ಗೋಣಿಕೊಪ್ಪಲು: ಕಾಂಗ್ರೆಸ್ನ ಹಲವರು ಬಿಜೆಪಿಗೆ ಸೇರ್ಪಡೆ
Team Udayavani, Mar 27, 2019, 6:30 AM IST
ಗೋಣಿಕೊಪ್ಪಲು: ಶಾಸಕ ಹಾಗೂ ಸಂಸದರ ಸಮ್ಮುಖದಲ್ಲಿ ತೆರಾಲು, ಪರಗಟಕೇರಿ, ಬಿರುನಾಣಿ ಹಾಗೂ ಬಾಳೆಲೆ ಗ್ರಾಮಗಳ ಸುಮಾರು 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.
ತೆರಾಲು ಗ್ರಾಮದ ಯುವ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಬೊಟ್ಟಂಗಡ ಪಿ.ಈಶ್ವರ ನೇತೃತ್ವದಲ್ಲಿ ರೋಶನ್ ಸೋಮಣ್ಣ, ಶರಣು ಶಿವಪ್ಪ, ಎಂ. ಟಾಟು ಮೊಣ್ಣಪ್ಪ, ಜಿ. ಸುಬ್ಬಯ್ಯ, ಬೊಟ್ಟಂಗಡ ರತನ್ ಪೆಮ್ಮಯ್ಯ, ಬೊಟ್ಟಂಗಡ ಎನ್. ದರ್ಶನ್, ಎನ್. ಸುತನ್ ಸೋಮಯ್ಯ, ಡಿ. ಶರತ್ ಅಣ್ಣಯ್ಯ, ಎನ್.ಸುಜಿತ್, ಎಂ.ರೀಟಾ ಕುಶಾಲಪ್ಪ, ಚೈತ್ರಾ ಅಯ್ಯಪ್ಪ, ಪಿ.ಹರೀಶ್, ಎಂ. ಗಣಪತಿ ಕಾಶಿ, ಕರ್ತಮಾಡ ಅಯ್ಯಣ್ಣ, ಕಡಮಕೊಲ್ಲಿ ಗ್ರಾಮದ ಸುಜು, ಪರಗಟಗೇರಿ ಗ್ರಾಮದ ಧನು, ತೆರಾಲು ಗ್ರಾಮದ ಬಲ್ಯಮೇದಿರಿರ ಪೂಣಚ್ಚ, ರಾಜ್ಕುಮಾರ್, ಉಮೇಶ್, ಉದಯ ಮತ್ತು ಬೊಟ್ಟಂಗಡ ನರೇಂದ್ರ ಸೇರ್ಪಡೆಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ