ಮನ ಕಲಕಿದ ಗೋವುಗಳ ಮೂಕ ರೋದನ
Team Udayavani, Nov 22, 2021, 4:17 PM IST
ದಾವಣಗೆರೆ: ಅಪಘಾತಕ್ಕೊಳಗಾಗಿ ಮೃತಪಟ್ಟಹಸುವಿನ ಸುತ್ತ ನಾಲ್ಕೈದು ಗೋವುಗಳು ನಿಂತುಮೂಕ ರೋದನ ವ್ಯಕ್ತಪಡಿಸಿದ ಘಟನೆ ಭಾನುವಾರನಗರದ ತರಕಾರಿ ಮಾರುಕಟ್ಟೆ ಮುಂಭಾಗದ ಪಿ.ಬಿ.ರಸ್ತೆಯಲ್ಲಿ ಸಂಭವಿಸಿತು.ವೇಗವಾಗಿ ಬಂದ ಅಪರಿಚಿತ ಕಾರೊಂದುರಸ್ತೆಯಲ್ಲಿದ್ದ ಹಸುವಿಗೆ ಡಿಕ್ಕಿ ಹೊಡೆದು ಪರಾರಿಯಾಯಿತು.
ಅಪಘಾತದ ರಭಸಕ್ಕೆಹಸು ಸ್ಥಳದಲ್ಲಿಯೇ ಮೃತಪಟ್ಟಿತು. ಅಲ್ಲಿಯೇಸಮೀಪದಲ್ಲಿದ್ದ ನಾಲ್ಕೈದು ಗೋವುಗಳುಸಾವನ್ನಪ್ಪಿದ ಹಸುವಿನ ಸುತ್ತ ನಿಂತು ಕಣ್ಣೀರು ಹಾಕಿದವು.
ಪ್ರಾಣಿಗಳು ಮರುಕಪಡುತ್ತಿರುವಈ ದೃಶ್ಯ ನೋಡುಗರನ್ನು ಭಾವುಕರನ್ನಾಗಿಸಿತು.ಸಾವನ್ನಪ್ಪಿದ ಹಸುವಿಗೆ ಸ್ಥಳೀಯರು ಹೂವು, ಹಾಲುಹಾಕಿ ಸಂತಾಪ ಸೂಚಿಸಿ ಅಂತ್ಯಸಂಸ್ಕಾರದ ವ್ಯವಸ್ಥೆಮಾಡಿದರು. ಹಸುವಿನ ಸಾವಿಗೆ ಕಾರಣನಾದ ಕಾರುಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್