ರಸ್ತೆ ಸಾರಿಗೆ ವಿಭಾಗೀಯ ನಿಯಂತ್ರಣ ಅಧಿಕಾರಿ ಅಮಾನತು
Team Udayavani, Jul 25, 2021, 6:34 PM IST
ಕೋಲಾರ: ಭ್ರಷ್ಟಾಚಾರ ಆರೋಪ ಹೊತ್ತು ಎಸಿಬಿದಾಳಿಗೆ ತುತ್ತಾಗಿದ್ದ ಕೋಲಾರ ಸಾರಿಗೆ ಸಂಸ್ಥೆವಿಭಾ ಗೀಯ ನಿಯಂತ್ರಣಾಧಿಕಾರಿ ಎಂ.ಎಸ್.ಚಂದ್ರ ಶೇಖರ್ ಅವರನ್ನು ಸಾರಿಗೆ ಸಂಸ್ಥೆವ್ಯವಸ್ಥಾಪಕ ನಿರ್ದೇ ಶಕ ಶಿವಯೋಗಿಕಳಸದ್ ಅಮಾನತು ಮಾಡಿದ್ದಾರೆ.
ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿಚಿಂತಾ ಮಣಿಯ ನಿವಾಸದ ಮೇಲೆ ಎಸಿಬಿದಾಳಿಯ ನಂತರ ಚಂದ್ರಶೇಖರ್ ವಿರುದ್ಧ ಎರಡುಮೊಬೈಲ್ ಸಂಭಾ ಷಣೆಯ ಸಾಕ್ಷ್ಯಾಧಾರ ದೊರೆಕಿತ್ತು.ಇದರ ಆಧಾರದ ಮೇಲೆ ಅವರನ್ನುಬಂಧಿಸಲು ಎಸಿಬಿ ಅಧಿಕಾರಿಗಳು ಬಲೆಬೀಸಿದ್ದರು.
ಇದರ ಸುಳಿವರಿದ ವಿಭಾಗೀಯನಿಯಂತ್ರಣಾಧಿ ಕಾರಿ ಎಂ.ಎಸ್.ಚಂದ್ರಶೇಖರ್ ಮೇಲಧಿಕಾರಿಗಳ ಅನುಮತಿಯನ್ನು ಪಡೆಯದೆ ಕಚೇರಿಗೂಹಾಜ ರಾಗದೆ ನಾಪತ್ತೆಯಾಗಿದ್ದರು. ಇವರ ಮೊಬೈಲ್ಸ್ವಿಚ್ ಆಫ್ ಆಗಿದೆ. ಈ ಕಾರಣದಿಂದ ಸಾರಿಗೆಸಂಸ್ಥೆಯ ವ್ಯವ Ó ಾ§ಪಕ ನಿರ್ದೇಶಕರ ಶಿವಯೋಗಿಕಳಸದ್ ಅವರು ಚಂದ್ರಶೇಖರ್ರನ್ನು ಸೇವೆಯಿಂದಗುರುವಾರ ಸಂಜೆ ಸೇವೆಯಿಂದ ಅಮಾನತುಪಡಿಸಿಶುಕ್ರವಾರ ಆದೇಶ ಪ್ರತಿಯನ್ನು ಕೋಲಾರ ಕಚೇರಿಗೆರವಾನಿಸಿದ್ದಾರೆ.
ಕೋಲಾರ ಕಚೇರಿಯಲ್ಲಿ ಅಮಾನತುಆದೇಶವನ್ನು ಅವರ ಕಚೇರಿ ನೋಟಿಸ್ ಬೋರ್ಡ್ನಲ್ಲಿ ಅಂಟಿಸುವಂತೆಯೂ ಸೂಚಿಸಲಾಗಿದ್ದು, ಕಚೇರಿಸಿಬ್ಬಂದಿ ಇದನ್ನು ಪಾಲಿಸಿದ್ದಾರೆಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?