ಅಕ್ರಮ ಜಾಗ ತೆರವಿಗೆ ಮನವಿ
Team Udayavani, Apr 15, 2021, 2:00 PM IST
ಚೇಳೂರು: ಚೇಳೂರಿನಲ್ಲಿ ಸರ್ಕಾರಿಗುಂಡು ತೋಪು ಒತ್ತುವರಿ ತೆರವುಗೊಳಿಸಬೇಕು ಎಂದು ರೈತ ನಾಯಕಪ್ರೊ.ನಂಜುಂ ಡ ಸ್ವಾಮಿ ಸ್ಥಾಪಿತ ರಾಜ್ಯ ರೈತಸಂಘದ ಹಸಿರು ಸೇನೆ ತಾಲೂಕು ಸಮಿತಿನೇತೃತ್ವದಲ್ಲಿ ಸಚಿವರಿಗೆ ಮನವಿಸಲ್ಲಿಸಲಾಯಿತು.
ಅಧ್ಯಕ್ಷ ರಾಜ್ಯಾದ್ಯಕ್ಷರಾದ ಜಿ.ಜಿ.ಹಳ್ಳಿಬಿ.ನಾರಾಯಣ ಸ್ವಾಮಿ ಮಾತನಾಡಿ,ಚೇಳೂರು ಗ್ರಾಮದಲ್ಲಿ ಕೆಲವರು ಸರ್ಕಾರಿಭೂಮಿ ಆಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ಸುಮಾರು 100 ಕೋಟಿ ರೂ. ಬೆಲೆಬಾಳುವ ಜಾಗಗಳಿದ್ದು, ಈ ಕುರಿತುಡೀಸಿಗೆ ಮನವಿ ನೀಡಿದ್ದರೂ, ಸರ್ವೆಮಾಡಿಲ್ಲ.
ಧರಣಿ ಮಾಡಿದ್ದರೂ ನ್ಯಾಯಸಿಕ್ಕಿಲ್ಲ. ಇಲ್ಲೇ ನೂತನ ತಾಲೂಕಿಗೆ ಮಿನಿವಿಧಾನಸೌಧ ನಿರ್ಮಾಣ ಮಾಡಬಹುದುಎಂದು ಸಚಿವರಿಗೆ ಮನವಿ ಮಾಡಿದ್ದಾರೆ.ಮನವಿ ಸ್ವೀಕರಿಸಿದ ಸಚಿವರು, ಸೂಕ್ತಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿ, ಸರ್ಕಾರದ ಗುಂಡುತೋಪು ತೆರವುಗೊಳಿಸಲು ಹೇಳಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಆರ್.ಶಿವಾರೆಡ್ಡಿ, ಕಾರ್ಯಾಧ್ಯಕ್ಷ ಕೆ.ಎನ್.ಸೋಮಶೇಖರ, ಮ್ಯಾಕಲಪಲ್ಲಿ ನಂಜುಂಡಪ್ಪ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ