ಸಂವಿಧಾನದಿಂದ ಎಲ್ಲರಿಗೂ ಮತ ಚಲಾಯಿಸುವ ಹಕ್ಕು
ಕಾರ್ಯಕ್ರಮದಲ್ಲಿತಹಶೀಲ್ದಾರ್ಡಾ.ನಾಗವೇಣಿ ಮಾತನಾಡಿದರು.
Team Udayavani, Jan 26, 2021, 3:55 PM IST
ಜಗಳೂರು: ಬಡವ, ಶ್ರೀಮಂತರೆನ್ನದೆ·ಎಲ್ಲರಿಗೂ ಮತ ಚಲಾಯಿಸುವಂತಹಕ್ಕನ್ನು ಸಂವಿಧಾನವು ದಯಪಾಲಿಸಿದ್ದು,ಇದನ್ನು ಯುವ ಸಮುದಾಯವುಸಮರ್ಪಕವಾಗಿ ಬಳಸಿಕೊಳ್ಳಬೇಕುಎಂದು ತಹಶೀಲ್ದಾರ್ ಡಾ.ನಾಗವೇಣಿಹೇಳಿದರು.
ಪಟ್ಟಣದ ಹೊ.ಚಿ.ಬೋರಯ್ಯಪ್ರಥಮ ದರ್ಜೆ ಕಾಲೇಜು ಸಭಾಂಗಣ ದಲ್ಲಿ ತಾಲೂಕು ಚುನಾವಣೆ ಶಾಖೆ ಮತ್ತುಕಾಲೇಜು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರದಿನಾಚರಣೆ ಕಾರ್ಯಕ್ರಮ ವನ್ನುಉದ್ಘಾಟಿಸಿ ಪ್ರತಿಜ್ಞಾ ವಿಧಿ ಬೋಧಿಸಿದನಂತರ ಮಾತನಾಡಿದ ಅವರು,ನಮ್ಮನ್ನಾಳುವ ನಾಯಕರನ್ನು ನಾವೇಆಯ್ಕೆ ಮಾಡಿಕೋಳ್ಳುವ ಸ್ವಾತಂತ್ರವನ್ನುಸಂವಿಧಾನವು ನೀಡಿದೆ. ಹಾಗಾಗಿಯುವ ಸಮುದಾಯದವರು ತಮ್ಮಹಕ್ಕನ್ನು ಚಲಾಯಿಸಲು 18 ವರ್ಷದತುಂಬಿದ ಪ್ರತಿಯೊಬ್ಬ ಯುವಕ,ಯುವತಿಯರು
ತಪ್ಪದೇನೋಂದಣಿಮಾಡಿಸಿಕೊಳ್ಳಬೇಕು ಎಂದರು. ದೇಶದಅಭಿವೃದ್ಧಿಯ ಯುವಕರ ಪಾತ್ರಬಹಳಿದ್ದು, ಅದನ್ನು ಯಾವ ರೀತಿಯಾಗಿಬಳಕೆ ಮಾಡಿಕೊಳ್ಳುತ್ತಿರಿ ಎಂಬುದುನಿಮ್ಮ ಮೇಲಿದೆ ಎಂದು ಹೇಳಿದರು.ವಕೀಲರ ಸಂಘದ ತಾಲೂಕು ಅಧ್ಯಕ್ಷಬಸವರಾಜಪ್ಪ ಮಾತನಾಡಿ, ಈಹಿಂದೆಶ್ರೀಮಂತರಿಗೆ ಮಾತ್ರ ಚುನಾವಣೆಯಲ್ಲಿಸ್ಪಧಿಸಲು ಅವಕಾಶವಿತ್ತು. ಆದರೆಬಡವರು ಸ್ಪ ರ್ಧಿಸುವಂತಿರಲಿಲ್ಲ.ಸಮಾಜದಲ್ಲಿ ಎಲ್ಲರೂ ಒಂದೇಎಂದು ಸಂವಿಧಾನವು ಈ ಅವಕಾಶಕಲ್ಪಿಸಿದೆ. ಅದನ್ನು ಸಮರ್ಪಕವಾಗಿ
ಬಳಕೆ ಮಾಡಿಕೊಳ್ಳಬೇಕು ಎಂದರು.
ವಿದ್ಯಾವಂತರು ಗ್ರಾಪಂ ಚುನಾವಣೆಗೆ ಸ್ಪರ್ಧಿಸಬೇಕಾಗಿದೆ. ಆಗ ಮಾತ್ರ ಗ್ರಾಮಗಳಅಭಿವೃದ್ಧಿಯಾಗಲು ಸಾಧ್ಯವಾಗಲಿದೆ.ನಮ್ಮನ್ನಾಳುವನಾಯಕರನ್ನು ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ ಸಂವಿಧಾನದನೀಡಿದೆ ಎಂದರು.
ನಾರಾಯಣ ಸ್ವಾಮಿ,ಸೀತಾ ರಾಮ್, ಲಂಕೇಶ್, ಪ್ರವೀಣಸೇರಿದಂತೆ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ