ಕಲ್ಯಾಣಕ್ಕೆ ಕೋವಿಡ್  ಕಂಟಕ


Team Udayavani, Apr 22, 2021, 3:02 PM IST

covid issue for welfare

ಚನ್ನರಾಯಪಟ್ಟಣ: ಮದುವೆ ಸೀಜನ್‌ನಲ್ಲಿಕೊರೊನಾ ಪ್ರಾರಂಭವಾಗುವ ಮೂಲಕ ಸಾವಿರಾರುಮಂದಿ ನವವಿವಾಹಿತರಿಗೆ ತೊಂದರೆ ನೀಡಿತ್ತು. ಈಗಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಪುನಃಕಲ್ಯಾಣಕ್ಕೆ ಕಂಟಕವಾಗುತ್ತಿದೆ.ಕೊರೊನಾ ದೇಶಕ್ಕೆ ಕಾಲಿಟ್ಟ ವರ್ಷದಲ್ಲಿ ವಿವಾಹ,ನಾಮಕರಣ ಇತ್ಯಾದಿಗಳಿಗೆ ಕಲ್ಯಾಣ ಮಂದಿರ ಬುಕ್‌ಮಾಡಿಕೊಂಡಿದ್ದವರು ನೀಡಿದ್ದ ಮುಂಗಡ ಹಣವಾಪಸ್‌ ಪಡೆದಿದ್ದರು. ಕೆಲವರು ಮುಂದಿನ ವರ್ಷದಲ್ಲಿ ಮಾಡೋಣ ಎಂದು ಕೊಂಡಿದ್ದರು.

ಆದರೆ,ಎರಡನೇ ಅಲೆ ಪುನಃ ಎದುರಾಗಿ ಸರ್ಕಾರ ಕರ್ಫ್ಯೂಜಾರಿ ಮಾಡಿರುವ ಹಿನ್ನೆಲೆಯಲ್ಲಿ ವಿವಾಹ ಮಹೋತ್ಸವಕ್ಕೆ ಅಡ್ಡಿ ಎದುರಾಗಿದೆ.

ಕೊರೊನಾ ನಿರ್ಬಂಧ: ಸೋಂಕಿನ ಪ್ರಮಾಣ ಎಲ್ಲೆಡೆಕಡಿಮೆಯಾಗಿದ್ದು ಸಭೆ, ಸಮಾರಂಭ, ಸಮಾವೇಶಗಳುಮತ್ತೆ ಹೆಚ್ಚಾಗಿದ್ದವು. ಇದೇ ವೇಳೆಯಲ್ಲಿ ತಮ್ಮ ಮಕ್ಕಳವಿವಾಹ ಹಾಗೂ ನಾಮಕರಣಕ್ಕೂ ಸಕಲ ತಯಾರಿಮಾಡಿಕೊಂಡು ದೊಡ್ಡ ಕಲ್ಯಾಣ ಮಂಟಪವನ್ನುಬುಕ್‌ ಮಾಡಿದ್ದು ಇನ್ನೇನು ವಿವಾಹ ಶುರುವಾಗಲಿದೆಎನ್ನುವಷ್ಟರಲ್ಲಿ ಕೊರೊನಾ ನಿಬಂರ್ಧದ ನಿಯಮಗಳುಜನರ ನಿರೀಕ್ಷೆಗೆ ತಣ್ಣಿರೆರಚಿದೆ.

ಮತ್ತೆ ಮುಂಗಡ ಹಣಕ್ಕೆ ತೊಂದರೆ: ಈ ಬಾರಿಯೂಕರ್ಫ್ಯೂ, ಅರೆ ಲಾಕ್‌ಡೌನ್‌ನಿಂದ ಕಲ್ಯಾಣ ಮಂಟಪಕ್ಕೆನೀಡಿದ್ದ ಮುಂಗಡ ಹಣ ಮರು ಪಡೆಯಲುತೊಂದರೆ ಎದುರಾಗಿದೆ. ಕಲ್ಯಾಣ ಮಂಟಪದ ಮಾಲೀಕರು ಯಾವುದೆ ಕಾರಣಕ್ಕೂ ಹಣ ಹಿಂದಿರುಗಿಸುವುದಿಲ್ಲನಿಮ್ಮ ಮನೆ ಸಮಾರಂಭ ಮುಂದೂಡಿಕೊಳ್ಳುವಂತೆಸಲಹೆ ನೀಡುತ್ತಿದದಾರೆ. ಇದು ಹಿಂದಿನ ಲಾಕ್‌ಡೌನ್‌ಸನ್ನಿವೇಶವನ್ನು ಪುನರಾವರ್ತನೆ ಮಾಡುತ್ತಿದೆ.

ನೆಂಟರಿಷ್ಟರಿಗೆ ಆಮಂತ್ರಣ: ಈಗಾಗಲೇ ವಿವಾಹಹಾಗೂ ನಾಮಕರಣಕ್ಕೆ ಆಮಂತ್ರಣ ಪತ್ರಿಕೆ ಮುದ್ರಣಮಾಡಿ ನೂರಾರು ಮಂದಿಗೆ ಆಹ್ವಾನ ನೀಡಿದ್ದಾರೆ,ಆದರೆ ಸರ್ಕಾರ ಹೆಚ್ಚು ಜನ ಸೇರಿಸದಂತೆ ಮಿತಿಹೇರಿದೆ. ಸಮಾರಂಭಕ್ಕೆ ತಾಲೂಕು ಆಡಳಿತವೇನಾದರೂ ಪಾಸ್‌ ಕಡ್ಡಾಯ ಮಾಡಿದರೆ ಅನೇಕ ಮಂದಿಅಡಕತ್ತರಿಗೆ ಸಿಲುಕಲಿದ್ದಾರೆ.

ಸರಳತೆಗೆ ಅನುಕೂಲ: ಮಧ್ಯಮ, ಬಡವರು ತಮ್ಮಮನೆ ಅಂಗಳದಲ್ಲಿ ಇಲ್ಲವೆ ದೇವಾಲದ ಆವರಣದಲ್ಲಿಸರಳವಾಗಿ ವಿವಾಹ ಮಾಡಿಕೊಳ್ಳಲು ಇದು ಒಳ್ಳೆಯಅವಕಾಶ. ದುಬಾರಿ ಮದುವೆಗೆ ಕಡಿವಾಣ ಹಾಕಿ ಸರಳವಿವಾಹ ಆಗುವುದರಿಂದ ಆರ್ಥಿಕ ಹೊರೆ ತಪ್ಪಲಿದೆಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಆದರೆ ಪ್ರತಿಷ್ಠೆಗಾಗಿ ಹೆಚ್ಚು ಹಣ ವಿನಿಯೋಗಿಸಿವಿವಾಹ ಮಾಡಬೇಕು ಎಂದು ಕೊಂಡಿದ್ದ ಭಾರೀಕುಳಗಳಿಗೆ ಈ ಸಂದರ್ಭ ನುಂಗಲಾದತುತ್ತಾಗಿ ಪರಿಣಮಿಸಿದೆ.ಕಳೆದ ಸಾಲಿನಲ್ಲಿ ಮಗಳ ನಾಮಕರಣಮಾಡಬೇಕಿತ್ತು ಕೊರೊನಾ ಹಿನ್ನೆಲೆಯಲ್ಲಿಒಂದು ವರ್ಷ ಮುಂದಕ್ಕೆ ಹಾಕಿಕೊಂಡು ಹೊಸವರ್ಷ ಯುಗಾದಿ ನಂತರ ನಾಮಕರಣ ಇಟ್ಟುಕೊಂಡು ಕನ್ವೆಷನ್‌ ಹಾಲ್‌ ಬುಕ್‌ ಮಾಡಿ ಆಮಂತ್ರಣ ಪತ್ರಿಕೆ ಹಂಚಿದ್ದೇವೆ. ಈ ವೇಳೆ ಸರ್ಕಾರದಕೊರೊನಾ ನಿರ್ಬಂಧ ನಿರಾಸೆ ಮೂಡಿಸಿದೆ.

ಕೆ.ಪಿ.ಲಕ್ಷ್ಮೀ, ಮಗಳ ನಾಮಕರಣಕ್ಕೆ ಸಿದ್ಧವಾಗಿದ್ದ ಗೃಹಿಣಿ. ಚನ್ನರಾಯಪಟ್ಟಣ

 

ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.