ಮಸೀದಿ ನಿರ್ಮಾಣಕ್ಕೆ ಜಾಗ ನೀಡಿ ಭಾವೈಕ್ಯತೆ ಮೆರೆದ ರೈತ ಮುಖಂಡ
Team Udayavani, May 5, 2022, 4:34 PM IST
ದಾವಣಗೆರೆ: ಕೋಮು ಸಂಘರ್ಷದ ಸುದ್ದಿಯೇ ಹೆಚ್ಚಾಗಿ ಕೇಳಿ ಬರುತ್ತಿರುವ ಇಂದಿನ ದಿನಗಳಲ್ಲಿ ಹಿಂದೂ ಸಮುದಾಯದ ರೈತ ಮುಖಂಡರೊಬ್ಬರು ಮಸೀದಿಗೆ ಭೂಮಿ ನೀಡಿ ಭಾವೈಕ್ಯತೆ ಮರೆದಿದ್ದಾರೆ. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಮಸೀದಿಗೆ ಜಾಗ ನೀಡಿದವರು.
ಬಲ್ಲೂರು ಗ್ರಾಮದಲ್ಲಿರುವ 8-10 ಮುಸ್ಲಿಂ ಕುಟುಂಬದವರಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಸ್ಥಳ ಇರಲಿಲ್ಲ. ಹಾಗಾಗಿ ರವಿಕುಮಾರ್ ಅವರು ಮಸೀದಿ ನಿರ್ಮಾಣ ಮಾಡಿಕೊಳ್ಳಲು ತಮ್ಮ 40ಗಿ40 ಭೂಮಿ ನೀಡಿದ್ದಾರೆ.
ಕೃತಜ್ಞತಾಪೂರ್ವಕವಾಗಿ ಸಮುದಾಯದವರು ಮಸೀದಿಯ ಗೋಡೆಯಲ್ಲಿ ರವಿಕುಮಾರ್ ಅವರ ತಾತ ಬಿ.ಎಂ. ಚನ್ನಯ್ಯ ಅವರ ಹೆಸರಿನ ಫಲಕ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ