ಪೇಜಾವರ ಶ್ರೀ ಆರಾಧನೋತ್ಸವ
Team Udayavani, Jan 16, 2021, 6:28 PM IST
ಗಂಗಾವತಿ: ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದಂಗಳ ಪ್ರಥಮ ಆರಾಧನೋತ್ಸವದ ಅಂಗವಾಗಿ ಪೇಜಾವರ ಶ್ರೀಗಳ ಭಾವಚಿತ್ರಗಳ ಮೆರವಣಿಗೆ ಸತ್ಯಾಂಜನೇಯ ದೇವಸ್ಥಾನದಿಂದ ಸತ್ಯನಾರಾಯಣಪೇಟೆ ವಿಜಯಧ್ವಜ ವಿದ್ಯಾಪೀಠದ ವರೆಗೆ ಜರುಗಿತು.
ಸತ್ಯನಾರಾಯಣ ದೇಗುಲದ ಆವರಣದಲ್ಲಿ ಉಪನ್ಯಾಸ ಶ್ರೀಗಳ ಅನುಗ್ರಹ ಸಂದೇಶ ಭೂತರಾಜ ಪೂಜೆ ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮೆರವಣಿಗೆಯಲ್ಲಿ ವಿವಿಧ ಮಹಿಳಾ ಭಜನಾಮಂಡಳಿ ಪಾಲ್ಗೊಂಡಿದ್ದವು. ಕಾರ್ಯಕ್ರಮದಲ್ಲಿ ವಾದಿರಾಜಾಚಾರ್ಯ, ಕಲ್ಮಂಗಿ, ಹಾಸ್ಯಭಾಷಣಕಾರ ಬಿ.ಪ್ರಾಣೇಶ, ಕೆ.ನಾರಾಯಣರಾವ್, ದರೋಜ ಶ್ರೀರಂಗಶ್ರೇಷ್ಠಿ, ಮೇಗೂರು ರಾಘವೇಂದ್ರ, ಪವನಕುಮಾರ ಗುಂಡೂರು, ಪತ್ರಕರ್ತ ರಾಮಮೂರ್ತಿ ನವಲಿ ಸೇರಿ ವಿಪ್ರ ಸಮಾಜದವರು ಪಾಲ್ಗೊಂಡಿದ್ದರು.
ಇದನ್ನೂ ಓದಿ:ಗ್ರಾಮೀಣ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ: ಜೊಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ