ನೋಡುಗರ ಕಣ್ಮನ ಸೆಳೆದ ಪರಿಸರ ಸ್ನೇಹಿ ಉತ್ಪನ್ನಗಳು
Team Udayavani, Jan 11, 2022, 6:00 PM IST
ದಾವಣಗೆರೆ: ಅಡಿಕೆ ಸಿಪ್ಪೆಯಿಂದತಯಾರಿಸಿದ ಊದುಬತ್ತಿ, ಅಡಿಕೆನಾರಿನ ಮಾಸ್ಕ್ಗಳು, ವೀಳೆÂದೆಲೆಮಿಶ್ರಿತ ಹಲ್ಲಿನ ಪೇಸ್ಟ್, ಅಡಿಕೆಉಪ್ಪಿನಕಾಯಿ ಸೇರಿದಂತೆ ಹತ್ತು ಹಲವುಹೊಸ ಪರಿಸರಸ್ನೇಹಿ ಉತ್ಪನ್ನಗಳುನೋಡುಗರ ಕಣ್ಮನ ಸೆಳೆದವು.ಇವು ಯಾವುದೇ ವಸ್ತುಗಳಮಾರಾಟ ಮೇಳದಲ್ಲಿ ಕಂಡುಉತ್ಪನ್ನಗಳಲ್ಲ.
ನಗರದ ಜಿ.ಎಂ.ತಾಂತ್ರಿಕ ಮಹಾವಿದ್ಯಾಲಯದ ಜೈವಿಕತಂತ್ರಜ್ಞಾನ ವಿಭಾಗ ಕಾಲೇಜಿನಲ್ಲಿಸೋಮವಾರ ಏರ್ಪಡಿಸಿದ್ದ ಉತ್ಪನ್ನಮೇಳದಲ್ಲಿ ವಿದ್ಯಾರ್ಥಿಗಳೇಸಂಶೋಧಿಸಿ ಉತ್ಪಾದಿಸಿದ ವಿಶೇಷಉತ್ಪನ್ನಗಳು.ಜೈವಿಕ ತಂತ್ರಜ್ಞಾನದ ಹೊಸತಾಂತ್ರಿಕತೆ ಬಳಸಿ ವಿದ್ಯಾರ್ಥಿಗಳುತಯಾರಿಸಿದ ಒಟ್ಟು 43 ಹೊಸಉತ್ಪನ್ನಗಳು ಪ್ರರ್ದಶನದಲ್ಲಿದ್ದವು.
ಇವುಗಳಲ್ಲಿ ಮುಖ್ಯವಾಗಿ ಅಡಿಕೆಉತ್ಪನ್ನಗಳು, ಹೀಲಿಂಗ್ ಉತ್ಪನ್ನಗಳು,ಸಾವಯವ ಮತ್ತು ಪರಿಸರ ಸ್ನೇಹಿಉತ್ಪನ್ನಗಳು, ರೋಗ ನಿರೋಧಕಉತ್ಪನ್ನಗಳು ಹಾಗೂ ಶಕ್ತಿ ವರ್ಧಕಮತ್ತುಖ ಾದ್ಯ ಉತ್ಪನ್ನಗಳುಇದ್ದವು. ಅಡಿಕೆಯ ಶಾಯಿ,ಗಾಯಗಳಿಗೆ ಹಚ್ಚುವ ಜೈವಿಕಮುಲಾಮು, ಕೆಮ್ಮಿಗೆ ಬಳಸುವರಾಸಾಯನಿಕರಹಿತ ಚಾಕೊಲೇಟ್,ಗರಿಕೆಯಿಂದ ತಯಾರಿಸದ ಪೇಯ, ಹೇರ್ಡೆ„, ಸಾವಯವಲಿಪ್ಸ್ಟಿಕ್, ಬಯೋಪೆಸ್ಟಿಸೆ„ಡ್,ಬಯೋಡಿಗ್ರೆಡಿಬಲ್ ಪ್ಲಾಸ್ಟಿಕ್, ಸೊಳ್ಳೆನಿರೋಧಕದ್ರಾವಣ, ಜೀವಾನಿಲ,ಸಾವಯವ ಫೇಸ್ಕ್ರೀಂ, ಸಾವಯವಫೇಸ್ ವಾಶ್, ಕಿತ್ತಳೆ ಸಿಪ್ಪೆಯ ಸೋಪ್,ಸಸ್ಯಜನಿತ ಮಾಂಸ, ದಾಸವಾಳದಚಾಕೊಲೇಟ್, ಹಣ್ಣಿನ ವಿನೇಗರ್,ವೆಜೆಟೇಬಲ್ ಕೂಕೀಸ್, ರಾಗಿ ಮಿಲ್ಕಶೇಕ್ ಮತ್ತು ರಾಗಿಚಾಕೊಲೇಟ್ಸೇರಿದಂತೆ ಇನ್ನಿತರ ಉತ್ಪನ್ನಗಳುಗಮನ ಸೆಳೆದವು.
ಮೇಳವನ್ನು ಜಿ.ಎಂ. ತಾಂತ್ರಿಕಮಹಾವಿದ್ಯಾಲಯದ ಕಾರ್ಯದರ್ಶಿಜಿ. ಎಂ. ಲಿಂಗರಾಜು ಉದ್ಘಾಟಿಸಿದರು.ಕಾಲೇಜಿನ ಪ್ರಾಂಶುಪಾಲ ಡಾ|ವೈ. ವಿಜಯಕುಮಾರ್, ವಿಭಾಗದಮುಖ್ಯಸ್ಥ ಡಾ| ಪ್ರಕಾಶ್ ಕೆ.ಕೆ., ಮೇಳದಆಯೋಜಕಿ ದೀಪ್ತಿ ಪಲ್ಲೇದ, ಟ್ರೈನಿಂಗ್ಆ್ಯಂಡ್ ಪ್ಲೇಸ್ಮೆಂಟ್ ಆμàಸರ್ತೇಜಸ್ವಿ ಕಟ್ಟಿಮನಿ, ಕಾಲೇಜಿನಇತರೆ ವಿಭಾಗದ ಮುಖ್ಯಸ್ಥರುಇದ್ದರು. ಸಂಜೆ ನಡೆದ ಸಮಾರೋಪಸಮಾರಂಭದಲ್ಲಿ ವಿದ್ಯಾರ್ಥಿಗಳುತಯಾರಿಸಿದ ಅತ್ಯುತ್ತಮ ಹೊಸಉತ್ಪನ್ನಗಳಿಗೆ ಅಭಿನಂದನಾ ಪತ್ರನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
MUST WATCH
ಹೊಸ ಸೇರ್ಪಡೆ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ