ಸಿಎಂ ಬಳಿಗೆ ನಿಯೋಗ ತೆರಳಲು ನಿರ್ಣಯ
Team Udayavani, Jun 21, 2021, 9:57 PM IST
ಮಂಡ್ಯ: ಮನ್ಮುಲ್ನಲ್ಲಿ ನಡೆದಿರುವ2014ರಿಂದ ಇಲ್ಲಿಯವರೆಗಿನ ಹಗರಣಗಳ ಕುರಿತುಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿಮುಖ್ಯಮಂತ್ರಿ ಬಳಿಗೆ ನಿಯೋಗ ಹೋಗಲುಹಿರಿಯ ಸಹಕಾರಿ ಧುರೀಣರು ನಿರ್ಣಯಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದಸಭೆಯಲ್ಲಿ ಹಾಲು ಒಕ್ಕೂಟದಲ್ಲಿ ನಡೆದಿರುವಅಕ್ರಮ ನೇಮಕಾತಿ, ಮೆಗಾ ಡೇರಿ, ರೈತ ಕಲ್ಯಾಣಟ್ರಸ್ಟ್ ಹಣ ದುರ್ಬಳಕೆ ಹಾಗೂ ಹಿಂದಿನ ಆಡಳಿತಮಂಡಳಿಯಿಂದ ವಸೂಲಿ ಮಾಡಬೇಕಾದ 72ಕೋಟಿ ರೂ. ಹಣ ಮತ್ತು ಪ್ರಸ್ತುತ ಹಾಲು ನೀರುಬಹುಕೋಟಿ ಹಗರಣದ ಬಗ್ಗೆ ಕ್ರಮ ಕೈಗೊಳ್ಳಲುಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷಗಳಮುಖಂಡರನ್ನು ಭೇಟಿ ಮಾಡಿ ಮನವಿ ಸಲ್ಲಿಸಲುತೀರ್ಮಾನಿಸಲಾಯಿತು.
ಮುಖ್ಯಮಂತ್ರಿ ಬಳಿಗೆ ನಿಯೋಗ ಹೋಗಿಮನವಿ ಮಾಡಿದ ಬಳಿಕ ವಾರದ ಗಡುವು ನೀಡಿಸೂಕ್ತ ಕ್ರಮ ವಹಿಸದಿದ್ದರೆ ಮುಂದಿನ Öೂàà ೆ ಾಟರೂಪಿಸಲು ಸಭೆ ತೀರ್ಮಾನಿಸಿತು.ಮನ್ಮುಲ್ ಸಂಸಾಪಕ § ಅಧ್ಯಕ್ಷಕೆ.ಬಿ.ನರಸಿಂಹೇಗೌಡ, ವೈರಮುಡಿಗೌಡ,ಜವರೇಗೌv, ಎಂ.ಬಿ.ಹರೀಶ್, ಬಸವೇಗೌv,ಬಿ.ಚಂದ್ರು,ಚಿಕ್ಕೋನಹಳ್ಳಿ ತಮ್ಮಯ್ಯ,ಮಾಜಿ ಸಚಿವಎಂ.ಎಸ್.ಆತ್ಮಾನಂದ, ಮೈಷುಗರ್ ಮಾಜಿ ಅಧ್ಯಕ್ಷಸಿದ್ದರಾಮೇಗೌಡ, ಡಿಸಿಸಿ ಮಾಜಿ ಅಧ್ಯಕ್ಷ ಕೀಲಾರಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್,ಕೌಡ್ಲೆ ಚನ್ನಪ್ಪ, ಹೆಮ್ಮಿಗೆ ಸಿದಪ್ಪ , ವಿ.ಕೆ.ಜಗದೀಶ್,ತಾಲೂಕು ಹಾಲು ಉತ್ಪಾದಕರ ಹೋರಾಟ ಸಮಿತಿಅಧ್ಯಕ್ಷ ಕಾÃಸವ ಾಡಿ ಮಹಾದೇವ್, ಗೌರವಸಲಹೆಗಾರ ಪೂವಯ್ಯ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ