ಸಮಗ್ರ ನೀರಾವರಿಗೆ ಅನುದಾನ ಮೀಸಲಿಡಿ
Team Udayavani, Feb 15, 2022, 2:17 PM IST
ದಾವಣಗೆರೆ: ರಾಜ್ಯ ಸರ್ಕಾರ ಬಜೆಟ್ನಲ್ಲಿ ಸಮಗ್ರನೀರಾವರಿಗೆ ಅಗತ್ಯ ಅನುದಾನ ಮೀಸಲಿಡಬೇಕುಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿಸೋಮವಾರ ಅಖೀಲ ಭಾರತ ಕಿಸಾನ್ ಸಭಾಮುಖಂಡರು, ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿಎದುರು ಪ್ರತಿಭಟನೆ ನಡೆಸಿದರು.ಅಖೀಲ ಭಾರತ ಕಿಸಾನ್ ಸಭಾದ ಜಿಲ್ಲಾ ಮಂಡಳಿಅಧ್ಯಕ್ಷ ಎಚ್. ಜಿ. ಉಮೇಶ್ ಅವರಗೆರೆ ಮಾತನಾಡಿ, ಸರ್ಕಾರಗಳು, ಜನಪ್ರತಿನಿ ಧಿಗಳು ರೈತರು ಈ ದೇಶದಬೆನ್ನೆಲುಬು ಎಂದು ಹೇಳುತ್ತಾರೆ.
ಆದರೆ ದೇಶದಬೆನ್ನಲುಬಾದ ರೈತಾಪಿ ವರ್ಗದವರ ನರನಾಡಿಗಳನ್ನೇತುಂಡು ಮಾಡುವಂತಹ ಕೆಲಸ ಮಾಡಲಾಗುತ್ತಿದೆಎಂದು ಆಕ್ರೋಶ ವ್ಯಕ್ತಪಡಿಸಿದರು.ಹಿಂದಿನ ಆಡಳಿತ ವ್ಯವಸ್ಥೆಯನ್ನು ಗಮನಿಸಿದರೆಸ್ವಾತಂತ್ರÂ ಪೂರ್ವದಲ್ಲಿ ಮಹನೀಯರು ಕಟ್ಟಿದಕನಸುಗಳು ಹಾಗೆಯೇ ಉಳಿಯುವಂತಾಗಿವೆ.
ಆಡಳಿತ ವ್ಯವಸ್ಥೆ ರೈತರಿಗೆ ಮತ್ತು ನಾಗರಿಕರಿಗೆಮಾರಕವಾಗಿ ಪರಿಣಮಿಸಿದೆ. ನ್ಯಾಯಯುತ ಬೇಡಿಕೆಗೆಒತ್ತಾಯಿಸಿ ಹೋರಾಟ ಮಾಡುವ ರೈತರು ಮತ್ತುಕಾರ್ಮಿಕರನ್ನು ಭಯೋತ್ಪಾದಕರು ಎಂದು ಬಿಂಬಿಸಿಹಲ್ಲೆ ನಡೆಸಿರುವುದಲ್ಲದೆ ಮಾರಣಾಂತಿಕವಾಗಿ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್ಗೆ ನಡುಕ: ಗಾಯತ್ರಿ
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ