ರಾಜ್ಯ ಬಿಜೆಪಿ ಕಾರ್ಯಕಾರಣಿ ವರ್ಚುವಲ್ ಸಭೆ
Team Udayavani, Jun 27, 2021, 9:21 PM IST
ಚಾಮರಾಜನಗರ: ವರ್ಚುವಲ್ ಮೂಲಕನಡೆದ ಬಿಜೆಪಿ ರಾಜ್ಯ ಕಾರ್ಯಕಾರಣಿಸಭೆಯಲ್ಲಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳುಭಾಗವಹಿಸಿದ್ದರು.
ವರ್ಚುವಲ್ ಸಭೆ ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ,ಕೋವಿಡ್ ಸಂಕಷ್ಟದಲ್ಲಿ ಸಿಲುಕಿದ ನಾಡಿನಜನತೆಗೆ ಅನೇಕ ಯೋಜನೆಗಳನ್ನು ಜಾರಿಗೆತರಲಾಗಿದ್ದು, 1750 ಕೋಟಿ ಅನುದಾನವನ್ನುಶ್ರಮಿಕ ವರ್ಗಕ್ಕೆ ನೀಡಿದೆ ಎಂದರು. ಪಕ್ಷದರಾಜ್ಯಾಧ್ಯಕ್ಷ ನಳೀನ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಅರುಣ್ಸಿಂಗ್, ಉಪಾಧ್ಯಕ್ಷ ಮಾಲೀಕಯ್ಯ ಗುತ್ತೆದಾರ್ಭಾಗವಹಿಸಿದ್ದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿವರ್ಚುವಲ್ ಮೂಲಕ ನಡೆದ ರಾಜ್ಯ ಕಾರ್ಯಕಾರಣಿಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷಆರ್. ಸುಂದರ್ ಮಾತನಾಡಿ, ಪ್ರತಿ 3 ತಿಂಗಳೊಮ್ಮೆಪಕ್ಷದರಾಜ್ಯಕಾರಣಿಸಭೆನಡೆಯುತ್ತದೆ.ರಾಜಕೀಯ ನಿರ್ಣಯ,3 ತಿಂಗಳಲ್ಲಿ ಆಗಿರುವ ಕಾರ್ಯಕ್ರಮಗಳ ವರದಿ,ಮುಂದೆಬರಲಿರುವ ಕಾರ್ಯಕ್ರಮಗಳವರದಿ,ಸೇವಾಕಾರ್ಯಕ್ರಮ ವರದಿ ಸಲ್ಲಿಸಲಾಗುವುದು ಎಂದರು.
ಶ್ರದ್ಧಾಂಜಲಿ: ಕೋವಿಡ್ನಿಂದ ಮೃತಪಟ್ಟಪಕ್ಷದ ಕಾರ್ಯಕರ್ತರು, ಮುಖಂಡರು,ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ,ಸಾರ್ವಜನಿಕ ರಿಗೆ2ನಿಮಿಷ ಮೌನ ಆಚರಿಸಿಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಾಜಿ ಶಾಸಕಿಪರಿಮಳನಾಗ± ³, ಬಿಜೆಪಿ ರಾಜ್ಯಕಾರ್ಯಕಾರಣಿ ಸದಸ್ಯ ನೂರೊಂದು ಶೆಟ್ಟಿ,ಪ್ರ.ಕಾರ್ಯದರ್ಶಿಗಳಾದ ಪ್ರಧಾನ ಮಂಗಲಶಿವಕುಮಾರ್, ನಾರಾಯಣ್ ಪ್ರಸಾದ್,ನಾಗ ಶ್ರೀಪ್ರತಾಪ್, ಹಾಸನ ಜಿಲ್ಲಾ ಉಸ್ತುವಾರಿನಿಜಗ ುಣರಾಜು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು