ವರ್ಗಾವಣೆಯಾದ ಲೋಕೇಶಕುಮಾರಗೆ ಬೀಳ್ಕೊಡುಗೆ
Team Udayavani, Jul 2, 2020, 1:14 PM IST
ಬೆಳಗಾವಿ: ವರ್ಗಾವಣೆಯಾದ ಮಹಾನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ ಅವರನ್ನು ಬೀಳ್ಕೊಡಲಾಯಿತು.
ಬೆಳಗಾವಿ: ಬೆಂಗಳೂರಿಗೆ ವರ್ಗಾವಣೆಯಾದ ಮಹಾನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ಎಸ್. ಲೋಕೇಶಕುಮಾರ ಅವರನ್ನು ಬೀಳ್ಕೊಟ್ಟು, ನೂತನ ಪೊಲೀಸ್ ಆಯುಕ್ತ ಡಾ| ಕೆ. ತ್ಯಾಗರಾಜನ್ ಅವರನ್ನು ಮಹಾನಗರ ಪೊಲೀಸ್ ಕಮೀಷನರೇಟ್ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.
ನಗರದ ಕೆಎಲ್ಇ ಸಂಸ್ಥೆಯ ಜೀರಗೆ ಸಭಾಭವನದಲ್ಲಿ ಬುಧವಾರ ನಡೆದ ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭದಲ್ಲಿ ವರ್ಗಾವಣೆಗೊಂಡ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ ದಂಪತಿಯನ್ನು ಬೀಳ್ಕೊಡಲಾಯಿತು.
ಬೆಳಗಾವಿ ಪೊಲೀಸ್ ಕಮೀಷನರ್ ಬಿ.ಎಸ್. ಲೋಕೇಶಕುಮಾರ ಅವರ ಶಾಂತ ಸ್ವಭಾವ, ಕಾರ್ಯವೈಖರಿ ಬಗ್ಗೆ ಪೊಲೀಸ್ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು.
ಐಜಿಪಿ ರಾಘವೇಂದ್ರ ಸುಹಾಸ್, ಕೆಎಎಲ್ಇ ವಿವಿ ಕುಲಪತಿ ಪ್ರೊ. ವಿವೇಕ ಸಾವೋಜಿ, ಡಿಸಿಪಿ ಸೀಮಾ ಲಾಟ್ಕರ್, ಹೆಚ್ಚುವರಿ ಎಸ್ಪಿ ಅಮರನಾಥ ರೆಡ್ಡಿ, ಡಿಸಿಪಿ ಯಶೋಧಾ ವಂಟಗೂಡಿ, ಎಸಿಪಿಗಳಾದ ಎನ್.ವಿ. ಭರಮಣಿ, ಶಿವಾರೆಡ್ಡಿ, ಚಂದ್ರಪ್ಪ, ಆರ್.ಆರ್. ಕಲ್ಯಾಣಶೆಟ್ಟರ ಸೇರಿದಂತೆ ಇನ್ಸಪೆಕ್ಟರ್ ಗಳು, ಪಿಎಸ್ಐ ಸೇರಿದಂತೆ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prajwal Case; ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ
Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್ ಶೆಟ್ಟರ್
Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ
Lok Sabha ಚುನಾವಣೆ ಪ್ರಕ್ರಿಯೆ ವೀಕ್ಷಣೆಗೆ 5 ದೇಶಗಳ ತಂಡ ಬೆಳಗಾವಿಗೆ
ಕನ್ನಡ ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಸವಿತಾ ಹಿರೇಮಠ