World Cycle Day: ನನ್ನ ಪಾಪಚಿಯೊಂದಿಗಿನ ಆ ದಿನಗಳು


Team Udayavani, Jun 3, 2020, 9:40 AM IST

ನನ್ನ ಪಾಪಚಿಯೊಂದಿನ ಆ ದಿನಗಳು

ಸಂಜೆ ಕಾಫಿಕುಡಿತ ಹಿತ್ತಲಿನ ಕಡೆ ಹೋದಾಗ ಪಾಪಚಿ (ಸೈಕಲ್) ಕಣ್ಣಿಗೆ ಬಿದ್ದ, ಹಳೆ ದಿನಗಳೆಲ್ಲ ಕಣ್ಣ ಮುಂದೆ ಹಾದು ಹೋದಂತಾಯ್ತು. ನಿಂಗೆ ಸೈಕಲ್ ಓಡಿಸೋಕ್ಕೆ ಬರುತ್ತಾ? ಈ ಪಶ್ನೆ ಅದೆಷ್ಟು ಜನರು ನನ್ನಲ್ಲಿ ಕೇಳಿದರೆಂದು ಲೆಕ್ಕನೇ ಇಲ್ಲ. ಆಗೆಲ್ಲ ನನ್ನಗೆ ಈ ಸೈಕಲ್ ಎಲ್ಲಿಂದ ಬಂತು ಎಂದೆಲ್ಲ ಯೋಚಿಸ್ತಾ ಇದೆ.

1818ರಲ್ಲಿ ಬಳಕೆಯಲ್ಲಿದ ಡ್ರೈಸೀನ್ ವಾಹನ ಸೈಕಲಿನ ಪೂರ್ವಜರೆಂದೆ, ಈ ವಾಹನದಲ್ಲಿ ಚಕ್ರಗಳ ಬದಲಾಗಿ ಸಾರಥಿ ಸವಾರನನ್ನು ವಾಹನದಲ್ಲಿ ಕೂರಿಸಿಕೊಂಡು ತನ್ನ ಕಾಲಿನ ಮೂಲಕ ತಳಿಕೊಂಡು ಹೋಗುತ್ತಿದ್ದ. ನಂತರದ 1860ರಲ್ಲಿ ಪಿಯರಿ ಮಿಕಾ ಮತ್ತು ಪಿಯರಿ ಲಾಲಮೆಂಟ್ ಎಂಬ ಫ್ರೆಂಚ್  ಅವಿಷ್ಕಕರ್ತರು ಪೆಡಲ್ ಗಳನ್ನುಳ್ಳ ಸೈಕಲ್ ಗಳನ್ನು  ನಿರ್ಮಿಸಿದ್ದರು.ನಂತರದ ಸಮಯದಲ್ಲಿ ಹೊಸ ಬಗೆಯ ಸೈಕಲ್ ಗಳನ್ನು ತಯಾರಿಸಲಾಯಿತು.

ಆದರೆ ನಾನು ಸೈಕಲ್ ಕಂಡದ್ದು ನನ್ನ 5 ನೇ ವಯಸ್ಸಿನಲ್ಲಿ, ಅದೂ ನನ್ನ ಅಣ್ಣನ ಮೂಲಕ , ಅದರಲ್ಲಿ ಕುಳಿತುಕೊಂಡು ಊರನ್ನು ಸುತ್ತುವಾಗ ಸಿಗುತ್ತಿದ್ದ ಆನಂದವೇ ಬೇರೆಯಾಗಿತ್ತು.  ಸಮಯ ಕಳೆಯಿತು , ನಾನು 8ನೇ ತರಗತಿಗೆ ಬಂದ ನಂತರ ನನಗೂ ಸೈಕಲ್ ಸಿಕ್ಕಿತ್ತು. ತದ ನಂತರವೆ ನಾನು ಸೈಕಲ್ ಕಲಿತದ್ದು. ನನಗೆ ಸೈಕಲ್ ಕಲಿಸಿದ್ದು ನನ್ನ ತಂಗಿ ಹೌದು ಕೇಳಲು ವಿಚಿತ್ರವೇ ಆದರೂ ಸತ್ಯ. ಸೈಕಲ್ ಕಲಿತ ಬಳಿಕ ನನ್ನ ಲೋಕವೇ ಬೇರೆಯಾಗಿತ್ತು. ದಿನವಿಡಿ ಅದರ ಜೊತೆಗೆ ನನ್ನ ವಾಸವಾಗಿತ್ತು.

ಒಂದು ದಿನ ನನ್ನ ಪ್ರೀತಿಯ ತಂಗಿಯನ್ನು ಕೂರಿಸಿಕೊಂಡು ರಸ್ತೆಯಲ್ಲಿ ಹೋಗುವಾಗ , ನಾನು ಓಡಿಸುತ್ತಿದ್ದ ರಬಸಕ್ಕೊ ಏನೋ ಅವಳು ಕಿರುಚಾಲು ಶುರು ಮಾಡಿದಳು ಅವಳ ಚೀರಾಟಕ್ಕೆ ನನಗೆ ಭಯವಾಗಿ ಸೈಕಲ್ ಮೇಲಿನ ಹಿಡಿತ ತಪ್ಪಿ ರಸ್ತೆ ಬದಿಯಲ್ಲಿದ್ದ ಜಲ್ಲಿಕಲ್ಲುಗಳ ಮತ್ತು ಮರಳಿನ ರಾಶಿಯ ಮೇಲೆ ದೊಪ್ಪನೆಂದು ಬಿದ್ವಿ. ನಮಗೆ ಪೆಟ್ಟಾಗಿತ್ತು ಆದರೆ ನಮಗಿಂತ ನನ್ನ ಪಾಪಚಿ ಬಿದ್ದ ರಭಸಕ್ಕೆ ಒಂದು ಹೊಸ ರೂಪನೇ ತಾಳಿ ಬಿಟ್ಟಿತ್ತು.

ಪಾಪಚಿ ನಾನು ನನ್ನ ಸೈಕಲ್ ಗೆ ಇಟ್ಟ ಹೆಸರಾಗಿತ್ತು. ಪಾಪಚಿಯ ಜೊತೆಗೆ ಅದೆಷ್ಟೋ ಸಲ ಬಿದಿದ್ದರು ಇಷ್ಟೊಂದು ಏಟಗಿರಲಿಲ್ಲ. ಸಮಯ ಕಳೆಯಿತು ನನ್ನ ಪಾಪಚಿ ಮನೆಯ ಒಂದು ಸಣ್ಣ ಮೂಲೆ ಸೇರಿತ್ತು ಮಳೆಯ ನೀರಿಗೆ ತನ್ನ ಒಡಲನ್ನು ಇಟ್ಟು ತನಗೆ ತಾನೇ ಪೂರ್ಣ ವಿರಾಮ ಇಟ್ಟುಕೊಂಡಿತ್ತು.

ಈಗಲೂ ಕೂಡ ಪಾಪಚಿನ ನೋಡುವಾಗ ಹಳೆ ದಿನಗಳೆಲ್ಲ ಕಣ್ಣ ಮುಂದೆ ಹಾದು ಹೋಗುತ್ತದೆ ಮತ್ತೆ ಬಾಲ್ಯಕ್ಕೆ ಒಮ್ಮೆ ಹೋಗಿ ಬರುವ ಆಸೆ ಆಗುತ್ತದೆ ಅದೇ ನನ್ನ ಪಾಪಚಿಯ ಜೊತೆಗೆ.

ಮಹಾಲಕ್ಷ್ಮಿ ದೇವಾಡಿಗ

ಪ್ರಥಮ ಬಿ.ಎ ಪತ್ರಿಕೋದ್ಯಮ ವಿಭಾಗ

ಎಂ. ಜಿ. ಎಂ ಕಾಲೇಜು ಉಡುಪಿ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.