“ಮರ ಸುತ್ತುವುದು’ ಮಾತ್ರವೇ ಸಿನೆಮಾ ಅಲ್ಲ!
ಸಿನೆಮಾ ವೀಕ್ಷಣೆಗೂ ಈ ಚಿತ್ರದ ವೀಕ್ಷಣೆಗೂ ಅಜಗಜಾಂತರವಿದೆ ಎಂಬ ಸತ್ಯ ಜನಕ್ಕೆ ಅರಿವಾಗಿದೆ.
Team Udayavani
-ಎಂ.ಆರ್. ವೆಂಕಟೇಶ್
ಇಂಥದ್ದೊಂದು ಸಿನೆಮಾ ನಿರ್ಮಿಸಿದ್ದಕ್ಕೆ ವೀಕ್ಷಕರು ಧನ್ಯವಾದ ಸಲ್ಲಿಸಿ ಕಣ್ಣೀರಿಡುತ್ತಿದ್ದರೆ ಕೆಲವು ವಿಮರ್ಶ ಕರಿಗೆ ಕಾಶ್ಮೀರದ ಹತ್ಯಾಕಾಂಡದಂಥ ಸಿನೆಮಾದಲ್ಲೂ ಕಲಾತ್ಮಕತೆಯ ಹುಡುಕಾಟವೇ ಮುಖ್ಯ ಎನಿಸಿರುವುದು ಸೋಜಿಗ. ಸ್ವಾತಂತ್ರ್ಯವೆಂದರೆ ಇಡೀ ದೇಶ ಒಗ್ಗಟ್ಟಾಗಿರಬೇಕು. ಬಹುತೇಕ ಪ್ರಾಂತಗಳು ದೇಶದೊಳಗೆ ವಿಲೀನವಾದವಾದರೂ ಜಮ್ಮು- ಕಾಶ್ಮೀರ ಹಾಗೂ ಇನ್ನು ಕೆಲವು ಮಾತ್ರ ಚರ್ಚೆಯ ಹಂತದಲ್ಲಿದ್ದವು. ಅದಾಗಲೇ ನೂರಾರು ಪ್ರಾಂತ್ಯಗಳನ್ನು ವಿಲೀನಗೊಳಿಸಿದ್ದ ಸರ್ದಾರ್ ಪಟೇಲರಿಗೆ ಈ ಪ್ರಾಂತ್ಯಗಳನ್ನೂ ದೇಶದೊಳಗೆ ಸೇರಿಸಿಕೊಳ್ಳುವುದು ಕಷ್ಟಕರವಾಗಿರಲಿಲ್ಲ. ಆದರೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಕಾಶ್ಮೀರದ ರಾಜಕಾರಣಿ ಶೇಖ್ ಅಬ್ದುಲ್ಲಾ ಜತೆಗೆ ನಿಕಟ ಬಾಂಧವ್ಯ ಇದ್ದುದ್ದದರಿಂದ ಈ ಪ್ರದೇಶವನ್ನು ತಾವೇ ಗಮನಿಸುವುದಾಗಿ ತಿಳಿಸಿದರು...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Marks card ಕೊಡಲು ಲಂಚ: ಶಿಕ್ಷಣ ಇಲಾಖೆ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ
Vijayapura;ದಲಿತರ ಭವನ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ:ಪೊಲೀಸರ ಮಧ್ಯಸ್ಥಿಕೆ
Banavasi ; ಕ್ರಿಕೆಟ್ ಆಡುತ್ತಿದ್ದ ಬಾಲಕ ಸಿಡಿಲಿಗೆ ಬಲಿ
Gadag: ರಥೋತ್ಸವ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಮೃತ್ಯು
RCB vs CSK ರೋಚಕ ಪಂದ್ಯಕ್ಕೆ ಮಳೆ ಅಡ್ಡಿ: ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Marks card ಕೊಡಲು ಲಂಚ: ಶಿಕ್ಷಣ ಇಲಾಖೆ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ
Vijayapura;ದಲಿತರ ಭವನ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ:ಪೊಲೀಸರ ಮಧ್ಯಸ್ಥಿಕೆ
Banavasi ; ಕ್ರಿಕೆಟ್ ಆಡುತ್ತಿದ್ದ ಬಾಲಕ ಸಿಡಿಲಿಗೆ ಬಲಿ
Gadag: ರಥೋತ್ಸವ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಮೃತ್ಯು
RCB vs CSK ರೋಚಕ ಪಂದ್ಯಕ್ಕೆ ಮಳೆ ಅಡ್ಡಿ: ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ