ಸ್ಪಂದಿಸಿದ ಮೆಸ್ಕಾಂ ಇಲಾಖೆ
Team Udayavani, Jul 12, 2018, 11:25 AM IST
ಪುನರೂರು: ಕಿನ್ನಿಗೋಳಿ ಮೆಸ್ಕಾಂ ವಿಭಾಗದಲ್ಲಿನ ಪುನರೂರು ಕಾಮತ್ ಮಿಲ್ಲು ಕಂಪೆನಿಯ ಹತ್ತಿರದ ಮೂರು ಮಾರ್ಗದಲ್ಲಿ ಇರುವ ವಿದ್ಯುತ್ ಪರಿವರ್ತಕವು ತೀರಾ ಅಜೀರ್ಣಾವಸ್ಥೆಯಲ್ಲಿದ್ದು, ಕುಸಿಯುವ ಹಂತದಲ್ಲಿತ್ತು. ಇದರ ಬಗ್ಗೆ ಉದಯವಾಣಿ ಸುದಿನದಲ್ಲಿ ಚಿತ್ರ ಸಹಿತ ವರದಿ ಮಾಡಲಾಗಿತ್ತು. ಎಚ್ಚೆತ್ತುಕೊಂಡ ಇಲಾಖೆ ಹೊಸ ಕಂಬ, ಪರಿವರ್ತಕ ಅಳವಡಿಸಿದೆ.
ಯೋಜನಾ ಪಟ್ಟಿ ಕಳುಹಿಸಲಾಗಿತ್ತು
ಪುನರೂರಿನ ವಿದ್ಯುತ್ ಪರಿವರ್ತಕ ಜೋಡಿಸುವ ನಿಟ್ಟಿನಲ್ಲಿ ಯೋಜನಾ ಪಟ್ಟಿ ಸಿದ್ಧಪಡಿಸಿ ಕಳುಹಿಸಲಾಗಿತ್ತು. ಇಲಾಖೆಯಿಂದ ಅನುಮತಿ ಹಾಗೂ ಮಂಜೂರಾತಿ ದೊರೆತು ವಿದ್ಯುತ್ ಪರಿವರ್ತಕ ಜೋಡಿಸಲಾಗಿದೆ.
- ಚಂದ್ರಹಾಸ,
ಮೆಸ್ಕಾಂ ಸಹಾಯಕ ಎಂಜಿನಿಯರ್ , ಕಿನ್ನಿಗೋಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ