ನಮಸ್ಕರಿಸಿದ ಮಗುವಿಗೆ ಶೂ ಹಾಕಿದ ಗವಿಶ್ರೀ
Team Udayavani, Jan 8, 2020, 12:22 AM IST
ಕೊಪ್ಪಳ: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ನಗರದಲ್ಲಿ ಮಂಗಳವಾರ ನಡೆದ ಲಕ್ಷ
ವೃಕ್ಷೊತ್ಸವ “ಜಾಗೃತಿ ಜಾಥಾ’ದಲ್ಲಿ ಪಾಲ್ಗೊಂಡ ಶಾಲಾ ಮಗುವಿಗೆ ಶೂ ಹಾಕುವ ಮೂಲಕ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸರಳತೆ ಮೆರೆದಿದ್ದಾರೆ.
ಗವಿಸಿದ್ದೇಶ್ವರ ಸ್ವಾಮೀಜಿಯನ್ನು ಕಂಡ ಸರ್ಕಾರಿ ಶಾಲೆ ಬಾಲಕನೊಬ್ಬ ತನ್ನ ಶೂ ಬಿಚ್ಚಿ ನಮಸ್ಕರಿಸಿ ಆಶೀರ್ವಾದ ಪಡೆದು, ಬಳಿಕ ಶೂ ಧರಿಸುತ್ತಿದ್ದ ವೇಳೆ ಶೂ ಬೇಗ ಧರಿಸಲು ಸಾಧ್ಯವಾಗದೇ ಪ್ರಯಾಸ ಪಡುತ್ತಿದ್ದ. ಇದನ್ನು ಗಮನಿಸಿದ ಶ್ರೀ, ತಾವೇ ಬಾಲಕನಿಗೆ ಶೂ ಹಾಕಿ ಲೇಸ್ ಕಟ್ಟಿ ಸರಿಪಡಿಸಿದರು. ಇದನ್ನು ನೋಡಿದ ಭಕ್ತರು ಶ್ರೀಗಳ ಸರಳತೆಗೆ ಮೂಕವಿಸ್ಮಿತರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್ ತಂಗಡಗಿ
Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…
Congress ಸರಕಾರದಿಂದ ದಲಿತರ ಮತ ಮತ್ತು ಯೋಜನೆ ದುರುಪಯೋಗ: ನಾರಾಯಣಸ್ವಾಮಿ
Koppal Lok Sabha Constituency: ಹಿಟ್ನಾಳ್ಗೆ ಹೊಸ ಮುಖ ಡಾ| ಕ್ಯಾವಟರ್ ಸವಾಲು
Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ