ರಜಪೂತ ಸಮಾಜದಿಂದ ಮುಕ್ತಿಧಾಮ ಸ್ವಚ್ಛತಾ ಕಾರ್ಯ


Team Udayavani, Jan 18, 2022, 5:33 PM IST

27cleaning

ತಾಳಿಕೋಟೆ: ಪಟ್ಟಣದ ಡೋಣಿ ನದಿ ತೀರದ ಹತ್ತಿರವಿರುವ ಮುಕ್ತಿಧಾಮದ ಸ್ವತ್ಛತಾ ಕಾರ್ಯವನ್ನು ರಜಪೂತ ಸಮಾಜ ಬಾಂಧವರು ನಡೆಸಿದರು.

ಈ ವೇಳೆ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್‌ ಮೂಲಿಮನಿ ಮಾತನಾಡಿ, ಮನುಷ್ಯನಿಗೆ ಹುಟ್ಟು ಆಕಸ್ಮಿಕವಾದರೂ ಸಾವು ನಿಶ್ಚಿತವಾದುದ್ದು. ಪ್ರತಿಯೊಬ್ಬರಿಗೂ ಮುಕ್ತಿ ಸಿಗುವುದು ಮುಕ್ತಿಧಾಮದಲ್ಲಿ ಆಗಿದೆ. ಈ ಮೊದಲು ಮುಕ್ತಿಧಾಮದಲ್ಲಿ ಕಸಕಡ್ಡಿ ಅಲ್ಲದೇ ಎಲ್ಲ ರೀತಿಯ ಗಲೀಜು ವಾತಾವರಣವಿತ್ತು. ಅದನ್ನು ಒಂದು ರೂಪಕ್ಕೆ ತರುವಲ್ಲಿ ಮುಕ್ತಿಧಾಮ ಸಮಿತಿ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದರು.

ಮುಕ್ತಿಧಾಮ ಸಮಿತಿಯಲ್ಲಿ ಸರ್ವ ಸಮಾಜದವರನ್ನು ಕೂಡಿಸಿಕೊಂಡು ಅಭಿವೃದ್ಧಿ ಮಾಡಲಾಗುತ್ತಿದೆ. ಸದರಿ ಮುಕ್ತಿಧಾಮದಲ್ಲಿ ಕುಳಿತುಕೊಳ್ಳಲು ಮತ್ತು ಸುಂದರವಾದ ಗಾರ್ಡನ್‌ ನಿರ್ಮಿಸಲಾಗಿದೆ. ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅದರಿ ಮುಕ್ತಿಧಾಮವನ್ನು ಪ್ರತಿ ರವಿವಾರ ಜನಿವಾರ ಸಮಾಜದ ವಿವಿಧ ಸಮಾಜದವರು ಮತ್ತು ಇನ್ನಿತರ ಪರಿಸರ ಪ್ರೇಮಿಗಳು ಕೂಡಿಕೊಂಡು ಸ್ವತ್ಛತೆ ಮಾಡುತ್ತ ಸಾಗಿರುವದು ಒಳ್ಳೆ ಬೆಳವಣಿಗೆ ಎಂದರು.

ಸ್ವಚ್ಛತಾ ಕಾರ್ಯದಲ್ಲಿ ರಜಪೂತ ಸಮಾಜದ ಗೋವಿಂದಸಿಂಗ್‌ ಮೂಲಿಮನಿ, ರತನ ಕೊಕಟನೂರ, ವಿಜಯಸಿಂಗ್‌ ಹಜೇರಿ, ಭರತ ಹಜೆರಿ, ಬಾಬು ಹಜೇರಿ, ವಿಠ್ಠಲ ಹಜೇರಿ, ರಾಜೇಂದ್ರ ವಿಜಾಪುರ, ದಿಲೀಪ್‌ ಹಜೆರಿ, ಅಮಿತ್‌ ಮನಗೂಳಿ, ರಮೇಶ ಗೌಡಗೆರಿ, ಕೆಸರಸಿಂಗ್‌ ಹಜೇರಿ, ಮಾನಸಿಂಗ್‌ ಕೊಕಟನೂರ, ಜೈಸಿಂಗ್‌ ಮೂಲಿಮನಿ, ಬಾಲಾಜಿ ವಿಜಾಪುರ, ಅರುಣ ದಡೇದ, ಗಂಗು, ಸೂರಜ್‌, ರಾಜು, ನವೀನ, ನಿಖೀಲ, ಆಕಾಶ, ಸುನೀಲ, ಅನಿಲ, ಪರಶು, ದೀಪಕ್‌, ಮುಕ್ತಿಧಾಮ ಸಮಿತಿಯ ವಾಸುದೇವ ಹೆಬಸೂರ, ರಾಜು ಹಂಚಾಟೆ ಇದ್ದರು.

ಟಾಪ್ ನ್ಯೂಸ್

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.