ಉತ್ರಂಬೆ: ಬಾಗಿ ನಿಂತ ಮರ, ಅಪಾಯಕ್ಕೆ ಆಹ್ವಾನ
Team Udayavani, Apr 29, 2018, 11:42 AM IST
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ -ಜಾಲ್ಸೂರು ಸಂಪರ್ಕ ಮಾರ್ಗದ ನಡುಗಲ್ಲು ಪೇಟೆಯಿಂದ ಸ್ವಲ್ಪ ಮುಂದಕ್ಕೆ ಉತ್ರಂಬೆ ಬಳಿ ಮುಖ್ಯ ರಸ್ತೆ ಬದಿಯಲ್ಲಿರುವ ಮರವೊಂದು ವಾಲಿ ನಿಂತು ಅಪಾಯದ ಸ್ಥಿತಿಯಲ್ಲಿದೆ.
ತೀರಾ ತಿರುವಿನಲ್ಲಿ ಮರ ಬಾಗಿ ನಿಂತಿದ್ದು, ಬಸ್, ಲಾರಿ ಸಹಿತ ಘನ ವಾಹನಗಳು ಸಂಚರಿಸುವಾಗ ತಡೆಯುತ್ತಿದೆ. ಏಕಕಾಲದಲ್ಲಿ ರಸ್ತೆಯ ಎರಡೂ ಬದಿಗಳಿಂದ ವಾಹನಗಳು ಚಲಿಸಿದಲ್ಲಿ ಅಪಘಾತ ಆಗುವ ಸಂಭವವಿದೆ. ಮರ ತುಂಬಾ ಬಾಗಿದ್ದು, ತೀರಾ ಕೆಳಗಿನ ಆಂತರದಲ್ಲಿದೆ. ಯಾವುದೇ ಹಂತದಲ್ಲಿ ಇದು ರಸ್ತೆ ಮೇಲೆ ಉರುಳಿ ಬೀಳುಬಹುದು. ಅದು ಚಲಿಸುತ್ತಿರುವ ವಾಹನಗಳ ಮೇಲೆ ಬಿದ್ದು ಜೀವ ಹಾನಿ ಸಾಧ್ಯತೆಯೂ ಇದೆ. ಈ ಮಾರ್ಗವಾಗಿ ಸಾವಿರಾರು ವಾಹನಗಳ ನಿತ್ಯ ಸಂಚರಿಸುತ್ತಿದ್ದು, ಬಾಗಿದ ಮರವನ್ನು ತತ್ಕ್ಷಣ ತೆರವುಗೊಳಿಸದಿದಲ್ಲಿ ಅಪಾಯ ಸಾಧ್ಯತೆ ಹೆಚ್ಚು. ಸಂಬಂದಿಸಿದ ಇಲಾಖೆಯವರು ಈ ಕುರಿತು ಗಮನಹರಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ