಕಷ್ಟಪಡುವಟತಹ ಪರಿಸ್ಥಿತಿ.

ಕೈಯಲ್ಲಿ ದುಡಿಮೆ ಇಲ್ಲ ಮನೆಯಲ್ಲಿ ದಿನಸಿ ಇಲ್ಲ. ತಲೆಯ ಮೇಲೆ ಕೈಹೊತ್ತು ದೇವಸ್ಥಾನದ ಜಗಲಿ ಮೇಲೆ ಕುಳಿತಿದ್ದರು. ಅತ್ತ ಆಟೋ ರಿಕ್ಷಾದಲ್ಲಿ ಏರಿಯಾದ ಸಮಾಜ ಸೇವಕರಾದ ರಹಿಂ ಬಾಯ್‌ ದೊಡ್ಡ ಪಾತ್ರೆಯ ತುಂಬಾ ಚಿತ್ರಾನ್ನ ಹಾಗೂ ಮೊಸರನ್ನವನ್ನು ತಂದು ಎಲ್ಲರಿಗೂ ಹಂಚುತ್ತಿದ್ದ.

ಅವನತ್ತ ನೋಡಿದ ಸುಬ್ಟಾಭಟ್ಟರಿಗೆ ಬೇಡವೆಂದರೂ ಕಣ್ಣಲ್ಲಿ ನೀರು ಜಿನುಗುತ್ತದೆ. ಆದರೆ ಸ್ವಾಭಿಮಾನ ಬಿಟ್ಟು ಯಾರ ಮುಂದೆಯೂ ಕೈ ಚಾಚಲು ಮನಸ್ಸು ಹಿಂಜರಿದಿತ್ತು. ಅತ್ತ ಹನುಮ ದೇವರನ್ನು ನೋಡುತ್ತಾ ತಮ್ಮ ಹೆಗಲ ಮೇಲಿದ್ದ ವಸ್ತ್ರದಿಂದ ಕಣ್ಣೊರೆಸಿಕೊಂಡು ಎದ್ದು ನಿಲ್ಲುತ್ತಾರೆ.

ಇದನ್ನೆಲ್ಲ ಓರೆಗಣ್ಣಿನಿಂದ ನೋಡುತ್ತಿದ್ದ ರಹೀಮ್‌ ಬಾಯ್, ಕೈಯಲ್ಲಿ ಮೂರು ದೊಡ್ಡ ಪೊಟ್ಟಣದ ಊಟವನ್ನು ಹೊತ್ತು ಭಟ್ಟರ ಬಳಿ ಬಂದು ದೂರವೇ ನಿಂತು ಭಟ್ರೆ, ನಿಮ್ಮ ರಾಮ ಬೇರೆಯಲ್ಲ, ನಮ್ಮ ರಹೀಮ ಬೇರೆಯಲ್ಲ. ದೇವನೊಬ್ಬ ನಾಮ ಹಲವು ಯೋಚನೆ ಮಾಡಬೇಡಿ. ಇದನ್ನ ಪಕ್ಕದ ಬೀದಿಯಲ್ಲಿರುವ ಜೋಯಿಸರ ಮನೆಯಲ್ಲಿ ದುಡ್ಡು ಕೊಟ್ಟು ಮಾಡಿಸಿದ್ದು. ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಚಿತ್ರಾನ್ನ ಹಾಗೂ ಮೊಸರನ್ನ ದಯಮಾಡಿ ತೆಗೆದುಕೊಳ್ಳಿ ಭಟ್ರೆ.

ನಿಮ್ಮ ರಾಮ ನಮ್ಮ ರಹೀಮನ ಸೇವೆಯಿಂದ ತೃಪ್ತನಾಗಲಿ. ಏನು ಯೋಚನೆ ಮಾಡದೆ ಊಟವನ್ನು ಕೈಯಲ್ಲಿ ತೆಗೆದುಕೊಂಡ ಭಟ್ಟರು ಅನ್ನದಾತೋ ಸುಖೀಭವ ಎಂದು ಹೇಳಿ ಹೊರಡುತ್ತಾರೆ.  Masha Allaha ಎಂದು ರಹಿಮ್‌ ಬಾಯ್‌ ತಮ್ಮ ಅನ್ನ ದಾನ ಸೇವೆಯನ್ನು ಮುಂದುವರಿಸುತ್ತಾರೆ.

 

ವೀಣಾ ಧನಂಜಯ,

 ದುಬೈ

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

4-manohar-prasad

ನುಡಿನಮನ- ಪತ್ರಿಕಾರಂಗದ ಮನೋಹರ ಪ್ರಸಾದ್‌ ಕರಾವಳಿಯ ರಾಯಭಾರಿ

1-dasdsad

Yakshagana; ಮಾತಿನ ಜರಡಿ: ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Shivratri 2024; ದಕ್ಷಿಣ ಕಾಶಿ, ಸಂಗಮ ಕ್ಷೇತ್ರ ಎನಿಸಿಕೊಂಡ ಶ್ರೀ ಸಹಸ್ತ್ರಲಿಂಗೇಶ್ವರನ ಆಲಯ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.